ಮಲೆಗಳಲ್ಲಿ ಮದುಮಗಳು ನಾಟಕದ ದೃಶ್ಯ 
ಕಾರ್ಯಕ್ರಮಗಳು

ಮತ್ತೆ ನಗರದಲ್ಲಿ `ಮಲೆಗಳಲ್ಲಿ ಮದುಮಗಳು'

ಮಲೆಗಳಲ್ಲಿ ಮದುಮಗಳು' ನಗರದಲ್ಲಿ ಮತ್ತೆ ಅನಾವರಣಗೊಳ್ಳಲಿದ್ದಾಳೆ. ನಗರದ ಜನತೆ ಕಾತರದಿಂದ ಕಾಯುತ್ತಿರುವ ...

ಬೆಂಗಳೂರು: `ಮಲೆಗಳಲ್ಲಿ ಮದುಮಗಳು' ನಗರದಲ್ಲಿ ಮತ್ತೆ ಅನಾವರಣಗೊಳ್ಳಲಿದ್ದಾಳೆ. ನಗರದ ಜನತೆ ಕಾತರದಿಂದ ಕಾಯುತ್ತಿರುವ ನಾಟಕದ ಮೂರನೇ ಆವೃತ್ತಿ
ಮತ್ತೆ ಬೆಂಗಳೂರಿಗೆ ಬರುತ್ತಿದೆ. ರಾಷ್ಟ್ರೀಯ ನಾಟಕ ಶಾಲೆ ವತಿಯಿಂದ ಕುವೆಂಪು ಅವರ ಜನಪ್ರಿಯ ನಾಟಕ `ಮಲೆಗಳಲ್ಲಿ ಮದುಮಗಳು' ಫೆ.16ರಿಂದ ಮಾರ್ಚ್ 21ರವರೆಗೆ ಪ್ರತಿ ಸೋಮವಾರ, ಬುಧವಾರ, ಶುಕ್ರವಾರ, ಶನಿವಾರ ರಾತ್ರಿ 8.30ಕ್ಕೆ ಮಲ್ಲತ್ತಹಳ್ಳಿಯ ಕಲಾಗ್ರಾಮದಲ್ಲಿ ನಡೆಯಲಿದೆ. ವೈ.ಕೆ. ರಂಗಸ್ವಾಮಿ ರಂಗರೂಪ ನೀಡಲಿದ್ದು, ಹಂಸಲೇಖ ಅವರ ಸಂಗೀತ, ಶಶಿಧರ ಅಡಪ ಅವರ ರಂಗವಿನ್ಯಾಸದಲ್ಲಿ, ಸಿ. ಬಸವಲಿಂಗಯ್ಯ ಅವರ ನಿರ್ದೇಶನದಲ್ಲಿ 9 ಗಂಟೆಗಳ ರಂಗ ಪ್ರಯೋಗ  ಮೂಡಿಬರಲಿದೆ. ಟಿಕೆಟ್ ದರ ರು. 200, ವಿದ್ಯಾರ್ಥಿಗಳಿಗೆ ರು. 150. ಕಲಾಗ್ರಾಮದಲ್ಲಿ ಟಿಕೆಟ್ ಲಭ್ಯ. ಇದಲ್ಲದೆ ಬುಕ್ ಮೈಷೋನಲ್ಲೂ ಟಿಕೆಟ್ ಬುಕ್ ಮಾಡಬಹುದು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT