ಭದ್ರಾ ಜಲಾಶಯ 
ರಾಜ್ಯ

ಗರಿಷ್ಠ ಮಟ್ಟ ತಲುಪಿದ ಭದ್ರ ಜಲಾಶಯ: ರೈತರ ಮೊಗದಲ್ಲಿ ಮಂದಹಾಸ!

ಈ ವರ್ಷವೊಂದರಲ್ಲೇ ಭದ್ರಾ ಜಲಾಶಯ ಸತತ ಆರನೇ ಭಾರಿಗೆ ಗರಿಷ್ಠ ಮಟ್ಟ ತಲುಪಿದೆ. ಜೂನ್ 17ರ ಬೆಳಗ್ಗಿನ ಸಮಯದವರೆಗೆ ಭದ್ರಾ ಜಲಾಶಯ 10 ಟಿಎಂಸಿ...

ಶಿವಮೊಗ್ಗ: ಈ ವರ್ಷವೊಂದರಲ್ಲೇ ಭದ್ರಾ ಜಲಾಶಯ ಸತತ ಆರನೇ ಭಾರಿಗೆ ಗರಿಷ್ಠ ಮಟ್ಟ ತಲುಪಿದೆ. ಜೂನ್ 17ರ ಬೆಳಗ್ಗಿನ ಸಮಯದವರೆಗೆ ಭದ್ರಾ ಜಲಾಶಯ 10 ಟಿಎಂಸಿ ನೀರು ಸ್ವೀಕರಿಸಿದೆ.
ಜಲಾಶಯದ 186 ಅಡಿ ಗರಿಷ್ಠ ನೀರಿನ ಮಟ್ಟವಿದ್ದು, 136 ಅಡಿ ಸಾಮರ್ಥ್ಯ ಹೊಂದಿದೆ. 1971,77, 1991, 1992 ಮತ್ತು 1997 ರಲ್ಲಿ ಜಲಾಶಯ ಗರಿಷ್ಠ ನೀರಿನ ಮಟ್ಟ ತಲುಪಿತ್ತು.
ಜಲಾಶಯದ ನೀರು  ಗರಿಷ್ಠ ಮಟ್ಟ ತಲುಪಿರುವ ಹಿನ್ನೆಲೆಯಲ್ಲಿ ಕೃಷಿ ಸಮುದಾಯದ ಬೇಡಿಗೆ ಹಾಗೂ ನಂಬಿಕೆಗಳು ಹೆಚ್ಚಿವೆ, ಭತ್ತದ ಬೆಳೆಗೆ ಕೂಡಲೇ ನೀರು ಬಿಡುವಂತೆ ದಾವಣಗೆರೆ ಜಿಲ್ಲಾ ರೈತರು ಭದ್ರಾ ಕಮಾಂಡ್ ಪ್ರದೇಶ ಅಭಿವೃದ್ಧಿ ಪ್ರಾಧಿಕಾರಕ್ಕೆ ಒತ್ತಾಯಿಸಿದೆ.
ಜೂನ್ 4ರ ವೇಳೆಗೆ 112. 80 ಅಡಿ ಇದ್ದ ನೀರಿನ ಮಟ್ಟ ಜೂನ್ 15ರ ವೇಳೆಗೆ 134.20 ಅಡಿಗೆ ಏರಿದೆ. ಕೊಪ್ಪ,.ಎನ್ ಆರ್ ಪುರ ಮತ್ತು ಶೃಂಗೇರಿಗಳಲ್ಲಿ ಮಳೆ ಹೆಚ್ಚಿನ ಪ್ರಮಾಣದಲ್ಲಿ ಸುರಿದ ಹಿನ್ನೆಲೆಯಲ್ಲಿ 22 ಅಡಿ ನೀರು ಜಲಾಶಯ ಸೇರಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT