ರಾಹುಲ್ ಗಾಂಧಿ 
ದೇಶ

ಮೊಬೈಲ್ ನೋಡಿ ಸಂತಾಪ ಬರೆದ ರಾಹುಲ್!

ಇತ್ತೀಚೆಗೆ ಪ್ರತಿ ವಿಚಾರದಲ್ಲೂ ರಾಹುಲ್ ಅವರನ್ನು ಗೇಲಿ ಮಾಡುತ್ತಿರುವುದು ಹೆಚ್ಚಿದೆ. ಇದೇ ರೀತಿ ಮತ್ತೊಮ್ಮೆ ಅವರ ನಡೆಯೊಂದು ಭಾರಿ ಹಾಸ್ಯಾಸ್ಪದವಾಗಿ ಮಾರ್ಪಟ್ಟಿದೆ.

ನವದೆಹಲಿ: ಇತ್ತೀಚೆಗೆ ಪ್ರತಿ ವಿಚಾರದಲ್ಲೂ ರಾಹುಲ್ ಅವರನ್ನು ಗೇಲಿ ಮಾಡುತ್ತಿರುವುದು ಹೆಚ್ಚಿದೆ. ಇದೇ ರೀತಿ ಮತ್ತೊಮ್ಮೆ  ಅವರ ನಡೆಯೊಂದು ಭಾರಿ ಹಾಸ್ಯಾಸ್ಪದವಾಗಿ ಮಾರ್ಪಟ್ಟಿದೆ.  ಅವರು ಶುಕ್ರವಾರ ನೇಪಾಳ ರಾಯಭಾರ ಕಚೇರಿಗೆ ತೆರಳಿ ಭೂಕಂಪದ ಸಂತ್ರಸ್ತರಿಗೆ  ಗೌರವ ಸಲ್ಲಿಸಿದ್ರು. ಆದರೆ  ಈ ವೇಳೆ ಸಂತಾಪ ಸೂಚನಾ ಸಂದೇಶ ಬರೆಯುವ ವೇಳೆ ಮೊಬೈಲ್ ನಲ್ಲಿದ್ದ,  ಬರಹವನ್ನು ನಕಲು ಮಾಡಿದ್ದು ಭಾರಿ ವಿವಾದಕ್ಕೆ  ಎಡೆಮಾಡಿಕೊಟ್ಟಿದೆ. ರಾಹುಲ್ ಅವರು ವಿಸಿಟರ್ಸ್ ಬುಕ್ ನಲ್ಲಿ ಬರೆಯಲು ಕೂತಾಗಲೇ ಮಾಧ್ಯಮಗಳು ಕ್ಯಾಮೆರಾಗಳು ಅವರು ಮೊಬೈಲ್ ನೋಡಿ, ನಕಲು ಮಾಡುತ್ತಿರುವುದನ್ನು ಸೆರೆ ಹಿಡಿದವೆ. ಈ ಘಟನೆಯು ಟ್ವೀಟರ್ ನಲ್ಲೂ ಪಪ್ಪು ಕಾಂಟ್ ರೈಟ್ ಸಾಲ ಎಂಬ ಹ್ಯಾಸ್ ಟ್ಯಾಗ್ ನಲ್ಲಿ ಹಾಸ್ಯಾಸ್ಪದವಾಗಿ ಮಾರ್ಪಟ್ಟಿತು.
ಶುಕ್ರವಾರ ನೇಪಾಳ ರಾಯಭಾರ ಕಚೇರಿಗೆ ತೆರಳಿದ್ದ ರಾಹುಲ್ ರಾಯಭಾರಿ ದೀಪ್ ಕುಮಾರ್ ಉಪಾಧ್ಯಾಯ್ ಅವರನ್ನು ಭೇಟಿಯಾಗಿದ್ದರು. ಕಳೆದ ವಾರ ವಿಶ್ವವು ನೇಪಾಳದಲ್ಲಿ ನಡೆದ ಭಯಾನಕ ದುರಂತವನ್ನು ಗಮನಿಸಿದೆ. ಕೆಲವು ಗಾಯಗಳು ಯಾವತ್ತೂ ಮಾಸಲ್ಲ. ಆದರೆ ನೇಪಾಳ ಕಷ್ಟಪಟ್ಟು ಮತ್ತೆ ದೇಶವನ್ನು ಕಟ್ಟುತ್ತಿದೆ. ಭಾರತದ ಜನತೆ ನಿಮ್ಮೊಂದಿಗೆ ಶಕ್ತಿ  ಮತ್ತು ಐಕ್ಯತೆಯಲ್ಲಿ ಸಾಥ್ ನೀಡಲಿದೆ. ಎಂದು ಅವರು ಸಂತಾಪ ಸೂಚನೆ ಪುಸ್ತಕದಲ್ಲಿ ಬರೆದಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT