ಸಾಂದರ್ಭಿಕ ಚಿತ್ರ 
ದೇಶ

ಏರಿಂಡಿಯಾ ದುರಂತಕ್ಕೇನು ಕಾರಣ?

ಮುಂಬೈನಲ್ಲಿ ಬುಧವಾರ ರಾತ್ರಿ ಏರಿಂಡಿಯಾ ವಿಮಾನದ ಎಂಜಿನ್‍ಗೆ ಸಿಲುಕಿ ಎಂಜಿನಿಯರ್ ರವಿ ಸುಬ್ರಮಣಿಯನ್...

ನವದೆಹಲಿ: ಮುಂಬೈನಲ್ಲಿ ಬುಧವಾರ ರಾತ್ರಿ ಏರಿಂಡಿಯಾ ವಿಮಾನದ ಎಂಜಿನ್‍ಗೆ ಸಿಲುಕಿ ಎಂಜಿನಿಯರ್ ರವಿ ಸುಬ್ರಮಣಿಯನ್ ಮೃತಪಟ್ಟ ಘಟನೆಗೆ ನಿಯಮ ಪಾಲನೆ ದೋಷ ಕಾರಣವೆಂಬ ಅಂಶ ಬೆಳಕಿಗೆ ಬಂದಿದೆ. 
ಖಾಸಗಿ ಸಂಸ್ಥೆ ಇಂಡಿಗೋದ ನಿರ್ವಹಣಾ ವ್ಯವಸ್ಥಾಪಕ ಪ್ರದೀಪ್ ಸಿಂಗ್ ತಮ್ಮ ಕಂಪನಿಗೆ ಕಳುಹಿಸಿದ ಇಮೇಲ್‍ನಲ್ಲಿ ಈ ಅಂಶ ಉಲ್ಲೇಖಿಸಿದ್ದಾರೆ. ವಿಮಾನ ಅಚಾನಕ್ಕಾಗಿ ಮುಂದೆ ಚಲಿಸದಂತೆ ಚಕ್ರಗಳಿಗೆ ಹಾಕುವ ಛೋಕ್‍ಗಳನ್ನು ಹಾಕಿರಲಿಲ್ಲ. 
ಗ್ರೌಂಡ್ ಎಂಜಿನಿಯರ್‍ನಿಂದ ಹೊರಡಲು ಸಂದೇಶ ಪಡೆಯುವ ಮುನ್ನವೇ ವಿಮಾನ ಚಲಿಸಿದ್ದು ಹಾಗೂ ಪೈಲಟ್ ಮತ್ತು ನೆಲಮಟ್ಟದ ಸಿಬ್ಬಂದಿಯ ನಡುವಿನ ಸಂವಹನ ಕೊರತೆಯಿಂದ ಈ ದುರ್ಘಟನೆ ಸಂಭವಿಸಿದೆ ಎಂದು ರಾವತ್ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT