ಅಜರಾಮರ ಅಯೋಧ್ಯೆ 
ರಾಜ್ಯ

ಬೆಂಗಳೂರು: ಇಂದು 'ಅಜರಾಮರ ಅಯೋಧ್ಯೆ' ಕೃತಿ ಬಿಡುಗಡೆ

ರಾಮಾಯಣದಲ್ಲಿ ಶ್ರೀರಾಮನ ಜನನಾರಭ್ಯ ವಿಶೇಷ ಘಟನೆಗಳು, ವನವಾಸದ ಹಾದಿ, ರಾಮಜನ್ಮಭೂಮಿ ವ್ಯಾಜ್ಯ, ವಾದ, ಕೋರ್ಟ್ ತೀರ್ಪು ಇಂತಹಾ ಹತ್ತು ಹಲವು ವಿಷಯಗಳ ಸಾಂಗ್ರಹವಾದ "ಅಜರಾಮರ ಅಯೋಧ್ಯೆ" ಕೃತಿ ಶುಕ್ರವಾರ (ಡಿ.6) ಬಿಡುಗಡೆಯಾಗುತ್ತಿದೆ.

ಬೆಂಗಳೂರು: ದೇಶದ ಶ್ರಮಿಕ, ಚಿಂತಕ ವರ್ಗದವರನ್ನು ಸಮಾನವಾಗಿ ಪ್ರಭಾವಿಸಿದ ರಾಮಜನ್ಮಭೂಮಿ ವಿವಾದವು ಜನರ ಸಂಘಟನೆ ಹಾಗೂ ರಾಜಕೀಯ ಆಯಾಮಗಳನ್ನು ಬದಲಿಸಿತು. ಇಂತಹಾ ರಾಮಜನ್ಮಭೂಮಿ, ರಾಮಾಯಣದಲ್ಲಿ ಶ್ರೀರಾಮನ ಜನನಾರಭ್ಯ ವಿಶೇಷ ಘಟನೆಗಳು, ವನವಾಸದ ಹಾದಿ, ರಾಮಜನ್ಮಭೂಮಿ ವ್ಯಾಜ್ಯ, ವಾದ, ಕೋರ್ಟ್ ತೀರ್ಪು ಇಂತಹಾ ಹತ್ತು ಹಲವು ವಿಷಯಗಳ ಸಾಂಗ್ರಹವಾದ "ಅಜರಾಮರ ಅಯೋಧ್ಯೆ" ಕೃತಿ ಶುಕ್ರವಾರ (ಡಿ.6) ಬಿಡುಗಡೆಯಾಗುತ್ತಿದೆ.

"ಅಜರಾಮರ ಅಯೋಧ್ಯೆ" ಕೃತಿಯನ್ನು ಕೆವಿ ರಾಧಾಕೃಷ್ಣ ಅವರು ರಚಿಸಿದ್ದು ಡಿ.6ರ ಸಂಜೆ ಆರಕ್ಕೆ ಬಸವನಗುಡಿ ರಸ್ತೆಯ ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆ ಪಕ್ಕದಲ್ಲಿನ "ಜಸ್ಟ್ ಬುಕ್ಸ್" ಅಂಗಣದಲ್ಲಿ ಪುಸ್ತಕ ಬಿಡುಗಡೆ ಸಮಾರಂಭ ನಡೆಯಲಿದೆ.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ ಪುಸ್ತಕವನ್ನು ಬಿಡುಗಡೆ ಮಾಡಲಿದ್ದಾರೆ. ಅಯೋಧ್ಯೆ ತೀರ್ಪಿನ ಬಳಿಕ ಸಾಮಾನ್ಯ ಸಂವಹನದ ಕುರಿತು ಖ್ಯಾತ ಅಂಕಣಕಾರ ರೋಹಿತ್ ಅವರು ಮಾತನಾಡಲಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

IPL 2026: ಕೊನೆಯ ಓವರ್ ನಲ್ಲಿ ಭರ್ಜರಿ ಜಯ, ಪ್ಲೇಆಫ್ ಗೆ RCB ಲಗ್ಗೆ, ರೇಸ್ ನಿಂದ PBKS ಔಟ್, CSK ಆಸೆ ಜೀವಂತ!

IPL 2026: RCB vs PBKS ಪಂದ್ಯದಲ್ಲಿ ಎರಡು ಭಾರೀ ದಾಖಲೆ ನಿರ್ಮಿಸಿದ Virat Kohli

IPL 2026: ರನ್ ಮೆಷಿನ್ Virat Kohli ದಾಖಲೆಯನ್ನೇ ಮುರಿದು ಐತಿಹಾಸಿಕ ದಾಖಲೆ ನಿರ್ಮಿಸಿದ ವೈಭವ್ ಸೂರ್ಯವಂಶಿ!

ಸ್ವಾತಂತ್ರ್ಯ ಹೋರಾಟಗಾರ ಗಣೇಶ್ ಶಂಕರ್ ವಿದ್ಯಾರ್ಥಿ ಪ್ರತಿಮೆ ಸ್ಥಾಪನೆಗೆ ವಿಳಂಬ: ಯೋಗಿಗೆ ರಕ್ತದಲ್ಲಿ ಪತ್ರ ಬರೆದ SP ಶಾಸಕ!

ಬೌಂಡರಿ ತಡೆದ್ರೆ ಬಿಡ್ತೀವಾ.. 42 ಡಿಗ್ರಿ ತಾಪಮಾನದಲ್ಲೂ 4 ರನ್ ಓಡಿಸಿದ Virat Kohli, ಹೈರಾಣಾದ DDP, ವೈರಲ್ ವಿಡಿಯೋ ಅಸಲೀಯತ್ತು ಬಯಲು

SCROLL FOR NEXT