ಹಲ್ಲೆ 
ದೇಶ

ಕಳ್ಳತನ ಆರೋಪ: ದಿವ್ಯಾಂಗನನ್ನು ಬೂಟಿನಿಂದ ಒದ್ದ ಒಡಿಶಾ ಪೊಲೀಸರು

ಕಳ್ಳತನ ಆರೋಪದಲ್ಲಿ ರೈಲ್ವೆ ಪೊಲೀಸರು ದಿವ್ಯಾಂಗನೊಬ್ಬನಿಗೆ ಹಿಗ್ಗಾಮುಗ್ಗಾ ಬೂಟಿನ ಕಾಲಿನಿಂದ ಒದ್ದಿರುವ ಘಟನೆ ಬಾಲಸೋರ್ ರೈಲು ನಿಲ್ದಾಣದಲ್ಲಿ ನಡೆದಿದೆ...

ಬಾಲಸೋರ್(ಒಡಿಶಾ): ಕಳ್ಳತನ ಆರೋಪದಲ್ಲಿ ರೈಲ್ವೆ ಪೊಲೀಸರು ದಿವ್ಯಾಂಗನೊಬ್ಬನಿಗೆ ಹಿಗ್ಗಾಮುಗ್ಗಾ ಬೂಟಿನ ಕಾಲಿನಿಂದ ಒದ್ದಿರುವ ಘಟನೆ ಬಾಲಸೋರ್ ರೈಲು ನಿಲ್ದಾಣದಲ್ಲಿ ನಡೆದಿದೆ.

ರೈಲು ನಿಲ್ದಾಣದಲ್ಲಿ ಕುಳಿತಿದ್ದ ದಿವ್ಯಾಂಗನಿಗೆ ರೈಲ್ವೇ ಪೊಲೀಸರು ಅಮಾನವೀಯವಾಗಿ ಎದೆ ಬೆನ್ನಿಗೆ ಹಿಗ್ಗಾಮುಗ್ಗಾ ಬೂಟಿನಾ ಕಾಲಿನಲ್ಲಿ ತುಳಿದು ರಕ್ಕಸರಂತೆ ವರ್ತಿಸಿದ್ದಾರೆ ಈ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು ವಿಡಿಯೋ ವೈರಲ್ ಆಗಿದೆ.

ಪೊಲೀಸರ ಈ ವರ್ತನೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹಲವರ ಟೀಕೆಗೆ ಗುರಿಯಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಮೂವರು ಸಾವು; ಕೊಚ್ಚಿ ಹೋದ ಸೇತುವೆ; Video

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

ಭ್ರಷ್ಟಾಚಾರ ಪ್ರಕರಣ: ಬಂಧಿತ ಶ್ರೀಲಂಕಾ ಮಾಜಿ ಅಧ್ಯಕ್ಷ ವಿಕ್ರಮಸಿಂಘೆಗೆ ಜಾಮೀನು

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

SCROLL FOR NEXT