ಸಂಗ್ರಹ ಚಿತ್ರ 
ರಾಜ್ಯ

ರಾಜ್ಯದ 19 ಪೊಲೀಸರಿಗೆ ರಾಷ್ಟ್ರಪತಿ ಪದಕ

ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ನೀಡಲಾಗುವ ರಾಷ್ಟ್ರಪತಿ ಗಳ ‘ವಿಶಿಷ್ಟ’ ಹಾಗೂ ‘ಶ್ಲಾಘನೀಯ ಸೇವಾ’ ಪ್ರಶಸ್ತಿಗೆ ರಾಜ್ಯದ 19 ಪೊಲೀಸರು ..

ಬೆಂಗಳೂರು: ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ನೀಡಲಾಗುವ ರಾಷ್ಟ್ರಪತಿ ಗಳ ‘ವಿಶಿಷ್ಟ’ ಹಾಗೂ ‘ಶ್ಲಾಘನೀಯ ಸೇವಾ’ ಪ್ರಶಸ್ತಿಗೆ ರಾಜ್ಯದ 19 ಪೊಲೀಸರು ಭಾಜನರಾಗಿದ್ದಾರೆ. ಅವರ ವಿವರ ಈ ಕೆಳಗಿನಂತಿದೆ.

ವಿಶಿಷ್ಟ ಸೇವಾ ಪದಕ
*ಎ.ಎಸ್‌.ಎನ್ ಮೂರ್ತಿ, ಐಜಿಪಿ, ಆಂತರಿಕ ಭದ್ರತಾ ವಿಭಾಗ
*ವಿಜಯ ಕುಮಾರ್ ಜಿ.ಡಂಬಳ, ಹೆಚ್ಚುವರಿ ಎಸ್ಪಿ, ಬಳ್ಳಾರಿ

ಶ್ಲಾಘನೀಯ ಸೇವಾ ಪದಕ

*ಎಂ.ಎನ್‌.ನಾಗರಾಜ್, ಎಸ್ಪಿ, ಬಾಗಲಕೋಟೆ
*ಮಂಜುನಾಥ್ ಅಣ್ಣಿಗೇರಿ, ಎಸ್ಪಿ, ಲೋಕಾಯುಕ್ತ
*ಎಸ್‌.ಬದ್ರಿನಾಥ್, ಎಸಿಪಿ, ಬೆಂಗಳೂರು
*ವಿನಯ್‌ ಎ.ಗಾಂವ್ಕರ್‌, ಎಸಿಪಿ, ಬೆಂಗಳೂರು
*ವಿ.ಮರಿಯಪ್ಪ, ಎಸಿಪಿ, ಬೆಂಗಳೂರು
*ಸೋಮಲಿಂಗಪ್ಪ ಬಿ.ಛಬ್ಬಿ, ಎಸಿಪಿ, ಹುಬ್ಬಳ್ಳಿ
*ಸಿ.ಎ.ಸಿದ್ದಲಿಂಗಯ್ಯ, ಇನ್‌ಸ್ಪೆಕ್ಟರ್, ಕೋಲಾರ
*ಪ್ರಮೋದ್ ಎಸ್‌.ಧಾಗೆ, ಇನ್‌ಸ್ಪೆಕ್ಟರ್, ಬೆಂಗಳೂರು ಗ್ರಾಮಾಂತರ
*ಶ್ರೀಧರ್ ದೊಡ್ಡಿ, ಇನ್‌ಸ್ಪೆಕ್ಟರ್, ಹೊಸಪೇಟೆ
*ಎಂ.ಶಾಂತರಾಜ್‌,  ಇನ್‌ಸ್ಪೆಕ್ಟರ್, ಬೆಂಗಳೂರು
*ಕೆ.ಎಸ್.ಪ್ರಾಣೇಶ್ ಮೂರ್ತಿ, ಎಸ್ಐ, ಗುಪ್ತದಳ
*ಪಿ.ನಾಗರಾಜ್, ಎಎಸ್‌ಐ, ಹಾಸನ
*ಟಿ.ಎಲ್‌.ಮುದ್ದುರಾಜು ಅರಸ್, ಎಆರ್‌ಎಸ್‌ಐ, ಡಿಎಆರ್, ಚಿಕ್ಕಮಗಳೂರು
*ಸಿ.ಕೆ.ಪದ್ಮನಾಭ, ಎಎಸ್‌ಐ, ಚಿಕ್ಕಮಗಳೂರು
*ಎ.ಎಂ.ಪಳಂಗಪ್ಪ, ಎಆರ್‌ಎಸ್‌ಐ, ಕೆಎಸ್‌ಆರ್‌ಪಿ, ಬೆಂಗಳೂರು
*ಕೆ.ಇ.ಮ್ಯಾಥ್ಯು, ಎಎಚ್‌ಸಿ, ಡಿಎಆರ್, ಶಿವಮೊಗ್ಗ
*ಸಿ. ಹಿರಿಯಣ್ಣಯ್ಯ, ಎಎಚ್‌ಸಿ, ಡಿಎಆರ್, ಚಿಕ್ಕಮಗಳೂರು

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಪಾಕಿಸ್ತಾನದೊಂದಿಗೆ ಯುದ್ಧ ನಿಲ್ಲಿಸಲು ಟ್ರಂಪ್ 24 ಗಂಟೆ ಕಾಲಾವಕಾಶ ನೀಡಿದ್ದರು, ಮೋದಿ ಕೇವಲ 5 ಗಂಟೆಗಳಲ್ಲಿ ಪಾಲಿಸಿದರು': ರಾಹುಲ್ ಗಾಂಧಿ

'ಧಮ್ ಇದ್ರೆ.. ಸನಾತನಧರ್ಮ, ಬಿಹಾರಿಗಳ ಕುರಿತ ಹೇಳಿಕೆ ಮತ್ತೆ ಹೇಳ್ತೀರಾ?': MK Stalin ಗೆ ಬಿಜೆಪಿ-ಜೆಡಿಯು ಸವಾಲು!

Dharmasthala: Mahesh Shetty Thimarodi ಮನೆ ಮಹಜರು, ಪತ್ನಿ-ಮಕ್ಕಳ ಮೊಬೈಲ್ ವಶಕ್ಕೆ, 3 ತಲ್ವಾರ್ ಕೂಡ ಪತ್ತೆ!

ಕಟ್ಟಡ ಕುಸಿತಕ್ಕೂ ಕೆಲವೇ ಕ್ಷಣಗಳ ಮುನ್ನ 22 CRPF ಸೈನಿಕರ ರಕ್ಷಣೆ; Indian Army ಹೆಲಿಕಾಪ್ಟರ್ ರೋಚಕ ಕಾರ್ಯಾಚರಣೆ! Video

Encounter: ಮಹಾರಾಷ್ಟ್ರ-ಛತ್ತೀಸ್‌ಗಢ ಗಡಿಯಲ್ಲಿ ಮೂವರು ಮಹಿಳೆಯರು ಸೇರಿದಂತೆ ನಾಲ್ವರು ನಕ್ಸಲೀಯರ ಹತ್ಯೆ!

SCROLL FOR NEXT