ಎಮ್ಮೆಗೆ 'ಕುರುಡು' ದೃಢೀಕರಿಸಲು 450 ರೂ. ಲಂಚ: 23 ವರ್ಷಗಳ ನಂತರ ಕೊನೆಗೂ ಶಿಕ್ಷೆ! 
ರಾಜ್ಯ

ಎಮ್ಮೆಗೆ 'ಕುರುಡು' ದೃಢೀಕರಿಸಲು 450 ರೂ. ಲಂಚ: 23 ವರ್ಷಗಳ ನಂತರ ಕೊನೆಗೂ ಶಿಕ್ಷೆ!

ಎಮ್ಮೆಗೆ ಕುರುಡನ್ನು ದೃಢೀಕರಿಸಲು 450 ರೂಪಾಯಿ ಕೇಳಿದ್ದ ಪಶುಸಂಗೋಪನಾ ಇಲಾಖೆ ಹಾಗೂ ಪಶುವೈದ್ಯಕೀಯ ಸೇವೆಗಳ ಅಧಿಕಾರಿಗೆ ಬರೊಬ್ಬರಿ 23 ವರ್ಷಗಳ ನಂತರ ಶಿಕ್ಷೆಯಾಗಿದೆ!

ಬೆಂಗಳೂರು: ಎಮ್ಮೆಗೆ ಕುರುಡನ್ನು ದೃಢೀಕರಿಸಲು 450 ರೂಪಾಯಿ ಕೇಳಿದ್ದ ಪಶುಸಂಗೋಪನಾ ಇಲಾಖೆ ಹಾಗೂ ಪಶುವೈದ್ಯಕೀಯ ಸೇವೆಗಳ ಅಧಿಕಾರಿಗೆ ಬರೊಬ್ಬರಿ 23 ವರ್ಷಗಳ ನಂತರ ಶಿಕ್ಷೆಯಾಗಿದೆ!
23 ವರ್ಷಗಳ ಹಿಂದೆ ಲಂಚ ಕೇಳಿದ್ದ ಅಧಿಕಾರಿಯನ್ನು ರಾಜ್ಯ ಸರ್ಕಾರ ಈಗ ಒತ್ತಾಯ ಪೂರ್ವಕ ನಿವೃತ್ತಿ ನೀಡಿದ್ದು, ಕೆಲಸದಿಂದ ವಜಾಗೊಳಿಸಿದೆ. ರಾಜ್ಯ ಉಪಲೋಕಾಯುಕ್ತ, ಆಯುಕ್ತರ ಸೂಚನೆ ಮೇರೆಗೆ ಬೆಳಗಾವಿಯ ಪಶುಸಂಗೋಪನೆ ಹಾಗೂ ವೈದ್ಯಕೀಯ ಸೇವೆಗಳ ಹಿರಿಯ ಅಧಿಕಾರಿಗಳು ಲಂಚ ಪಡೆದಿದ್ದ ಜಗದೀಶ ಶಂಕರಗೌಡ ಪಾಟೀಲ್ ನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ವಜಾ ಮಾಡಲಾಗಿದೆ. 1996 ರಲ್ಲಿ ಬೆಳಗಾವಿ ಜಿಲ್ಲೆಯ ಬೆಳಗುಂದಿಯ ಪ್ರಾಥಮಿಕ ಪಶುವೈದ್ಯಕೀಯ ಆಸ್ಪತ್ರೆಯಲ್ಲಿ ಹಿರಿಒಯ ವೈದ್ಯಕೀಯ ತಪಾಸಣಾ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದ ಶಂಕರಗೌಡ ಪಾಟೀಲ್ ಎಮ್ಮೆಯ ಕುರುಡನ್ನು ದೃಢೀಕರಿಸಲು 450ರೂ  ಲಂಚ ತೆಗೆದುಕೊಳ್ಳುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದ 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT