ಬೆಂಗಳೂರು: ಖ್ಯಾತ ಗಾಯಕಿ ಶ್ರೀಮತಿ ಎಂ ಡಿ ಪಲ್ಲವಿ ಅವರಿಂದ ಶನಿವಾರ, 10-1-2015ರಂದು ಸಂಜೆ ೬.೦೦ ಘಂಟೆಗೆ ಗಿರಿನಗರದ ಸಂಸ್ಕೃತ ಕೇಂದ್ರವಾದ ಅಕ್ಷರಂನಲ್ಲಿ 'ಸಂಸ್ಕೃತ ರಸ ಸಂಧ್ಯಾ' ಕಾರ್ಯಕ್ರಮ ನೆರವೇರಲಿದೆ. ಆಸಕ್ತರು ಭಾಗವಹಿಸಬಹುದು..Follow KannadaPrabha channel on WhatsApp KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ Subscribe to KannadaPrabha YouTube Channel and watch Videos