ಮಲೆಗಳಲ್ಲಿ ಮದುಮಗಳು ನಾಟಕದ ದೃಶ್ಯ 
ಕಾರ್ಯಕ್ರಮಗಳು

ಮತ್ತೆ ನಗರದಲ್ಲಿ `ಮಲೆಗಳಲ್ಲಿ ಮದುಮಗಳು'

ಮಲೆಗಳಲ್ಲಿ ಮದುಮಗಳು' ನಗರದಲ್ಲಿ ಮತ್ತೆ ಅನಾವರಣಗೊಳ್ಳಲಿದ್ದಾಳೆ. ನಗರದ ಜನತೆ ಕಾತರದಿಂದ ಕಾಯುತ್ತಿರುವ ...

ಬೆಂಗಳೂರು: `ಮಲೆಗಳಲ್ಲಿ ಮದುಮಗಳು' ನಗರದಲ್ಲಿ ಮತ್ತೆ ಅನಾವರಣಗೊಳ್ಳಲಿದ್ದಾಳೆ. ನಗರದ ಜನತೆ ಕಾತರದಿಂದ ಕಾಯುತ್ತಿರುವ ನಾಟಕದ ಮೂರನೇ ಆವೃತ್ತಿ
ಮತ್ತೆ ಬೆಂಗಳೂರಿಗೆ ಬರುತ್ತಿದೆ. ರಾಷ್ಟ್ರೀಯ ನಾಟಕ ಶಾಲೆ ವತಿಯಿಂದ ಕುವೆಂಪು ಅವರ ಜನಪ್ರಿಯ ನಾಟಕ `ಮಲೆಗಳಲ್ಲಿ ಮದುಮಗಳು' ಫೆ.16ರಿಂದ ಮಾರ್ಚ್ 21ರವರೆಗೆ ಪ್ರತಿ ಸೋಮವಾರ, ಬುಧವಾರ, ಶುಕ್ರವಾರ, ಶನಿವಾರ ರಾತ್ರಿ 8.30ಕ್ಕೆ ಮಲ್ಲತ್ತಹಳ್ಳಿಯ ಕಲಾಗ್ರಾಮದಲ್ಲಿ ನಡೆಯಲಿದೆ. ವೈ.ಕೆ. ರಂಗಸ್ವಾಮಿ ರಂಗರೂಪ ನೀಡಲಿದ್ದು, ಹಂಸಲೇಖ ಅವರ ಸಂಗೀತ, ಶಶಿಧರ ಅಡಪ ಅವರ ರಂಗವಿನ್ಯಾಸದಲ್ಲಿ, ಸಿ. ಬಸವಲಿಂಗಯ್ಯ ಅವರ ನಿರ್ದೇಶನದಲ್ಲಿ 9 ಗಂಟೆಗಳ ರಂಗ ಪ್ರಯೋಗ  ಮೂಡಿಬರಲಿದೆ. ಟಿಕೆಟ್ ದರ ರು. 200, ವಿದ್ಯಾರ್ಥಿಗಳಿಗೆ ರು. 150. ಕಲಾಗ್ರಾಮದಲ್ಲಿ ಟಿಕೆಟ್ ಲಭ್ಯ. ಇದಲ್ಲದೆ ಬುಕ್ ಮೈಷೋನಲ್ಲೂ ಟಿಕೆಟ್ ಬುಕ್ ಮಾಡಬಹುದು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ವಂದೇ ಮಾತರಂ 150ನೇ ವಾರ್ಷಿಕೋತ್ಸವ: ಲೋಕಸಭೆಯಲ್ಲಿಂದು ಚರ್ಚೆ, ಎಲ್ಲರ ಚಿತ್ತ ಪ್ರಧಾನಿ ಮೋದಿಯತ್ತ

Goa Nightclub Tragedy: ನಾಲ್ವರ ಬಂಧನ, ಮೂವರು ಅಧಿಕಾರಿಗಳು ಅಮಾನತು

IndiGo ಅವಾಂತರ ತಹಬದಿಗೆ: ಅಡಚಣೆ ಪ್ರಮಾಣ ಇಳಿಕೆ; 'ಹಂತಹಂತವಾಗಿ ಮರಳುತ್ತಿದ್ದೇವೆ' ಎಂದ CEO

Nashik: 600 ಅಡಿ ಆಳದ ಕಂದಕಕ್ಕೆ ಕಾರು ಉರುಳಿ 6 ಮಂದಿ ಸಾವು, ಪ್ರಧಾನಿ ಮೋದಿ ಸಂತಾಪ, Video

LeT ಜೊತೆಗೆ ಒಪ್ಪಂದ; ಹಮಾಸ್ 'ಭಯೋತ್ಪಾದಕ ಸಂಘಟನೆ' ಎಂದು ಘೋಷಿಸಿ; ಭಾರತಕ್ಕೆ ಇಸ್ರೇಲ್ ಒತ್ತಾಯ!

SCROLL FOR NEXT