ದಲ್ಬೀರ್ ಕೌರ್ 
ದೇಶ

ಲಾಹೋರ್ ಜೈಲಿನಲ್ಲಿ ಪಾಕಿಸ್ತಾನ ಕೈದಿಗಳು ಸಾಯಲ್ಲ ಏಕೆ: ಸರಬ್ಜಿತ್ ಸಹೋದರಿ ಪ್ರಶ್ನೆ

ಹನ್ನೊಂದು ಭಾರತೀಯ ಕೈದಿಗಳನ್ನು ಕೊಲ್ಲುವಂತೆ ಲಾಹೋರ್ ಜೈಲು ಆದೇಶ ನೀಡಿತ್ತು ಎಂದು ಸರಬ್ಜಿತ್ ಕೌರ್ ಸಹೋದರಿ ದಲ್ಬೀರ್ ಕೌರ್ ಆರೋಪಿಸಿದ್ದಾರೆ.

ನವದೆಹಲಿ: ಹನ್ನೊಂದು ಭಾರತೀಯ ಕೈದಿಗಳನ್ನು ಕೊಲ್ಲುವಂತೆ ಲಾಹೋರ್ ಜೈಲು ಆದೇಶ ನೀಡಿತ್ತು ಎಂದು ಸರಬ್ಜಿತ್ ಕೌರ್ ಸಹೋದರಿ ದಲ್ಬೀರ್ ಕೌರ್ ಆರೋಪಿಸಿದ್ದಾರೆ.

ಇನ್ನು ಲಾಹೋರ್ ಜೈಲಿನಲ್ಲಿ ಏಕೆ ಯಾವಾಗಲು ಭಾರತೀಯ ಕೈದಿಗಳೇ ಸಾವನ್ನಪ್ಪುತ್ತಾರೆ, ಪಾಕಿಸ್ತಾನ ಕೈದಿಗಳು ಯಾಕೆ ಲಾಹೋರ್ ಜೈಲಿನಲ್ಲಿ ಸಾಯುವುದಿಲ್ಲ ಎಂದು ಪ್ರಶ್ನಿಸಿದ್ದಾರೆ.  ಭಾರತೀಯ ಕೈದಿ ಕೃಪಾಲ್ ಸಿಂಗ್ ಲಾಹೋರ್ ಜೈಲಿನಲ್ಲಿ ಸಾವನ್ನಪ್ಪಿದ ನಂತರ ದಲ್ಬೀರ್ ಕೌರ್ ಈ ರೀತಿ ಪ್ರಶ್ನಿಸಿದ್ದಾರೆ.

ಇನ್ನು ಲಾಹೋರ್ ಜೈಲಿನಲ್ಲಿರುವ ಅಹಮದಾಬಾದ್ ನ ಕುಲ್ ದೀಪ್ ಕುಮಾರ್ ಮತ್ತು ಮಹಾರಾಷ್ಟ್ರದ ಅನ್ಸಾರಿ ಈ ಇಬ್ಬರು ಭಾರತೀಯ ಕೈದಿಗಳು ಅಪಾಯದಲ್ಲಿದ್ದಾರೆ ಎಂದು ಅವರು ಹೇಳಿದ್ದಾರೆ.

ಸರಬ್ಜಿತ್ ಸಿಂಗ್ 2013 ರಲ್ಲಿ ಜೈಲಿನ ಕೆಲ ಕೈದಿಗಳ ಮಾರಣಾಂತಿಕ ದಾಳಿಯಿಂದಾಗಿ ಸಾವನ್ನಪ್ಪಿದ್ದರು. ಇದಾದ  ನಂತರ 1992 ರಲ್ಲಿ ಬಂಧಿತನಾಗಿದ್ದ ಕೃಪಾಲ್ ಸಿಂಗ್ ಸೋಮವಾರ ನಿಗೂಢವಾಗಿ ಸಾವನ್ನಪ್ಪಿದ್ದಾರೆ,  ಕಪಾಲ್ ಸಿಂಗ್ ಹಾರ್ಟ್ ಆಟ್ಯಾಕ್ ನಿಂದ ಸತ್ತಿಲ್ಲ ಎಂದು ಅವರು ಆರೋಪಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

Aligarh Businessman Murder: ಹಿಂದೂ ಮಹಾಸಭಾ ನಾಯಕಿ ಪೂಜಾ ಶಕುನ್ ಪಾಂಡೆ ಬಂಧನ! ಉದ್ಯಮಿಗೆ ಲೈಂಗಿಕ ಕಿರುಕುಳ ನೀಡಿದ್ರಾ?

SCROLL FOR NEXT