ಕಲಬುರಗಿ ಜಿಲ್ಲೆಯ ನಿಂಬೆರ್ಗಾ ಶಾಲೆಯ ದುಸ್ಥಿತಿ 
ರಾಜ್ಯ

ಸೋರುತಿಹುದು ಶಾಲೆಯ ಛಾವಣಿ; ಇದು ಕಲಬುರಗಿಯ ನಿಂಬೆರ್ಗಾ ಶಾಲೆಯ ದುಸ್ಥಿತಿ

ಮಳೆಗಾಲ ಬಂತೆಂದರೆ ಕಲಬುರಗಿಯ ನಿಂಬರ್ಗ ಸರ್ಕಾರಿ ಶಾಲೆಯ ಮಕ್ಕಳಿಗೆ ನರಕಯಾತನೆ. ಕಟ್ಟಡದ ...

ಕಲಬುರಗಿ: ಮಳೆಗಾಲ ಬಂತೆಂದರೆ ಕಲಬುರಗಿಯ ನಿಂಬರ್ಗ ಸರ್ಕಾರಿ ಶಾಲೆಯ ಮಕ್ಕಳಿಗೆ ನರಕಯಾತನೆ. ಕಟ್ಟಡದ ಛಾವಣಿ ದುರಾವಸ್ಥೆಗೊಂಡು ನೀರು ತರಗತಿಯೊಳಗೆ ಸೋರುತ್ತಿರುತ್ತದೆ. ಅದೇ ನೀರು ಹರಿಯುವ ತರಗತಿಯಲ್ಲಿ ಕುಳಿತುಕೊಂಡು ಮಕ್ಕಳು ಪಾಠ ಕಲಿಯಬೇಕಾದ ಪರಿಸ್ಥಿತಿಯಿದೆ. ಆದರೆ ಇಲ್ಲಿ ಮಕ್ಕಳು ಮಾತ್ರ ಶಾಲೆಗೆ ಹಾಜರಾತಿ ತಪ್ಪಿಸುವುದಿಲ್ಲ.

''ಮಳೆ ಬಂದಾಗ ನೀರು ತರಗತಿಯೊಳಗೆ ಸೋರುತ್ತದೆ. ಆದರೆ ನಮಗೆ ಓದು, ಕಲಿಕೆ ಮುಖ್ಯ, ಹಾಗಾಗಿ ನಾವು ಪ್ರತಿನಿತ್ಯ ತರಗತಿಗಳಿಗೆ ಬರುತ್ತೇವೆ. ಇಲ್ಲಿಗಿಂತ ಬೇರೆ ಕಡೆ ನಮಗೆ ಪಾಠ ಉತ್ತಮವಾಗಿ ಸಿಗುತ್ತದೆ ಎಂದು ಅನಿಸುವುದಿಲ್ಲ'ಎನ್ನುತ್ತಾನೆ ವಿದ್ಯಾರ್ಥಿಯೋರ್ವ.

ಮಳೆ ಬಂದಾಗ ನೀರು ಛಾವಣಿಯೊಳಗೆ ಜಿನುಗುತ್ತಿರುವುದರಿಂದ ಮಕ್ಕಳು ಸರಿಯಾಗಿ ಕುಳಿತುಕೊಳ್ಳಲು ಸಾಧ್ಯವಾಗುವುದಿಲ್ಲ. ಆದರೆ ಇಲ್ಲಿನ ಮಕ್ಕಳು ಮಾತ್ರ ಕಲಿಕೆಯಲ್ಲಿ ಹಿಂದೆ ಬಿದ್ದಿಲ್ಲ, ಅವರು ಆಸಕ್ತಿ ತೋರಿಸಿ ಕಲಿಯುತ್ತಾರೆ, ಬುದ್ಧಿವಂತರಾಗಿದ್ದಾರೆ ಎನ್ನುತ್ತಾರೆ ಶಾಲೆಯ ಅಧ್ಯಾಪಕಿ ಉಷಾ ಪವಾರ್.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

India- US Relationship: ನಿಮ್ಮ ಭಾವನೆಗಳನ್ನು ಆಳವಾಗಿ ಗೌರವಿಸುತ್ತೇನೆ-ಬೆಂಬಲಿಸುತ್ತೇನೆ: ಸದಾಕಾಲ ಸ್ನೇಹಿತನಾಗಿರುತ್ತೇನೆಂದ ಟ್ರಂಪ್'ಗೆ ಮೋದಿ ಉತ್ತರ

ಮೋದಿ ಉತ್ತಮ-ಅದ್ಭುತ ಪ್ರಧಾನಿ, ಅವರೊಂದಿಗೆ ಎಂದಿಗೂ ಸ್ನೇಹಿತರಾಗಿರುತ್ತೇನೆ, ಭಾರತ-ಅಮೆರಿಕಾ ನಡುವೆ ವಿಶೇಷ ಬಾಂಧವ್ಯವಿದೆ: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್

7 ಬಾರಿ ಸಂಚಾರಿ ನಿಯಮ ಉಲ್ಲಂಘನೆ: ಕೊನೆಗೂ ದಂಡ ಪಾವತಿಸಿದ ಸಿಎಂ Siddaramaiah, ಎಷ್ಟು ಗೊತ್ತಾ?

IWT: ಪ್ರವಾಹದ ಬಗ್ಗೆ ಭಾರತ ಮಾಹಿತಿ ಹಂಚಿಕೊಂಡರೂ ತಪ್ಪದ ದೂರು! ಪಾಕಿಸ್ತಾನ ಹೇಳೋದು ಏನು?

UNGA ಉದ್ದೇಶಿಸಿ ಪ್ರಧಾನಿ ಮೋದಿ ಭಾಷಣ ಇಲ್ಲ; ಭಾರತವನ್ನು ಪ್ರತಿನಿಧಿಸಲಿದ್ದಾರೆ ಎಸ್.ಜೈಶಂಕರ್

SCROLL FOR NEXT