ಜಿಲ್ಲಾ ಸುದ್ದಿ

ಕೆಐಒಸಿಎಲ್-ಎಂಇಸಿಎಲ್ ಜಂಟಿ ಉದ್ಯಮ

Rashmi Kasaragodu

ನವದೆಹಲಿ: ಭೂಮಿಯಲ್ಲಿನ ಖನಿಜ ನಿಕ್ಷೇಪಗಳನ್ನು ಅನ್ವೇಷಣೆ ಮಾಡಲು ಸರ್ಕಾರಿ ಸ್ವಾಮ್ಯದ
ಕಂಪನಿಗಳಾದ ಕುದುರೆಮುಖ ಕಬ್ಬಿಣ ಮತ್ತು ಅದಿರು ಕಂಪನಿ ಮತ್ತು ಎಂಇಸಿಎಲ್ ಜಂಟಿ ಒಪ್ಪಂದ ಮಾಡಿಕೊಂಡಿವೆ. ಖನಿಜ ಹೆಚ್ಚಾಗಿರುವ ದೇಶದ ನಾನಾ ಪ್ರದೇಶಗಳ 8 ಲಕ್ಷ ಚದರ ಕಿ.ಮೀ ವ್ಯಾಪ್ತಿಯಲ್ಲಿ ಅನ್ವೇಷಣೆ ನಡೆಸಲಿವೆ. ಈ ಕುರಿತ ಒಪ್ಪಂದಕ್ಕೆ
ಎರಡೂಕಂಪನಿಗಳು ಮಂಗಳವಾರ ಬೆಂಗಳೂರಿನಲ್ಲಿ ಕೇಂದ್ರ ಗಣಿ ಸಚಿವ ನರೇಂದ್ರ ಸಿಂಗ್ ತೋಮರ್ ಸಮ್ಮುಖದಲ್ಲಿ ಸಹಿ ಮಾಡಲಾಯಿತು.

SCROLL FOR NEXT