ಆತ್ಮಹತ್ಯೆ 
ರಾಜ್ಯ

ಕೆಲಸ ಸಿಗದಕ್ಕೆ ಜಿಗುಪ್ಸೆಗೊಂಡು ಕಟ್ಟಡದಿಂದ ಜಿಗಿದು ಬಿಕಾಂ ಪದವೀಧರ ಆತ್ಮಹತ್ಯೆ

ಕೆಲಸ ಸಿಗದಕ್ಕೆ ಜಿಗುಪ್ಸೆಗೊಂಡು ಬಿಕಾಂ ಪದವೀಧರ 5ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ...

ಬೆಂಗಳೂರು: ಕೆಲಸ ಸಿಗದಕ್ಕೆ ಜಿಗುಪ್ಸೆಗೊಂಡು ಬಿಕಾಂ ಪದವೀಧರ 5ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ನಗರದ ಹುಳಿಮಾವು ಸಮೀಪದ ಚಾಮುಂಡೇಶ್ವರಿ ಲೇಜೌಟ್ ನಲ್ಲಿ ವಾಸವಿದ್ದ ಶಿಕ್ಷಕಿ ಸುಧಾಮಣಿ ಹಾಗೂ ನಾಗೇಶ್ ದಂಪತಿ ಪುತ್ರ 22 ವರ್ಷದ ಮೋಹನ್ ಸಾಗರ್ ಆತ್ಮಹತ್ಯೆಗೆ ಶರಣಾದ ದುದೈರ್ವಿ.

ಮೋಹನ್ ಸಾಗರ್ ತನ್ನ ಮನೆಯ 5ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬಳಿಕ ಕಟ್ಟದ ಆವರಣದಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಆತನನ್ನು ಕಂಡ ಸ್ಥಳೀಯರು ಆಸ್ಪತ್ರೆಗೆ ಸಾಗಿಸಲು ಯತ್ನಿಸಿದ್ದಾರೆ ಅಷ್ಟರಲ್ಲಿ ಮೋಹನ್ ಕೊನೆಯುಸಿರೆಳೆದಿದ್ದಾನೆ.

ಇತ್ತೀಚೆಗೆ ಬಿಕಾಂ ವ್ಯಾಸಂಗ ಮುಗಿಸಿದ್ದ ಮೋಹನ್ ಪದವಿ ಬಳಿಕ ಸರ್ಕಾರಿ ಹಾಗೂ ಖಾಸಗಿ ವಲಯದಲ್ಲಿ ಉದ್ಯೋಗಕ್ಕೆ ಯತ್ನಿಸಿದ್ದ. ಹಾಗೆ ಈ ಸಂಬಂಧ ಕೆಲ ಕಂಪನಿಗಳಲ್ಲಿ ಆತ ಸಂದರ್ಶನಕ್ಕೂ ಹಾಜರಾಗಿದ್ದ ಆದರೆ ಎಲ್ಲೂ ಕೆಲಸ ಸಿಗದ ಹಿನ್ನೆಲೆ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT