ಸಂಗ್ರಹ ಚಿತ್ರ 
ದೇಶ

ಶಬ್ದ ಕೇಳುತ್ತಿದ್ದಂತೆ ಅಲರ್ಟ್ ಆದೆವು

ಇನ್ನೂ ಸರಿಯಾಗಿ ಬೆಳಕು ಹರಿದಿರಲಿಲ್ಲ. ಜೋರಾಗಿ ಶಬ್ದಗಳು ಕೇಳಲಾರಂಭಿಸಿದವು. ಗಾಢ ನಿದ್ದೆಯಲ್ಲಿದ್ದ...

ಪಂಜಾಬ್: ``ಇನ್ನೂ ಸರಿಯಾಗಿ ಬೆಳಕು ಹರಿದಿರಲಿಲ್ಲ. ಜೋರಾಗಿ ಶಬ್ದಗಳು ಕೇಳಲಾರಂಭಿಸಿದವು. ಗಾಢ ನಿದ್ದೆಯಲ್ಲಿದ್ದ ನಾನು ಎದ್ದು ಕುಳಿತೆ. ಏನೂ ಗೊತ್ತಾಗಲಿಲ್ಲ. ಏನೆಂದು ನೋಡೋಣವೆಂದು ಟೆರೇಸ್ ಮೇಲೆ ಹತ್ತಿದೆ. 
ಗುಂಡು ಹಾರಾಟದ ಶಬ್ದ ಒಂದೇ ಸಮನೆ ಕೇಳಲಾರಂಭಿಸಿತು. ಶುಕ್ರವಾರವೇ ಎಸ್ಪಿ ಅಪಹರಣದ ವಿಚಾರ ನಮಗೆ ಗೊತ್ತಿದ್ದ ಕಾರಣ, ನಾವು ಅಲರ್ಟ್ ಆದೆವು. ಕೂಡಲೇ ಎಲ್ಲರನ್ನೂ ಎಬ್ಬಿಸಿ, ಏನಾದರೂ ಅಪ್‍ಟೇಡ್ ಆಗುತ್ತಿದೆಯೆೀ ಎಂದು ನೋಡಲು ಟಿವಿ ಮುಂದೆ ಕುಳಿತೆವು.
'' ಇದು ಪಂಜಾಬ್ ವಾಯುನೆಲೆಯಿಂದ 700 ಮೀಟರ್ ದೂರದಲ್ಲೇ ವಾಸವಿರುವ ದಿನೇಶ್ ಶರ್ಮಾ ಅವರ ಮಾತುಗಳು. ದಿನಾನಗರ ದಾಳಿ ಬಳಿಕ ಇಲ್ಲಿ ವಾಸವಿರುವ ಎಲ್ಲರೂ ಭಯದಿಂದಲೇ ಬದುಕುತ್ತಿದ್ದಾರೆ.
ಆದರೆ, ಉಗ್ರರನ್ನು ನಮ್ಮ ಯೋಧರು ಮಟ್ಟಹಾಕುತ್ತಾರೆಂಬ ವಿಶ್ವಾಸವೂ ನಮಗಿದೆ. ದಾಳಿ ನಡೆದರೂ ನಾನು ನನ್ನ ಮಗಳನ್ನು(ವೈದ್ಯೆ) ಕೆಲಸಕ್ಕೆ ಕಳುಹಿಸಿದ್ದೇನೆ ಎಂದಿದ್ದಾರೆ ಶರ್ಮಾ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT