ಪ್ರಭಾಕರನ್ 
ದೇಶ

ಎಲ್ ಟಿಟಿಇ ಪ್ರಭಾಕರನ್ ಬಂಟ ಗೋಪಾಲಸ್ವಾಮಿ 'ರಾ'ಏಜೆಂಟ್ : ಪುಸ್ತಕ

ಎಲ್ ಟಿಟಿ ಇ ಮುಖ್ಯಸ್ಥ ವೇಲುಪಿಳ್ಳೈ ಪ್ರಭಾಕರನ್ ಬಂಟ ಹಾಗೂ ಎಲ್​ಟಿಟಿಇ ನಾಯಕ ಗೋಪಾಲಸ್ವಾಮಿ ಮಹೇಂದ್ ರಾಜಾ ಅಲಿಯಾಸ್ ...

ನವದೆಹಲಿ: ಎಲ್ ಟಿಟಿ ಇ ಮುಖ್ಯಸ್ಥ ವೇಲುಪಿಳ್ಳೈ ಪ್ರಭಾಕರನ್ ಬಂಟ ಹಾಗೂ ಎಲ್​ಟಿಟಿಇ ನಾಯಕ ಗೋಪಾಲಸ್ವಾಮಿ ಮಹೇಂದ್ ರಾಜಾ ಅಲಿಯಾಸ್  ಮಹತ್ತಾಯ ಭಾರತದ ಸಂಶೋಧನೆ ಮತ್ತು ವಿಶ್ಲೇಷಣಾ ವಿಭಾಗದ (ಆರ್​ಎಡಬ್ಲ್ಯೂ- ರಾ) ಏಜೆಂಟನಾಗಿದ್ದ ಎಂಬ ಮಾಹಿತಿಯನ್ನು ಪುಸ್ತಕವೊಂದು ಬಹಿರಂಗ ಪಡಿಸಿದೆ.

ಮಾಜಿ ಪ್ರಧಾನಿ ರಾಜೀವ ಗಾಂಧಿ ಹತ್ಯೆಯಾಗುವುದಕ್ಕೆ ಕೆಲ ಕ್ಷಣಗಳ ಮುನ್ನ ಸಂದರ್ಶನ ನಡೆಸಿದ್ದ ಪತ್ರಕರ್ತೆ ನೀನಾ ಗೋಪಾಲ್ ಅವರು ತಮ್ಮ ‘ಅಸಾಸಿನೇಷನ್ ಆಫ್ ರಾಜೀವ ಗಾಂಧಿ’ (ಪೆಂಗ್ವಿನ್) ಪುಸ್ತಕದಲ್ಲಿ ಈ ವಿಚಾರವನ್ನು ದಾಖಲಿಸಿದ್ದಾರೆ.

ಮಹತ್ತಾಯನನ್ನು 1989ರಷ್ಟು ಹಿಂದೆಯೇ ‘ರಾ’ ಏಜೆಂಟ್ ಆಗಿ ನೇಮಕ ಮಾಡಿ ಪ್ರಭಾಕರನ್ ಬಳಿಗೆ ಕಳುಹಿಸಲಾಗಿತ್ತು. ಬಂಡಾಯ ಚಳವಳಿಯನ್ನು ಒಳಗಿಂದೊಳಗೇ ತನ್ನ ಕೈಗೆ ತೆಗೆದುಕೊಂಡು ಪ್ರಭಾಕರನ್​ನನ್ನು ಮುಗಿಸಿ ಎಲ್​ಟಿಟಿಇ ಸಂಘಟನೆಯನ್ನು ಕೈವಶ ಮಾಡಿಕೊಳ್ಳುವ ಕೆಲಸವನ್ನು ಈತನಿಗೆ ವಹಿಸಲಾಗಿತ್ತು’ ಎಂದು ನೀನಾ ಗೋಪಾಲ್ ಬರೆದಿದ್ದಾರೆ.

ನಂತರ ಗೋಪಾಲ್ ರಾ ಏಜೆಂಟ್ ಎಂಬ ವಿಷಯ ಪ್ರಭಾಕರನ್ ಗೆ ತಿಳಿದು ಅವರನ್ನು ಹತ್ಯೆ ಮಾಡಲಾಯಿತು ಎಂದು ಹೇಳಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT