ಬಹದ್ದೂರ್ ಅಲಿ 
ದೇಶ

ಲಾಹೋರ್ ನಿಂದ ಬಂದಿದ್ದ ಪಾಕಿಸ್ತಾನ ಉಗ್ರನನ್ನು ಜೀವಂತ ಸೆರೆ ಹಿಡಿದ ಗಡಿ ಭದ್ರತ ಪಡೆ

ಭದ್ರತ ಪಡೆ ಮತ್ತು ಉಗ್ರನ ನಡುವೆ ನಡೆದ ಗುಂಡಿನ ಕಾಳಗದ ನಂತರ ಬಾರತೀಯ ಸೈನಿಕು ಲಾಹೋರ್ ನಿಂದ ಬಂದಿದ್ದ ಪಾಕಿಸ್ತಾನಿ ಉಗ್ರನನ್ನು ಜೀವಂತವಾಗಿ ..

ಶ್ರೀನಗರ: ಭದ್ರತ ಪಡೆ ಮತ್ತು ಉಗ್ರನ ನಡುವೆ ನಡೆದ ಗುಂಡಿನ ಕಾಳಗದ ನಂತರ ಬಾರತೀಯ ಸೈನಿಕು ಲಾಹೋರ್ ನಿಂದ ಬಂದಿದ್ದ ಪಾಕಿಸ್ತಾನಿ ಉಗ್ರನನ್ನು ಜೀವಂತವಾಗಿ ಸೆರೆ ಹಿಡಿದಿದ್ದಾರೆ.

ಲಾಹೋರ್ ನಗರದ ಪಾಕಿಸ್ತಾನ ಪ್ರಜೆ ಬಹದ್ದೂರ್ ಅಲಿ ಎಂದು ಗುರುತು ಪತ್ತೆ ಮಾಡಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯ ಹೇಳಿದೆ.

ಶ್ರೀನಗರ ಕುಪ್ವಾರ ದಲ್ಲಿ ನಡೆದ ಗುಂಡಿನ ಕಾಳಗದಲ್ಲಿ ನಾಲ್ಕು ಎಲ್ ಇಟಿ ಉಗ್ರರನ್ನು ಕೊಂದ ನಂತರ ಬಹದ್ದೂರ್ ಅಲಿಯನ್ನು ಗಡಿ ಭದ್ರತಾ ಪಡೆ ಸೈನಿಕರು ಜೀವಂತವಾಗಿ ಬಂಧಿಸಿದ್ದಾರೆ.

22 ವರ್ಷದ ಬಹದ್ದೂರ್ ಅಲಿ ಅಲಿಯಾಸ್ ಸೈಫುಲ್ಲಾ ಲಷ್ಕರ್ -ಇ- ತಯ್ಬಾ ಉಗ್ರರ ಜೊತೆ ಸೇರಿ ಗೆರಿಲ್ಲಾ ಯುದ್ದದ ತರಬೇತಿ ಪಡೆಯುತ್ತಿದ್ದ. ಈತನ ಬಳಿಯಿಂದ 1 ಎಕೆ 47 ರೈಫಲ್, ಎರಡು ಪಿಸ್ತೂಲ್, ಹಾಗೂ 23 ಸಾವಿರ ರೂ. ಭಾರತೀಯ ಕರೆನ್ಸಿ ವಶಪಡಿಸಿಕೊಳ್ಳಲಾಗಿದೆ.

ಕಳೆದ ಎರಡು ತಿಂಗಳಲ್ಲಿ ಪಾಕಿಸ್ತಾನದ ಇಬ್ಬರು ಉಗ್ರರನ್ನು ಕುಪ್ವಾರ ಜಿಲ್ಲೆಯಿಂದ ಸೆರೆಹಿಡಿಯಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭೀಕರ ಮಳೆಗೆ ಜಮ್ಮು-ಕಾಶ್ಮೀರ ತತ್ತರ: ಸಾವಿನ ಸಂಖ್ಯೆ 41ಕ್ಕೆ ಏರಿಕೆ; ಕೇಂದ್ರದಿಂದ ನೆರವಿನ ಭರವಸೆ; ಮುಂದುವರೆದ ರಕ್ಷಣಾ ಕಾರ್ಯಾಚರಣೆ

ಭಾರತದ ಮೇಲೆ ಅಮೆರಿಕಾ ಸುಂಕಾಸ್ತ್ರ: ದೇಶ ರಕ್ಷಿಸುವಲ್ಲಿ ಪ್ರಧಾನಿ ಮೋದಿ ವಿಫಲ; AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ

ಜಮ್ಮು-ಕಾಶ್ಮೀರದ ಬಂಡಿಪೋರಾದಲ್ಲಿ ಗುಂಡಿನ ಚಕಮಕಿ: ಇಬ್ಬರು ಉಗ್ರರ ಹತ್ಯೆ

RSS Song Controversy: ಡಿಕೆಶಿ ಆರ್‌ಎಸ್‌ಎಸ್‌ ಗೀತೆ ಹಾಡಿದ್ದು ತಪ್ಪು, ಕ್ಷಮೆ ಕೇಳಿದ್ದರಿಂದ ಎಲ್ಲವೂ ಮುಗಿದಿದೆ; ಮಲ್ಲಿಕಾರ್ಜುನ ಖರ್ಗೆ

ವಾಲ್ಮೀಕಿ ನಿಗಮ ಹಗರಣ: ಜಾರಿ ನಿರ್ದೇಶನಾಲಯದಿಂದ 5 ಕೋಟಿ ಮೌಲ್ಯದ ಆಸ್ತಿ ಮುಟ್ಟುಗೋಲು !

SCROLL FOR NEXT