ಶಿರಡಿ ಸಾಯಿ ಬಾಬಾ 
ದೇಶ

ಕೇಂದ್ರದ ಚಿನ್ನ ಠೇವಣಿಗೆ ಶಿರಡಿಯ 200 ಕೆಜಿ ಚಿನ್ನ

ತಿರುಪತಿ, ಸಿದ್ದಿ ವಿನಾಯಕ ದೇವಾಲಯಗಳ ನಂತರ ಈಗ ಶಿರಡಿ ಸಾಯಿ ಬಾಬಾ ದೇವಸ್ಥಾನ ತನ್ನಲ್ಲಿರುವ ಚಿನ್ನವನ್ನು ಗೋಲ್ಡ್ ಮಾನಿಟೈಸೇಷನ್ ಸ್ಕೀಂನಲ್ಲಿ ಇಡಲು ನಿರ್ಧರಿಸಿದೆ...

ಮುಂಬೈ: ತಿರುಪತಿ, ಸಿದ್ದಿ ವಿನಾಯಕ ದೇವಾಲಯಗಳ ನಂತರ ಈಗ ಶಿರಡಿ ಸಾಯಿ ಬಾಬಾ ದೇವಸ್ಥಾನ ತನ್ನಲ್ಲಿರುವ ಚಿನ್ನವನ್ನು ಗೋಲ್ಡ್ ಮಾನಿಟೈಸೇಷನ್ ಸ್ಕೀಂನಲ್ಲಿ ಇಡಲು ನಿರ್ಧರಿಸಿದೆ. ದೇವಸ್ಥಾನ ಮಂಡಳಿ 200 ಕೆಜಿ ಚಿನ್ನ ಈ ಯೋಜನೆಯಲ್ಲಿ ಇಡಲಿದೆ ಎಂದು ಮೂಲಗಳು ತಿಳಿಸಿವೆ. ದೇವಸ್ಥಾನ ಮಂಡಳಿ ಈ ಹಿಂದೆ ಚಿನ್ನ ಕರಗಿಸಲು ನಿರ್ಧರಿಸಿತ್ತು. ಆದರೆ ಕೆಲವರು ಭಕ್ತರು ಚಿನ್ನ ನೀಡಿರುವುದು ದೇವರಿಗೆ ಕರಗಿಸಿ ಹಣ ಮಾಡುವುದಕ್ಕಲ್ಲ ಎಂದು ಕೋರ್ಟ್ ಮೆಟ್ಟಿಲೇರಿದ್ದರು. ಬಾಂಬೆ ಹೈಕೋರ್ಟ್ ಚಿನ್ನ ಕರಗಿಸುವ ದೇವಸ್ಥಾನ ಮಂಡಳಿ ನಿರ್ಧಾರಕ್ಕೆ ತಡೆ ನೀಡಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT