ಬಾಳೆ ಹಣ್ಣು 
ಆರೋಗ್ಯ-ಜೀವನಶೈಲಿ

ಬಾಳೆ ಹಣ್ಣಿನ ಸೇವನೆಯಿಂದ ಬಿಳಿ ರಕ್ತ ಕಣಗಳು ಹೆಚ್ಚಾಗುತ್ತದೆ

ಬಾಳೆ ಹಣ್ಣು ಮನಷ್ಯನ ಆರೋಗ್ಯ ಕಾಪಾಡುವಲ್ಲಿ ಮುಖ್ಯ ಪಾತ್ರವಹಿಸುತ್ತದೆ, ಕೇವಲ ಜೀರ್ಣ ಶಕ್ತಿ ಅಲ್ಲದೇ ಇನ್ನು ಅನೇಕ ರೀತಿಯಲ್ಲಿ ಮಾನವ ದೇಹದ ಆರೋಗ್ಯ ಕಾಪಾಡುವಲ್ಲಿ...

ಬಾಳೆ ಹಣ್ಣು ಮನಷ್ಯನ ಆರೋಗ್ಯ ಕಾಪಾಡುವಲ್ಲಿ ಮುಖ್ಯ ಪಾತ್ರವಹಿಸುತ್ತದೆ, ಕೇವಲ ಜೀರ್ಣ ಶಕ್ತಿ ಅಲ್ಲದೇ ಇನ್ನು ಅನೇಕ ರೀತಿಯಲ್ಲಿ ಮಾನವ ದೇಹದ ಆರೋಗ್ಯ ಕಾಪಾಡುವಲ್ಲಿ ಬಾಳೆಹಣ್ಣು ಉಪಾಯೋಗಕ್ಕೆ ಬರುತ್ತದೆ.

ಬಾಳೆ ಹಣ್ಣಿನಿಂದ ಆಗುವಂತ ಉಪಯೋಗಗಳು

  • ಹೃದಯಕ್ಕೆ ಹಾಗೂ ಹೃದಯ ಬಡಿತಕ್ಕೆ ಸಹಕಾರಿಯಾಗಿ, ರಕ್ತದೊತ್ತಡವನ್ನು ನಿವಾರಿಸುತ್ತದೆ.
  • ಟ್ರೈಪ್ಟೋಫನ್ ನಿಂದ ಒತ್ತಡ ಹೆಚ್ಚಾಗಿದ್ದರೆ ಬಾಳೆ ಹಣ್ಣು ಸೇವನೆಯಿಂದ ಇದು ನಿವಾರಣೆಯಾಗುತ್ತದೆ.
  • ಶ್ರಮದಾಯಕ ಕೆಲಸ ಮಾಡುವ ಮುನ್ನ ಎರಡು ಬಾಳೆಹಣ್ಣು ಸೇವಿಸಬೇಕು, ಇದರಿಂದ ಶಕ್ತಿ ಬರುವುದಲ್ಲದೇ, ಬ್ಲಡ್ ಶುಗರ್ ನನ್ನು ಕುಸಿಯದಂತೆ ಕಾಪಾಡುತ್ತದೆ.
  • ಬಾಳೆ ಹಣ್ಮು ಸೇವನೆ ಮಾಡಿ ವರ್ಕ್ ಔಟ್ ಮಾಡಿದರೆ, ಸ್ನಾಯು ಎಳೆತ ನಿವಾರಣೆಯಾಗುತ್ತದೆ.
  • ಮೂತ್ರವಿಸರ್ಜನೆ ಸಂದರ್ಭದಲ್ಲಿ ಉಂಟಾಗುವ ಕ್ಯಾಲ್ಸಿಯಂ ನಷ್ಟವನ್ನು ಪ್ರತಿರೋಧಿಸಲು ಬಾಳೆಹಣ್ಣು ಪೂರಕವಾಗಿ ಕೆಲಸ ಮಾಡುತ್ತದೆ.
  • ಬಿಳಿ ರಕ್ತದ ಕಣಗಳನ್ನು ಹೆಚ್ಚಿಸುತ್ತದೆ. ಅಲ್ಲದೇ, ವಿಟಮಿನ್ ಬಿ-6 ನನ್ನು ಹೆಚ್ಚಿಸುತ್ತದೆ.
  • ರಕ್ತವನ್ನು ಚಲವಲನವನ್ನು ಹೆಚ್ಚಿಸಿ, ರಕ್ತಹೀನತೆ ನೀವಾರಣೆ ಮಾಡುತ್ತದೆ.
  • ಹೃದಯಘಾತ ಮತ್ತು ಪಾರ್ಶ್ವವಾಯುನಿಂದ ಕಾಪಾಡುತ್ತದೆ.
  • ಕರುಳಿನ ವ್ಯವಸ್ಥೆಯಲ್ಲಿ ಉಂಟಾಗುವ ಸಮಸ್ಯೆಯನ್ನು ನಿವಾರಣೆ ಮಾಡಲು ಇದು ಸಹಕಾರಿ.
  • ದೇಹದ ಮೂಳೆಯನ್ನು ಗಟ್ಟಿಯಾಗಿಸುತ್ತದೆ.
  • ಕಿಡ್ನಿ ಕ್ಯಾನ್ಸರ್ ತಡೆಯುವಲ್ಲಿ ಸಹಕಾರಿ
  • ಹೊಟ್ಟೆ ಹುಣ್ಣನ್ನು ನಿವಾರಣೆ ಮಾಡುತ್ತದೆ.
  • ದೇಹದಲ್ಲಿ ತುರಿಕೆ ಮತ್ತು ಕಿರಿಕಿರಿ ಇದ್ದರೆ, ಬಾಳೆಹಣ್ಣಿನ ಸಿಪ್ಪೆಯಿಂದ ಉಜ್ಜಿ, ತಕ್ಷಣವೇ ನಿವಾರಣೆಯಾಗುತ್ತದೆ.
  • ಬೇಸಿಗೆಗಾಲದಲ್ಲಿ ಜ್ವರ ಬಂದಾಗ ಬಾಳೆಹಣ್ಣು ಸೇವನೆಯಿಂದ ದೇಹ ತಂಪಾಗುವುದಲ್ಲದೇ, ಜ್ವರವನ್ನು ಕಡಿಮೆ ಮಾಡುತ್ತದೆ.

-ಮೈನಾಶ್ರೀ.ಸಿ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT