ಸಂಗ್ರಹ ಚಿತ್ರ 
ರಾಜ್ಯ

ಬೆಂಗಳೂರು: ಮೊದಲ ರಾತ್ರಿಗೂ ಮೊದಲೇ ಬಂತು ಪತ್ನಿಯ ರಾಸಲೀಲೆ ವಿಡಿಯೋ, ಪತ್ನಿಯ ಕಾಮದಾಟ ಕಂಡು ದಂಗಾದ ಪತಿ!

ಬಾಳ ಸಂಗಾತಿ ಜೊತೆ ಸುಖಸಂಸಾರ ನಡೆಸಬೇಕೆಂದು ಹಲವು ಕನಸುಗಳನ್ನು ಕಟ್ಟಿಕೊಂಡು ಬಯಸಿ ಬಯಸಿ ಮದುವೆಯಾಗಿದ್ದ ನವವರನಿಗೆ ತನ್ನ ಮೊದಲ ರಾತ್ರಿಗೂ ಮೊದಲೇ ತಾನು ಮದುವೆಯಾಗಿದ್ದ ಪತ್ನಿಯ ರಾಸಲೀಲೆ ವಿಡಿಯೋ ಕಂಡು ದಂಗಾದಿದ್ದಾನೆ. 

ಬೆಂಗಳೂರು: ಬಾಳ ಸಂಗಾತಿ ಜೊತೆ ಸುಖಸಂಸಾರ ನಡೆಸಬೇಕೆಂದು ಹಲವು ಕನಸುಗಳನ್ನು ಕಟ್ಟಿಕೊಂಡು ಬಯಸಿ ಬಯಸಿ ಮದುವೆಯಾಗಿದ್ದ ನವವರನಿಗೆ ತನ್ನ ಮೊದಲ ರಾತ್ರಿಗೂ ಮೊದಲೇ ತಾನು ಮದುವೆಯಾಗಿದ್ದ ಪತ್ನಿಯ ರಾಸಲೀಲೆ ವಿಡಿಯೋ ಕಂಡು ದಂಗಾದಿದ್ದಾನೆ. 

ಹಳೆಯ ಪ್ರೇಮದ ಕಥೆಯನ್ನು ಮುಚ್ಚಿಟ್ಟು ವಿವಾಹವಾಗಿ ವಂಚಿಸಿರುವ ಚಿಕ್ಕಮಗಳೂರಿನ ನ್ಯಾಯಾಲಯವೊಂದರಲ್ಲಿ ಟೈಪಿಸ್ಟ್ ಆಗಿರುವ ಪತ್ನಿ ಹಾಗೂ ಕುಟುಂಬಸ್ಥರ ವಿರುದ್ಧ ಪತಿ ಸುಬ್ರಮಣ್ಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. 

2019ರ ಜೂನ್ 30ರಂದು ನಮ್ಮಿಬ್ಬರ ನಿಶ್ಚಿತಾರ್ಥ ನೆರವೇರಿತ್ತು. ಬಳಿಕ ನವೆಂಬರ್ 24ರಂದು ಅದ್ಧೂರಿಯಾಗಿ ಮದುವೆ ಮಾಡಿಕೊಳ್ಳಲಾಗಿತ್ತು. ಮದುವೆ ಬಳಿಕ 10 ದಿನ ಮಾತ್ರ ಪತ್ನಿ ತನ್ನೊಂದಿಗಿದ್ದಳು. ಡಿ. 12ರಂದು ತಿಪಟೂರಿನಲ್ಲಿ ಬೀಗರೂಟವನ್ನು ಆಯೋಜಿಸಿದ್ದ ಕಾರಣ ಆಕೆಯನ್ನು ತವರು ಮನೆಯಲ್ಲೇ ಬಿಟ್ಟಿದ್ದೆ. ಡಿ. 15ರಂದು ನಮ್ಮ ಮೊದಲ ರಾತ್ರಿ ನಿಗದಿಯಾಗಿತ್ತು. 

ಆದರೆ ಇನ್ನು ಎರಡು ದಿನ ಇರುವಂತೆ ಫೇಸ್ ಬುಕ್ ಮೆಸೆಂಜರ್ ನಲ್ಲಿ ನನ್ನ ಪತ್ನಿಯ ನಗ್ನ ಫೋಟೋ ಮತ್ತು ವಿಡಿಯೋಗಳು ಬಂದಿತ್ತು. ಈ ಬಗ್ಗೆ ನಾನು ಆನಂಬರ್ ಗೆ ಕರೆ ಮಾಡಿ ವಿಚಾರಿಸಿದಾಗ ಆತ ಮದುವೆಗೂ ಮುನ್ನ ನಾವಿಬ್ಬರು ಪ್ರೀತಿಸುತ್ತಿದ್ದು ಏಕಾಂತದಲ್ಲಿ ಕಾಲ ಕಳೆದಿದ್ದಾಗಿ ಹೇಳಿದ್ದ. ಅಲ್ಲದೆ 7 ವರ್ಷಗಳಿಂದ ನಾವಿಬ್ಬರು ಪ್ರೀತಿಸುತ್ತಿದ್ದು ಹೆತ್ತವರ ಬಲವಂತಕ್ಕಾಗಿ ನಿಮ್ಮನ್ನು ಮದುವೆಯಾಗಿರುವುದಾಗಿ ಆತ ನನಗೆ ಹೇಳಿದ್ದ ಎಂದು ನವವರ ದೂರಿನಲ್ಲಿ ತಿಳಿಸಿದ್ದಾನೆ. 

ಈ ದೂರಿನನ್ವಯ ಇಬ್ಬರನ್ನೂ ವಿಚಾರಣೆಗೊಳಪಡಿಸಿದಾಗ ತಮ್ಮ ಲವ್ ಸ್ಟೋರಿಯನ್ನು ಬಿಚ್ಚಿಟ್ಟಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT