ಉಗ್ರ ಆರೀಬ್ ಮಜಿದ್‌ 
ದೇಶ

ಇಸಿಸ್‌ನಲ್ಲಿ ಭಾರತೀಯ ಆತ್ಮಾಹುತಿ ಬಾಂಬರ್

ಇರಾಕ್‌ನಿಂದ ವಾಪಸ್ ಬಂದಿರುವ ಉಗ್ರ ಆರೀಬ್...

ನವದೆಹಲಿ: ಇರಾಕ್‌ನಿಂದ ವಾಪಸ್ ಬಂದಿರುವ ಉಗ್ರ ಆರೀಬ್ ಮಜಿದ್‌ನ ವಿಚಾರಣೆಯಿಂದ ಮತ್ತಷ್ಟು ಭಯಾನಕ ಸತ್ಯಗಳು ಹೊರ ಬರುತ್ತಿವೆ.

ತನ್ನ ಹುಟ್ಟೂರು ಕಲ್ಯಾಣ್‌ನಿಂದ ಇರಾಕ್‌ಗೆ ತೆರಳಿದ್ದ ಯುವಕನೊಬ್ಬನನ್ನು ಆತ್ಮಾಹುತಿ ಬಾಂಬರ್ ಆಗಿ ಇಸಿಸ್ ಸಂಘಟನೆ ನೇಮಿಸಿಕೊಂಡಿದೆ ಎಂದು ಮಜೀದ್ ಮಾಹಿತಿ ನೀಡಿದ್ದಾನೆ. ಏತನ್ಮಧ್ಯೆ, ತಾನು ಇಸಿಸ್ ಪರ ಯಾವುದೇ ಗುಂಡಿನ ಚಕಮಕಿಯಲ್ಲಿ ಭಾಗಿಯಾಗಿಲ್ಲ ಎಂದು ಪುನರುಚ್ಚರಿಸಿದ್ದಾನೆ ಮಜೀದ್.

ಆದರೆ, ಆತನ ದೇಹದಲ್ಲಿ ಗುಂಡು ತಗುಲಿದ್ದ ಎರಡು ಗಾಯಗಳು ಪತ್ತೆಯಾಗಿದ್ದು, ತನಿಖಾಧಿಕಾರಿಗಳು ಈ ಬಗ್ಗೆ ಮತ್ತಷ್ಟು ಅನುಮಾನಗೊಂಡಿದ್ದಾರೆ. ಮಜೀದ್ ಮಾತ್ರ ಶಸ್ತ್ರಾಸ್ತ್ರ ತರಬೇತಿ ವೇಳೆ ಈ ಗಾಯಗಳಾಗಿದ್ದವೆಂದು ಹೇಳಿಕೊಂಡಿದ್ದಾನೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

ಶಿಬು ಸೊರೇನ್ 'ರಾಜ್ಯದ ಪಿತಾಮಹ' ಎಂದು ಘೋಷಿಸುವಂತೆ ಜೆಎಂಎಂ ಆಗ್ರಹ

SCROLL FOR NEXT