ಟಿ.ಬಿ.ಜಯಚಂದ್ರ 
ರಾಜ್ಯ

ಜಿಲ್ಲೆಗೊಂದು ಕಾನೂನು ಕಾಲೇಜು ಆರಂಭ: ಟಿಬಿ ಜಯಚಂದ್ರ

ರಾಜ್ಯದಲ್ಲಿ ಜಿಲ್ಲೆಗೊಂದು ಸರ್ಕಾರಿ ಕಾನೂನು ಕಾಲೇಜು ತೆರೆಯಲು ಸರ್ಕಾರ ಯೋಜಿಸಿದೆ....

ಬೆಂಗಳೂರು: ರಾಜ್ಯದಲ್ಲಿ ಜಿಲ್ಲೆಗೊಂದು ಸರ್ಕಾರಿ  ಕಾನೂನು  ಕಾಲೇಜು  ತೆರೆಯಲು   ಸರ್ಕಾರ ಯೋಜಿಸಿದೆ. ಚಾಮರಾಜನಗರದಲ್ಲಿ ಇಂತಹ ಮೊದಲ ಕಾಲೇಜು ಶೀಘ್ರ  ಕಾರ್ಯಾರಂಭ ಮಾಡಲಿದೆ ಎಂದು ಕಾನೂನು  ಸಚಿವ  ಟಿ. ಬಿ. ಜಯಚಂದ್ರ ತಿಳಿಸಿದ್ದಾರೆ.

ಮೇಲ್ಮನೆ  ಇಂದು  ಅಂಗೀಕರಿಸಿದ  ಕರ್ನಾಟಕ  ರಾಜ್ಯ  ಕಾನೂನು  ವಿಶ್ವವಿದ್ಯಾಲಯ
ತಿದ್ದುಪಡಿ    ವಿಧೇಯಕ-2018ರ  ಮೇಲಿನ  ಚರ್ಚೆಗೆ  ಉತ್ತರಿಸಿದ  ಅವರು,  ಕಾನೂನು  ಶಿಕ್ಷಣಕ್ಕಾಗಿ  ಪ್ರತ್ಯೇಕ  ನಿಧಿ ಸ್ಥಾಪಿಸಲಾಗುವುದು ಎಂದರು.

ಜನ ಸಾಮಾನ್ಯರಲ್ಲಿ  ಕಾನೂನು  ಪರಿಜ್ಞಾನ    ಮೂಡಿಸುವ  ನಿಟ್ಟಿನಲ್ಲಿ  ಎಲ್ಲ  ವಿಷಯಗಳ
ಪದವಿ  ಹಂತದಲ್ಲೂ ಕಾನೂನು ವಿಷಯದ ಅಧ್ಯಯನವನ್ನು ಅಳವಡಿಸುವ ಬಗ್ಗೆ ಸರ್ಕಾರ ಆಲೋಚಿಸುತ್ತಿದೆ ಎಂದು ತಿಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT