ಆರುಂಧತಿ ರಾಯ್ 
ದೇಶ

ರಾಷ್ಟ್ರೀಯ ಪ್ರಶಸ್ತಿ ವಾಪಸ್ ಮಾಡಿದ ಆರುಂಧತಿ ರಾಯ್

ಬೂಕರ್ ಪ್ರಶಸ್ತಿ ಪಡೆದಿರುವ ಆರುಂಧತಿ, ಉತ್ತಮ ಚಿತ್ರಕತೆಗಾಗಿ ತಮಗೆ ಲಭಿಸಿರುವ ರಾಷ್ಟ್ರೀಯ ಪ್ರಶಸ್ತಿಯನ್ನು ವಾಪಸ್ ಮಾಡಿದ್ದಾರೆ...

ನವದೆಹಲಿ: ಪ್ರಶಸ್ತಿ ವಾಪಸ್ ಮಾಡುತ್ತಿರುವ ಸಾಹಿತಿ, ಕಲಾವಿದರ ಪಟ್ಟಿಗೆ ಈಗ ಖ್ಯಾತ ಲೇಖಕಿ ಆರುಂಧತಿ ರಾಯ್ ಸೇರ್ಪಡೆಯಾಗಿದ್ದಾರೆ.
ಬೂಕರ್ ಪ್ರಶಸ್ತಿ  ಪಡೆದಿರುವ ಆರುಂಧತಿ, ಉತ್ತಮ ಚಿತ್ರಕತೆಗಾಗಿ ತಮಗೆ ಲಭಿಸಿರುವ ರಾಷ್ಟ್ರೀಯ ಪ್ರಶಸ್ತಿಯನ್ನು ವಾಪಸ್ ಮಾಡಿದ್ದಾರೆ.
1989ರಲ್ಲಿ ಇನ್ ವಿಚ್ ಆನಿ ಗಿವ್ಸ್ ಇಟ್ ದೋಸ್ ಒನ್ಸ್ ಎಂಬ ಚಿತ್ರದ ಚಿತ್ರಕತೆಗಾಗಿ ಆರುಂಧತಿ ಅವರಿಗೆ ರಾಷ್ಟ್ರೀಯ ಪ್ರಶಸ್ತಿ ಸಿಕ್ಕಿತ್ತು.
ಆದಾಗ್ಯೂ, ಅಸಹಿಷ್ಣುತೆ ಎಂಬ ಪದವನ್ನು ಇಲ್ಲಿ ತಪ್ಪಾಗಿ ಬಳಸಲಾಗುತ್ತಿದೆ. ಇಲ್ಲಿ ನಡೆಯುತ್ತಿರುವ ಹತ್ಯೆಗಳು ಒಳಬೇಗುದಿಯ ಲಕ್ಷಣಗಳಷ್ಟೇ. ಅದೇ ವೇಳೆ ಪ್ರಶಸ್ತಿ ವಾಪಸಾತಿ ಎಂಬುದು ಸೈದ್ದಾಂತಿಕ ದುರ್ನೀತಿ ಮತ್ತು ಬೌದ್ಧಿತ ದೌರ್ಜನ್ಯವನ್ನು  ಪ್ರತಿಭಟಿಸಿ ಸಾಹಿತಿಗಳು, ಸಿನಿಮಾದವರು ಮತ್ತು ವಿದ್ವಾಂಸರು ಮಾಡುವ ರಾಜಕೀಯ  ಚಳವಳಿ ಎಂದು ರಾಯ್ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

Aligarh Businessman Murder: ಹಿಂದೂ ಮಹಾಸಭಾ ನಾಯಕಿ ಪೂಜಾ ಶಕುನ್ ಪಾಂಡೆ ಬಂಧನ! ಉದ್ಯಮಿಗೆ ಲೈಂಗಿಕ ಕಿರುಕುಳ ನೀಡಿದ್ರಾ?

SCROLL FOR NEXT