ಭದ್ರಾ ಜಲಾಶಯ 
ರಾಜ್ಯ

ಗರಿಷ್ಠ ಮಟ್ಟ ತಲುಪಿದ ಭದ್ರ ಜಲಾಶಯ: ರೈತರ ಮೊಗದಲ್ಲಿ ಮಂದಹಾಸ!

ಈ ವರ್ಷವೊಂದರಲ್ಲೇ ಭದ್ರಾ ಜಲಾಶಯ ಸತತ ಆರನೇ ಭಾರಿಗೆ ಗರಿಷ್ಠ ಮಟ್ಟ ತಲುಪಿದೆ. ಜೂನ್ 17ರ ಬೆಳಗ್ಗಿನ ಸಮಯದವರೆಗೆ ಭದ್ರಾ ಜಲಾಶಯ 10 ಟಿಎಂಸಿ...

ಶಿವಮೊಗ್ಗ: ಈ ವರ್ಷವೊಂದರಲ್ಲೇ ಭದ್ರಾ ಜಲಾಶಯ ಸತತ ಆರನೇ ಭಾರಿಗೆ ಗರಿಷ್ಠ ಮಟ್ಟ ತಲುಪಿದೆ. ಜೂನ್ 17ರ ಬೆಳಗ್ಗಿನ ಸಮಯದವರೆಗೆ ಭದ್ರಾ ಜಲಾಶಯ 10 ಟಿಎಂಸಿ ನೀರು ಸ್ವೀಕರಿಸಿದೆ.
ಜಲಾಶಯದ 186 ಅಡಿ ಗರಿಷ್ಠ ನೀರಿನ ಮಟ್ಟವಿದ್ದು, 136 ಅಡಿ ಸಾಮರ್ಥ್ಯ ಹೊಂದಿದೆ. 1971,77, 1991, 1992 ಮತ್ತು 1997 ರಲ್ಲಿ ಜಲಾಶಯ ಗರಿಷ್ಠ ನೀರಿನ ಮಟ್ಟ ತಲುಪಿತ್ತು.
ಜಲಾಶಯದ ನೀರು  ಗರಿಷ್ಠ ಮಟ್ಟ ತಲುಪಿರುವ ಹಿನ್ನೆಲೆಯಲ್ಲಿ ಕೃಷಿ ಸಮುದಾಯದ ಬೇಡಿಗೆ ಹಾಗೂ ನಂಬಿಕೆಗಳು ಹೆಚ್ಚಿವೆ, ಭತ್ತದ ಬೆಳೆಗೆ ಕೂಡಲೇ ನೀರು ಬಿಡುವಂತೆ ದಾವಣಗೆರೆ ಜಿಲ್ಲಾ ರೈತರು ಭದ್ರಾ ಕಮಾಂಡ್ ಪ್ರದೇಶ ಅಭಿವೃದ್ಧಿ ಪ್ರಾಧಿಕಾರಕ್ಕೆ ಒತ್ತಾಯಿಸಿದೆ.
ಜೂನ್ 4ರ ವೇಳೆಗೆ 112. 80 ಅಡಿ ಇದ್ದ ನೀರಿನ ಮಟ್ಟ ಜೂನ್ 15ರ ವೇಳೆಗೆ 134.20 ಅಡಿಗೆ ಏರಿದೆ. ಕೊಪ್ಪ,.ಎನ್ ಆರ್ ಪುರ ಮತ್ತು ಶೃಂಗೇರಿಗಳಲ್ಲಿ ಮಳೆ ಹೆಚ್ಚಿನ ಪ್ರಮಾಣದಲ್ಲಿ ಸುರಿದ ಹಿನ್ನೆಲೆಯಲ್ಲಿ 22 ಅಡಿ ನೀರು ಜಲಾಶಯ ಸೇರಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಜಮ್ಮು-ಕಾಶ್ಮೀರ: ಮಸೂದ್ ಅಜರ್ ಆಡಿಯೋ ಬೆನ್ನಲ್ಲೇ ಭಾರತದ ಗಡಿಗೆ ನುಗ್ಗಲು 'ಪಾಕ್ ಡ್ರೋನ್' ಗಳು ಯತ್ನ!

1st ODI: ಕೊಹ್ಲಿ ಅರ್ಧಶತಕ: ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ!

ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮಗೆ ಅಶ್ಲೀಲ ಕಾಮೆಂಟ್! ಕಿಡಿಗೇಡಿಗಳಿಗೆ ಕೊಟ್ಟ ವಾರ್ನಿಂಗ್ ಏನು?

ಮಿಲಿಟರಿ ದಾಳಿಗೆ ಟ್ರಂಪ್, ನೆತನ್ಯಾಹು ಸಜ್ಜು: ತಿರುಗೇಟು ನೀಡಿದ ಇರಾನ್! ಹೇಳಿದ್ದೇನು ಗೊತ್ತಾ?

ಪಾಕಿಸ್ತಾನದಲ್ಲಿ 'ಗುಂಡಿಟ್ಟು' ಹಿಂದೂ ರೈತನ ಕಗ್ಗೊಲೆ! ಹೈದರಾಬಾದಿನಲ್ಲಿ ಆರೋಪಿಗಳ ಬಂಧನ

SCROLL FOR NEXT