ನರೇಂದ್ರ ಮೋದಿ ಮತ್ತು ಕನ್ನಯ್ಯ ಕುಮಾರ್ 
ದೇಶ

2002 ರ ಗುಜರಾತ್ ದಾಳಿಗೂ 1984 ರ ಸಿಖ್ ದೊಂಬಿಗೂ ವ್ಯತ್ಯಾಸವಿದೆ: ಕನ್ಹಯ್ಯ ಕುಮಾರ್

ದೇಶದಲ್ಲಿ 2002 ರಲ್ಲಿ ನಡೆದ ಗುಜರಾತ್ ದೊಂಬಿಗೂ ಮತ್ತು 1984 ರಲ್ಲಿ ನಡೆದ ಬಹಳ ವ್ಯತ್ಯಾಸವಿದೆ. ಎರಡು ಗಲಭೆಗಳು ರಾಜ್ಯ ಆಡಳಿತ ಯಂತ್ರದ ಬೆಂಬಲದೊಂದಿಗೆ ...

ನವದೆಹಲಿ: ದೇಶದಲ್ಲಿ 2002 ರಲ್ಲಿ ನಡೆದ ಗುಜರಾತ್ ದೊಂಬಿಗೂ ಮತ್ತು 1984 ರಲ್ಲಿ ನಡೆದ ಬಹಳ ವ್ಯತ್ಯಾಸವಿದೆ. ಎರಡು ಗಲಭೆಗಳು ರಾಜ್ಯ ಆಡಳಿತ ಯಂತ್ರದ ಬೆಂಬಲದೊಂದಿಗೆ ನಡೆದಿದೆ ಎಂದು ಆರೋಪಿಸಿದ್ದಾರೆ.

ತುರ್ತು ಪರಿಸ್ಥಿತಿ ಹಾಗೂ ಫ್ಯಾಸಿಸಂ ಗಳಿಗೆ ಮೂಲಭೂತವಾದ ವ್ಯತ್ಯಾಸವಿದೆ. ಜನರ ಗುಂಪು ಸಾಮಾನ್ಯ ವ್ಯಕ್ತಿಯೊಬ್ಬನನ್ನು ಕೊಲ್ಲುವುದಕ್ಕೂ, ಆಡಳಿತ ಯಂತ್ರವೇ ಜನರನ್ನು ಕೊಲ್ಲುವದಕ್ಕೆ ಸಾಕಷ್ಟು ವ್ಯತ್ಯಾಸವಿದೆ.

1984 ರ ಗಲಭೆಯಲ್ಲಿ ಒಂದು ಪಕ್ಷ ಗೂಂಡಾಗಿರಿ ಮಾಡಿತ್ತು. ಆದರೆ 2002 ಗುಜರಾತ್ ಸಾಮೂಹಿಕ ಹತ್ಯಾಕಾಂಡದಲ್ಲಿ  ಇಡೀ ರಾಜ್ಯದ ಆಡಳಿತ ಯಂತ್ರ ಗೂಂಡಾಗಿರಿ ಮಾಡಿತ್ತು ಎಂದು ದೂರಿದ್ದಾರೆ.

ಭಾರತದಲ್ಲಿರುವ ಬುದ್ದಿಜೀವಿಗಳಿಗೆ ಮೋದಿ ಪ್ರೊತ್ಸಾಹ ನೀಡುತ್ತಿಲ್ಲ, ಮೋದಿ ಪ್ರಭುತ್ವವನ್ನು ಯಾವ ಬುದ್ದಿಜೀವಿಗಳು ಒಪ್ಪಿಕೊಳ್ಳುವುದಿಲ್ಲ ಎಂದು ಕನ್ಹಯ್ಯ ಕುಮಾರ್ ಹೇಳಿದ್ದಾರೆ. ವಿವಿಗಳ ಮೇಲೆ ಹಿಟ್ಲರ್ ರೀತಿಯ ದಾಳಿಗಳು ನಡೆಯುತ್ತಿವೆ. ಪ್ರಸಕ್ತ ದಿನಗಳಲ್ಲಿ ಕೋಮುವಾದ ವನ್ನು ಎದುರಿಸುವಂತ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಕೇಂದ್ರ ಎನ್ ಡಿ ಎ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

Tariff ಬೆನ್ನಲ್ಲೇ ಅಮೆರಿಕ ಅಧ್ಯಕ್ಷರಿಗೆ ಯುದ್ಧೋನ್ಮಾದ: "ಯುದ್ಧ ಇಲಾಖೆ" ಬಗ್ಗೆ ಟ್ರಂಪ್ ಒಲವು!

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

Ragigudda Metro ಮೆಟ್ರೋ ನಿಲ್ದಾಣದಲ್ಲಿ ತಪ್ಪಿದ ದುರಂತ, ಆಯತಪ್ಪಿ ಹಳಿ ಮೇಲೆ ಬಿದ್ದ ಸಿಬ್ಬಂದಿ!... ಮುಂದೇನಾಯ್ತು? Video

ಸೌರಭ್ ಭಾರದ್ವಾಜ್ ಮನೆ ಮೇಲೆ ಇಡಿ ದಾಳಿ; ಮೋದಿ ನಕಲಿ ಪದವಿ ಕುರಿತ ಗಮನ ಬೇರೆಡೆ ಸೆಳೆಯಲು ಯತ್ನ ಎಂದ AAP

SCROLL FOR NEXT