ಬಹದ್ದೂರ್ ಅಲಿ 
ದೇಶ

ಲಾಹೋರ್ ನಿಂದ ಬಂದಿದ್ದ ಪಾಕಿಸ್ತಾನ ಉಗ್ರನನ್ನು ಜೀವಂತ ಸೆರೆ ಹಿಡಿದ ಗಡಿ ಭದ್ರತ ಪಡೆ

ಭದ್ರತ ಪಡೆ ಮತ್ತು ಉಗ್ರನ ನಡುವೆ ನಡೆದ ಗುಂಡಿನ ಕಾಳಗದ ನಂತರ ಬಾರತೀಯ ಸೈನಿಕು ಲಾಹೋರ್ ನಿಂದ ಬಂದಿದ್ದ ಪಾಕಿಸ್ತಾನಿ ಉಗ್ರನನ್ನು ಜೀವಂತವಾಗಿ ..

ಶ್ರೀನಗರ: ಭದ್ರತ ಪಡೆ ಮತ್ತು ಉಗ್ರನ ನಡುವೆ ನಡೆದ ಗುಂಡಿನ ಕಾಳಗದ ನಂತರ ಬಾರತೀಯ ಸೈನಿಕು ಲಾಹೋರ್ ನಿಂದ ಬಂದಿದ್ದ ಪಾಕಿಸ್ತಾನಿ ಉಗ್ರನನ್ನು ಜೀವಂತವಾಗಿ ಸೆರೆ ಹಿಡಿದಿದ್ದಾರೆ.

ಲಾಹೋರ್ ನಗರದ ಪಾಕಿಸ್ತಾನ ಪ್ರಜೆ ಬಹದ್ದೂರ್ ಅಲಿ ಎಂದು ಗುರುತು ಪತ್ತೆ ಮಾಡಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯ ಹೇಳಿದೆ.

ಶ್ರೀನಗರ ಕುಪ್ವಾರ ದಲ್ಲಿ ನಡೆದ ಗುಂಡಿನ ಕಾಳಗದಲ್ಲಿ ನಾಲ್ಕು ಎಲ್ ಇಟಿ ಉಗ್ರರನ್ನು ಕೊಂದ ನಂತರ ಬಹದ್ದೂರ್ ಅಲಿಯನ್ನು ಗಡಿ ಭದ್ರತಾ ಪಡೆ ಸೈನಿಕರು ಜೀವಂತವಾಗಿ ಬಂಧಿಸಿದ್ದಾರೆ.

22 ವರ್ಷದ ಬಹದ್ದೂರ್ ಅಲಿ ಅಲಿಯಾಸ್ ಸೈಫುಲ್ಲಾ ಲಷ್ಕರ್ -ಇ- ತಯ್ಬಾ ಉಗ್ರರ ಜೊತೆ ಸೇರಿ ಗೆರಿಲ್ಲಾ ಯುದ್ದದ ತರಬೇತಿ ಪಡೆಯುತ್ತಿದ್ದ. ಈತನ ಬಳಿಯಿಂದ 1 ಎಕೆ 47 ರೈಫಲ್, ಎರಡು ಪಿಸ್ತೂಲ್, ಹಾಗೂ 23 ಸಾವಿರ ರೂ. ಭಾರತೀಯ ಕರೆನ್ಸಿ ವಶಪಡಿಸಿಕೊಳ್ಳಲಾಗಿದೆ.

ಕಳೆದ ಎರಡು ತಿಂಗಳಲ್ಲಿ ಪಾಕಿಸ್ತಾನದ ಇಬ್ಬರು ಉಗ್ರರನ್ನು ಕುಪ್ವಾರ ಜಿಲ್ಲೆಯಿಂದ ಸೆರೆಹಿಡಿಯಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನಾವು ಏಕೆ ತಡೆಯಲಿ... ತಾಂತ್ರಿಕ ಸಮಸ್ಯೆ ಹೊರತು ಉದ್ದೇಶಪೂರ್ವಕವಲ್ಲ: ಮಹಿಳಾ ಪತ್ರಕರ್ತರನ್ನು ದೂರವಿಟ್ಟ ಬಗ್ಗೆ ಮುತ್ತಕಿ ಸ್ಪಷ್ಟನೆ

Afghan-Pak War: 'ಅಲ್ಲಾ ಕಾಪಾಡು' ಅಫ್ಘಾನ್ ಪ್ರತೀಕಾರದ ದಾಳಿ; ಆಗಸದೆತ್ತರಕ್ಕೆ ಚಿಮ್ಮಿದ ಪಾಕ್ ಸೈನಿಕರ ಶವಗಳು, ಗಡಿಯಿಂದ ಕಾಲ್ಕಿತ್ತ ಸೇನೆ, Video

ಯಾವುದೇ ಸಿದ್ಧಾಂತ ಅಥವಾ ಅಜೆಂಡಾವನ್ನು ಪ್ರಚಾರ ಮಾಡುತ್ತಿಲ್ಲ; 'ಕಾಂತಾರ: ಚಾಪ್ಟರ್ 1' ಕುರಿತು ರಿಷಬ್ ಶೆಟ್ಟಿ

'ಆಕೆ ಮಧ್ಯರಾತ್ರಿ 12.30ಕ್ಕೆ ಹೇಗೆ ಹೊರಬಂದಳು?': ಗ್ಯಾಂಗ್ ರೇಪ್ ಕುರಿತು ಮಮತಾ ಬ್ಯಾನರ್ಜಿ ಹೇಳಿಕೆ

ಹಾಸನಾಂಬ ದರ್ಶನಕ್ಕೆ ಭಕ್ತರ ಸಂಖ್ಯೆ ಹೆಚ್ಚಳ: ಎರಡೇ ದಿನಗಳಲ್ಲಿ ರೂ. 2.24 ಕೋಟಿ ಆದಾಯ, ಆರು ಸಿಬ್ಬಂದಿ ಅಮಾನತು!

SCROLL FOR NEXT