ಜೆ.ಜಯಲಲಿತಾ 
ದೇಶ

ಕೇಂದ್ರದಿಂದ ರು. 25,912 ಕೋಟಿ ಪರಿಹಾರ ಕೇಳಿದ ತಮಿಳ್ನಾಡು

ಚೆನ್ನೈ ಜಲಪ್ರಳಯದಲ್ಲಿ ನಷ್ಟವಾಗಿರುವ ಸೊತ್ತುಗಳಿಗೆ ಪರಿಹಾರ ನೀಡಬೇಕೆಂದು ಆಗ್ರಹಿಸಿ ತಮಿಳ್ನಾಡು ಸರ್ಕಾರ ರು. 25,912 ಕೋಟಿ...

ಚೆನ್ನೈ: ಚೆನ್ನೈ ಜಲಪ್ರಳಯದಲ್ಲಿ ನಷ್ಟವಾಗಿರುವ ಸೊತ್ತುಗಳಿಗೆ ಪರಿಹಾರ ನೀಡಬೇಕೆಂದು ಆಗ್ರಹಿಸಿ ತಮಿಳ್ನಾಡು ಸರ್ಕಾರ ರು. 25,912 ಕೋಟಿ ಬೇಡಿಕೆಯನ್ನಿರಿಸಿದೆ. 
ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿರುವ ತಮಿಳ್ನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಅವರು, ಚೆನ್ನೈ ಜಲಪ್ರಳಯದ ನಷ್ಟ ಪರಿಹಾರ  ರು. 17, 431.51 ಕೋಟಿಯನ್ನು ಕೋರಿ ನಿವೇದನೆ ಕಳುಹಿಸಿದೆ.
ಆ ಹಿಂದೆ ಡಿಸೆಂಬರ್‌ನಲ್ಲಿ ಮಳೆ ಬೀಳಲು ಆರಂಭವಾದಾಗ  ತಮಿಳ್ನಾಡು ರು. 8,481 ಕೋಟಿ ಪರಿಹಾರ ಧನವನ್ನು ಕೇಳಿತ್ತು.
ಚೆನ್ನೈ ಜಲಪ್ರಳಯಕ್ಕೆ ತುತ್ತಾಗಿ ನಾಶ ನಷ್ಟ ಸಂಭವಿಸಿದ್ದನ್ನು ಪುನರ್ ನಿರ್ಮಾಣಗೊಳಿಸಲೋಸುಗ ತಮಿಳ್ನಾಡು ಸರ್ಕಾರ ಕೇಂದ್ರದಲ್ಲಿ ಈ ಸಹಾಯವನ್ನು ಬೇಡಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT