ಸಾಂದರ್ಭಿಕ ಚಿತ್ರ 
ದೇಶ

ಏರಿಂಡಿಯಾ ದುರಂತಕ್ಕೇನು ಕಾರಣ?

ಮುಂಬೈನಲ್ಲಿ ಬುಧವಾರ ರಾತ್ರಿ ಏರಿಂಡಿಯಾ ವಿಮಾನದ ಎಂಜಿನ್‍ಗೆ ಸಿಲುಕಿ ಎಂಜಿನಿಯರ್ ರವಿ ಸುಬ್ರಮಣಿಯನ್...

ನವದೆಹಲಿ: ಮುಂಬೈನಲ್ಲಿ ಬುಧವಾರ ರಾತ್ರಿ ಏರಿಂಡಿಯಾ ವಿಮಾನದ ಎಂಜಿನ್‍ಗೆ ಸಿಲುಕಿ ಎಂಜಿನಿಯರ್ ರವಿ ಸುಬ್ರಮಣಿಯನ್ ಮೃತಪಟ್ಟ ಘಟನೆಗೆ ನಿಯಮ ಪಾಲನೆ ದೋಷ ಕಾರಣವೆಂಬ ಅಂಶ ಬೆಳಕಿಗೆ ಬಂದಿದೆ. 
ಖಾಸಗಿ ಸಂಸ್ಥೆ ಇಂಡಿಗೋದ ನಿರ್ವಹಣಾ ವ್ಯವಸ್ಥಾಪಕ ಪ್ರದೀಪ್ ಸಿಂಗ್ ತಮ್ಮ ಕಂಪನಿಗೆ ಕಳುಹಿಸಿದ ಇಮೇಲ್‍ನಲ್ಲಿ ಈ ಅಂಶ ಉಲ್ಲೇಖಿಸಿದ್ದಾರೆ. ವಿಮಾನ ಅಚಾನಕ್ಕಾಗಿ ಮುಂದೆ ಚಲಿಸದಂತೆ ಚಕ್ರಗಳಿಗೆ ಹಾಕುವ ಛೋಕ್‍ಗಳನ್ನು ಹಾಕಿರಲಿಲ್ಲ. 
ಗ್ರೌಂಡ್ ಎಂಜಿನಿಯರ್‍ನಿಂದ ಹೊರಡಲು ಸಂದೇಶ ಪಡೆಯುವ ಮುನ್ನವೇ ವಿಮಾನ ಚಲಿಸಿದ್ದು ಹಾಗೂ ಪೈಲಟ್ ಮತ್ತು ನೆಲಮಟ್ಟದ ಸಿಬ್ಬಂದಿಯ ನಡುವಿನ ಸಂವಹನ ಕೊರತೆಯಿಂದ ಈ ದುರ್ಘಟನೆ ಸಂಭವಿಸಿದೆ ಎಂದು ರಾವತ್ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಯುದ್ಧ ತೀವ್ರ: ಪಾಕಿಸ್ತಾನದ ಏರ್ ಸ್ಟ್ರೈಕ್ ಗೆ ಅಫ್ಘಾನಿಸ್ತಾನದಿಂದ ಕ್ಷಿಪಣಿ ದಾಳಿ ಉತ್ತರ

ಇತಿಹಾಸ ಬರೆದ Sherry Singh, 48 ವರ್ಷಗಳಲ್ಲಿ ಮೊದಲ ಬಾರಿಗೆ ಭಾರತಕ್ಕೆ 'ಮಿಸ್ ಯೂನಿವರ್ಸ್' ಕಿರೀಟ!

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

SCROLL FOR NEXT