ಭದ್ರಾ ಜಲಾಶಯ 
ರಾಜ್ಯ

ಗರಿಷ್ಠ ಮಟ್ಟ ತಲುಪಿದ ಭದ್ರ ಜಲಾಶಯ: ರೈತರ ಮೊಗದಲ್ಲಿ ಮಂದಹಾಸ!

ಈ ವರ್ಷವೊಂದರಲ್ಲೇ ಭದ್ರಾ ಜಲಾಶಯ ಸತತ ಆರನೇ ಭಾರಿಗೆ ಗರಿಷ್ಠ ಮಟ್ಟ ತಲುಪಿದೆ. ಜೂನ್ 17ರ ಬೆಳಗ್ಗಿನ ಸಮಯದವರೆಗೆ ಭದ್ರಾ ಜಲಾಶಯ 10 ಟಿಎಂಸಿ...

ಶಿವಮೊಗ್ಗ: ಈ ವರ್ಷವೊಂದರಲ್ಲೇ ಭದ್ರಾ ಜಲಾಶಯ ಸತತ ಆರನೇ ಭಾರಿಗೆ ಗರಿಷ್ಠ ಮಟ್ಟ ತಲುಪಿದೆ. ಜೂನ್ 17ರ ಬೆಳಗ್ಗಿನ ಸಮಯದವರೆಗೆ ಭದ್ರಾ ಜಲಾಶಯ 10 ಟಿಎಂಸಿ ನೀರು ಸ್ವೀಕರಿಸಿದೆ.
ಜಲಾಶಯದ 186 ಅಡಿ ಗರಿಷ್ಠ ನೀರಿನ ಮಟ್ಟವಿದ್ದು, 136 ಅಡಿ ಸಾಮರ್ಥ್ಯ ಹೊಂದಿದೆ. 1971,77, 1991, 1992 ಮತ್ತು 1997 ರಲ್ಲಿ ಜಲಾಶಯ ಗರಿಷ್ಠ ನೀರಿನ ಮಟ್ಟ ತಲುಪಿತ್ತು.
ಜಲಾಶಯದ ನೀರು  ಗರಿಷ್ಠ ಮಟ್ಟ ತಲುಪಿರುವ ಹಿನ್ನೆಲೆಯಲ್ಲಿ ಕೃಷಿ ಸಮುದಾಯದ ಬೇಡಿಗೆ ಹಾಗೂ ನಂಬಿಕೆಗಳು ಹೆಚ್ಚಿವೆ, ಭತ್ತದ ಬೆಳೆಗೆ ಕೂಡಲೇ ನೀರು ಬಿಡುವಂತೆ ದಾವಣಗೆರೆ ಜಿಲ್ಲಾ ರೈತರು ಭದ್ರಾ ಕಮಾಂಡ್ ಪ್ರದೇಶ ಅಭಿವೃದ್ಧಿ ಪ್ರಾಧಿಕಾರಕ್ಕೆ ಒತ್ತಾಯಿಸಿದೆ.
ಜೂನ್ 4ರ ವೇಳೆಗೆ 112. 80 ಅಡಿ ಇದ್ದ ನೀರಿನ ಮಟ್ಟ ಜೂನ್ 15ರ ವೇಳೆಗೆ 134.20 ಅಡಿಗೆ ಏರಿದೆ. ಕೊಪ್ಪ,.ಎನ್ ಆರ್ ಪುರ ಮತ್ತು ಶೃಂಗೇರಿಗಳಲ್ಲಿ ಮಳೆ ಹೆಚ್ಚಿನ ಪ್ರಮಾಣದಲ್ಲಿ ಸುರಿದ ಹಿನ್ನೆಲೆಯಲ್ಲಿ 22 ಅಡಿ ನೀರು ಜಲಾಶಯ ಸೇರಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ದಿನದ ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥರು ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟದ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

Theaterisation: 'ಥಿಯೇಟರ್ ಕಮಾಂಡ್‌' ರಚನೆ: ಪ್ರಯತ್ನದಲ್ಲಿ ಪ್ರಗತಿ ಸಾಧಿಸಲಾಗುತ್ತಿದೆಯೇ? ಆಡ್ಮಿರಲ್ ಡಿಕೆ ತ್ರಿಪಾಠಿ ಹೇಳಿದ್ದು ಹೀಗೆ...

SCROLL FOR NEXT