ಸಂಪಾದಕೀಯ

ನೀವು ಪದೇ ಪದೆ ನಿರ್ಲಕ್ಷಿತರಾದರೆ, ಅವಮಾನಿತರಾದರೆ...

Rashmi Kasaragodu

ನೀವು ಪದೇ ಪದೆ ನಿರ್ಲಕ್ಷಿತರಾದರೆ, ಅವಮಾನಿತರಾದರೆ ಅಂಥ ಸ್ಥಿತಿಯಿಂದ ಹೊರಬರುವ ಪರಿಣಾಮಕಾರಿ ಮಾರ್ಗವೆಂದರೆ, ಇಂಥ ಪ್ರತಿ ಸಂದರ್ಭದಿಂದಲೂ ನೀವು ಪಾಠ ಕಲಿತು ಮತ್ತಷ್ಟು ಪ್ರಬುದ್ಧರಾಗಿದ್ದೀರಿ ಎಂಬುದನ್ನು ತೋರಿಸಿಕೊಡುವುದು. ಇಂಥ ಸ್ಥಿತಿ ನಿಮ್ಮನ್ನು ಇನ್ನಷ್ಟು ಗಟ್ಟಿಗೊಳಿಸಲಿ.

SCROLL FOR NEXT