ರಾಜ್ಯ

ಕೊರೋನೋತ್ತರ ಆರ್ಥಿಕತೆ ಕುರಿತು ಏ.23 ರಂದು ಹಣಕ್ಲಾಸು ಅಂಕಣಕಾರ ರಂಗಸ್ವಾಮಿ ಮೂಕನಹಳ್ಳಿ ವೆಬ್ ಎಕ್ಸ್ ಟಾಕ್ 

Srinivas Rao BV

ಬೆಂಗಳೂರು: ಸಮೃದ್ಧ ಸಾಹಿತ್ಯ ಪ್ರಕಾಶನ ಕೊರೋನಾ ವೈಚಾರಿಕ ಮತ್ತು ಸಾಹಿತ್ಯ ಸರಣಿಯನ್ನು ನಡೆಸುತ್ತಿದ್ದು, ಏ.23 ರಂದು ಕನ್ನಡಪ್ರಭ.ಕಾಂ ನ ಹಣಕ್ಲಾಸು ಅಂಕಣಕಾರ ರಂಗಸ್ವಾಮಿ ಮೂಕನಹಳ್ಳಿ ಅವರು ಕೊರೋನೋತ್ತರ ಆರ್ಥಿಕತೆ ಕುರಿತು ಮಾತನಾಡಲಿದ್ದಾರೆ. 

ವೆಬ್ ಎಕ್ಸ್ ಮೂಲಕ ಈ ವೈಚಾರಿಕ ಮತ್ತು ಸಾಹಿತ್ಯ ಸರಣಿ ನಡೆಯುತ್ತಿದ್ದು ಕೊರೋನೋತ್ತರ ಆರ್ಥಿಕತೆ ಕುರಿತು ಸಂಜೆ 6-7 ವರೆಗೆ ತಜ್ಞರು ಮಾತನಾಡಲಿದ್ದಾರೆ. ಆಸಕ್ತರು ಈ ಲಿಂಕ್ ನ್ನು ಕ್ಲಿಕ್ಕಿಸಿ ಕಾರ್ಯಕ್ರಮದಲ್ಲಿ ಸೇರಿಕೊಳ್ಳಬಹುದಾಗಿದೆ.

https://meetingsapac10.webex.com/webappng/sites/meetingsapac10/meeting/download/214366bb0d6d44fe9d0f2c15070fe294?siteurl=meetingsapac10&MTID=m2ee7734349ca2b1f7b95f62791306156

SCROLL FOR NEXT