ಅಜರಾಮರ ಅಯೋಧ್ಯೆ 
ರಾಜ್ಯ

ಬೆಂಗಳೂರು: ಇಂದು 'ಅಜರಾಮರ ಅಯೋಧ್ಯೆ' ಕೃತಿ ಬಿಡುಗಡೆ

ರಾಮಾಯಣದಲ್ಲಿ ಶ್ರೀರಾಮನ ಜನನಾರಭ್ಯ ವಿಶೇಷ ಘಟನೆಗಳು, ವನವಾಸದ ಹಾದಿ, ರಾಮಜನ್ಮಭೂಮಿ ವ್ಯಾಜ್ಯ, ವಾದ, ಕೋರ್ಟ್ ತೀರ್ಪು ಇಂತಹಾ ಹತ್ತು ಹಲವು ವಿಷಯಗಳ ಸಾಂಗ್ರಹವಾದ "ಅಜರಾಮರ ಅಯೋಧ್ಯೆ" ಕೃತಿ ಶುಕ್ರವಾರ (ಡಿ.6) ಬಿಡುಗಡೆಯಾಗುತ್ತಿದೆ.

ಬೆಂಗಳೂರು: ದೇಶದ ಶ್ರಮಿಕ, ಚಿಂತಕ ವರ್ಗದವರನ್ನು ಸಮಾನವಾಗಿ ಪ್ರಭಾವಿಸಿದ ರಾಮಜನ್ಮಭೂಮಿ ವಿವಾದವು ಜನರ ಸಂಘಟನೆ ಹಾಗೂ ರಾಜಕೀಯ ಆಯಾಮಗಳನ್ನು ಬದಲಿಸಿತು. ಇಂತಹಾ ರಾಮಜನ್ಮಭೂಮಿ, ರಾಮಾಯಣದಲ್ಲಿ ಶ್ರೀರಾಮನ ಜನನಾರಭ್ಯ ವಿಶೇಷ ಘಟನೆಗಳು, ವನವಾಸದ ಹಾದಿ, ರಾಮಜನ್ಮಭೂಮಿ ವ್ಯಾಜ್ಯ, ವಾದ, ಕೋರ್ಟ್ ತೀರ್ಪು ಇಂತಹಾ ಹತ್ತು ಹಲವು ವಿಷಯಗಳ ಸಾಂಗ್ರಹವಾದ "ಅಜರಾಮರ ಅಯೋಧ್ಯೆ" ಕೃತಿ ಶುಕ್ರವಾರ (ಡಿ.6) ಬಿಡುಗಡೆಯಾಗುತ್ತಿದೆ.

"ಅಜರಾಮರ ಅಯೋಧ್ಯೆ" ಕೃತಿಯನ್ನು ಕೆವಿ ರಾಧಾಕೃಷ್ಣ ಅವರು ರಚಿಸಿದ್ದು ಡಿ.6ರ ಸಂಜೆ ಆರಕ್ಕೆ ಬಸವನಗುಡಿ ರಸ್ತೆಯ ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆ ಪಕ್ಕದಲ್ಲಿನ "ಜಸ್ಟ್ ಬುಕ್ಸ್" ಅಂಗಣದಲ್ಲಿ ಪುಸ್ತಕ ಬಿಡುಗಡೆ ಸಮಾರಂಭ ನಡೆಯಲಿದೆ.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ ಪುಸ್ತಕವನ್ನು ಬಿಡುಗಡೆ ಮಾಡಲಿದ್ದಾರೆ. ಅಯೋಧ್ಯೆ ತೀರ್ಪಿನ ಬಳಿಕ ಸಾಮಾನ್ಯ ಸಂವಹನದ ಕುರಿತು ಖ್ಯಾತ ಅಂಕಣಕಾರ ರೋಹಿತ್ ಅವರು ಮಾತನಾಡಲಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬೆಳಗಾವಿ ಅಧಿವೇಶನ: ವಿಧಾಸಭೆ ಕಲಾಪ ಆರಂಭ; ಸಾಲುಮರದ ತಿಮ್ಮಕ್ಕ ಸೇರಿ ಇತ್ತೀಚಿಗೆ ನಿಧನರಾದ ಗಣ್ಯರಿಗೆ ಸಂತಾಪ

7ನೇ ದಿನಕ್ಕೆ ಕಾಲಿಟ್ಟ ಇಂಡಿಗೋ ಬಿಕ್ಕಟ್ಟು; ಬೆಂಗಳೂರಿನಲ್ಲಿ 127 ವಿಮಾನ ರದ್ದು; ಮುಂಬೈ, ದೆಹಲಿಯಲ್ಲೂ ಇದೆ ಕಥೆ!

ವಂದೇ ಮಾತರಂ 150ನೇ ವಾರ್ಷಿಕೋತ್ಸವ: ಲೋಕಸಭೆಯಲ್ಲಿಂದು ಚರ್ಚೆ, ಎಲ್ಲರ ಚಿತ್ತ ಪ್ರಧಾನಿ ಮೋದಿಯತ್ತ

ಕರ್ನಾಟಕದ 2.5 ಲಕ್ಷ ಹುದ್ದೆಗಳು ಖಾಲಿ: ಹಣಕಾಸಿನ ಒತ್ತಡ, ಕಾನೂನು ಅಡೆತಡೆಗಳು.. ಹೆಚ್ಚುತ್ತಿರುವ ಯುವಜನರ ಕೋಪ!

ಬೆಳಗಾವಿ ಚಳಿಗಾಲ ಅಧಿವೇಶನ: ಸರ್ಕಾರ-ವಿಪಕ್ಷಗಳ ನಡುವೆ ಜಟಾಪಟಿ ಸಾಧ್ಯತೆ, ಅವಿಶ್ವಾಸ ನಿರ್ಣಯ ಮಂಡಿಸಲು BJP ಮುಂದು..!

SCROLL FOR NEXT