ರಾಜ್ಯ

ನಾಳೆ ಎತ್ತಿನಹೊಳೆ ಯೋಜನೆಯ ಅಂತಿಮ ವಿಚಾರಣೆ

Sumana Upadhyaya
ಮಂಗಳೂರು: ವಿವಾದಿತ ಎತ್ತಿನಹೊಳೆ ಯೋಜನೆಯನ್ನು ನಿಲ್ಲಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯ ಅಂತಿಮ ವಿಚಾರಣೆಯನ್ನು ರಾಷ್ಟ್ರೀಯ ಹಸಿರು ನ್ಯಾಯಾಧೀಕರಣದ ಪ್ರಧಾನ ಪೀಠ ನಡೆಸಲಿದೆ.
ಕಳೆದ 5 ವರ್ಷಗಳಿಂದ ತೀರ್ಪು ವಿಳಂಬವಾಗುತ್ತಿದ್ದು ನಾಳೆಯ ತೀರ್ಪಿಗೆ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳ ಜನರು ಕಾತರದಿಂದ ಕಾಯುತ್ತಿದ್ದಾರೆ.
ರಾಷ್ಟ್ರೀಯ ಹಸಿರು ನ್ಯಾಯಾಧೀಕರಣದ ಮುಂದೆ 6ಕ್ಕೂ ಹೆಚ್ಚು ಅರ್ಜಿ ಸಲ್ಲಿಕೆಯಾಗಿದ್ದು ಅವುಗಳಲ್ಲಿ ಎರಡು ಅರ್ಜಿಗಳು ಪ್ರಧಾನ ಪೀಠಕ್ಕೆ ತಲುಪಿ ಉಳಿದವು ಅನೇಕ ಕಾರಣಗಳಿಂದ ತಿರಸ್ಕೃತಗೊಂಡಿದ್ದವು.
SCROLL FOR NEXT