ಜೆ.ಜಯಲಲಿತಾ 
ದೇಶ

ಕೇಂದ್ರದಿಂದ ರು. 25,912 ಕೋಟಿ ಪರಿಹಾರ ಕೇಳಿದ ತಮಿಳ್ನಾಡು

ಚೆನ್ನೈ ಜಲಪ್ರಳಯದಲ್ಲಿ ನಷ್ಟವಾಗಿರುವ ಸೊತ್ತುಗಳಿಗೆ ಪರಿಹಾರ ನೀಡಬೇಕೆಂದು ಆಗ್ರಹಿಸಿ ತಮಿಳ್ನಾಡು ಸರ್ಕಾರ ರು. 25,912 ಕೋಟಿ...

ಚೆನ್ನೈ: ಚೆನ್ನೈ ಜಲಪ್ರಳಯದಲ್ಲಿ ನಷ್ಟವಾಗಿರುವ ಸೊತ್ತುಗಳಿಗೆ ಪರಿಹಾರ ನೀಡಬೇಕೆಂದು ಆಗ್ರಹಿಸಿ ತಮಿಳ್ನಾಡು ಸರ್ಕಾರ ರು. 25,912 ಕೋಟಿ ಬೇಡಿಕೆಯನ್ನಿರಿಸಿದೆ. 
ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿರುವ ತಮಿಳ್ನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಅವರು, ಚೆನ್ನೈ ಜಲಪ್ರಳಯದ ನಷ್ಟ ಪರಿಹಾರ  ರು. 17, 431.51 ಕೋಟಿಯನ್ನು ಕೋರಿ ನಿವೇದನೆ ಕಳುಹಿಸಿದೆ.
ಆ ಹಿಂದೆ ಡಿಸೆಂಬರ್‌ನಲ್ಲಿ ಮಳೆ ಬೀಳಲು ಆರಂಭವಾದಾಗ  ತಮಿಳ್ನಾಡು ರು. 8,481 ಕೋಟಿ ಪರಿಹಾರ ಧನವನ್ನು ಕೇಳಿತ್ತು.
ಚೆನ್ನೈ ಜಲಪ್ರಳಯಕ್ಕೆ ತುತ್ತಾಗಿ ನಾಶ ನಷ್ಟ ಸಂಭವಿಸಿದ್ದನ್ನು ಪುನರ್ ನಿರ್ಮಾಣಗೊಳಿಸಲೋಸುಗ ತಮಿಳ್ನಾಡು ಸರ್ಕಾರ ಕೇಂದ್ರದಲ್ಲಿ ಈ ಸಹಾಯವನ್ನು ಬೇಡಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಪಾಕಿಸ್ತಾನದೊಂದಿಗೆ ಯುದ್ಧ ನಿಲ್ಲಿಸಲು ಟ್ರಂಪ್ 24 ಗಂಟೆ ಕಾಲಾವಕಾಶ ನೀಡಿದ್ದರು, ಮೋದಿ ಕೇವಲ 5 ಗಂಟೆಗಳಲ್ಲಿ ಪಾಲಿಸಿದರು': ರಾಹುಲ್ ಗಾಂಧಿ

'ಧಮ್ ಇದ್ರೆ.. ಸನಾತನಧರ್ಮ, ಬಿಹಾರಿಗಳ ಕುರಿತ ಹೇಳಿಕೆ ಮತ್ತೆ ಹೇಳ್ತೀರಾ?': MK Stalin ಗೆ ಬಿಜೆಪಿ-ಜೆಡಿಯು ಸವಾಲು!

Dharmasthala: Mahesh Shetty Thimarodi ಮನೆ ಮಹಜರು, ಪತ್ನಿ-ಮಕ್ಕಳ ಮೊಬೈಲ್ ವಶಕ್ಕೆ, 3 ತಲ್ವಾರ್ ಕೂಡ ಪತ್ತೆ!

ಕಟ್ಟಡ ಕುಸಿತಕ್ಕೂ ಕೆಲವೇ ಕ್ಷಣಗಳ ಮುನ್ನ 22 CRPF ಸೈನಿಕರ ರಕ್ಷಣೆ; Indian Army ಹೆಲಿಕಾಪ್ಟರ್ ರೋಚಕ ಕಾರ್ಯಾಚರಣೆ! Video

Encounter: ಮಹಾರಾಷ್ಟ್ರ-ಛತ್ತೀಸ್‌ಗಢ ಗಡಿಯಲ್ಲಿ ಮೂವರು ಮಹಿಳೆಯರು ಸೇರಿದಂತೆ ನಾಲ್ವರು ನಕ್ಸಲೀಯರ ಹತ್ಯೆ!

SCROLL FOR NEXT