ದೇಶ

ವೈನಾಡು: ಪುಲ್ವಾಮಾ ಉಗ್ರ ದಾಳಿಯ ಹುತಾತ್ಮ ಯೋಧರ ಕುಟುಂಬಸ್ಥರನ್ನು ಭೇಟಿಯಾದ ಪ್ರಿಯಾಂಕಾ

Nagaraja AB

ವೈನಾಡು: ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ   ಇಂದು ಪುಲ್ಮಾಮಾ ದಾಳಿ ಹುತಾತ್ಮ ಯೋಧ ವಿವಿ ವಸಂತ್ ಕುಮಾರ್ ಅವರ ಕುಟುಂಬಸ್ಥರ ಮನೆಗೆ  ಭೇಟಿ ನೀಡಿದರು.

ಕೆಲಹೊತ್ತುಗಳ ವರೆಗೂ ಕುಮಾರ್ ಅವರ ಕುಟುಂಬಸ್ಥರೊಂದಿಗೆ ಕಾಲ ಕಳೆದು ಅವರ ಕಷ್ಟ- ಸುಖಗಳನ್ನು ಪ್ರಿಯಾಂಕಾ ಗಾಂಧಿ ವಿಚಾರಿಸಿದರು.
SCROLL FOR NEXT