ದೇಶ

ಕಳ್ಳತನ ಆರೋಪ: ದಿವ್ಯಾಂಗನನ್ನು ಬೂಟಿನಿಂದ ಒದ್ದ ಒಡಿಶಾ ಪೊಲೀಸರು

Vishwanath S

ಬಾಲಸೋರ್(ಒಡಿಶಾ): ಕಳ್ಳತನ ಆರೋಪದಲ್ಲಿ ರೈಲ್ವೆ ಪೊಲೀಸರು ದಿವ್ಯಾಂಗನೊಬ್ಬನಿಗೆ ಹಿಗ್ಗಾಮುಗ್ಗಾ ಬೂಟಿನ ಕಾಲಿನಿಂದ ಒದ್ದಿರುವ ಘಟನೆ ಬಾಲಸೋರ್ ರೈಲು ನಿಲ್ದಾಣದಲ್ಲಿ ನಡೆದಿದೆ.

ರೈಲು ನಿಲ್ದಾಣದಲ್ಲಿ ಕುಳಿತಿದ್ದ ದಿವ್ಯಾಂಗನಿಗೆ ರೈಲ್ವೇ ಪೊಲೀಸರು ಅಮಾನವೀಯವಾಗಿ ಎದೆ ಬೆನ್ನಿಗೆ ಹಿಗ್ಗಾಮುಗ್ಗಾ ಬೂಟಿನಾ ಕಾಲಿನಲ್ಲಿ ತುಳಿದು ರಕ್ಕಸರಂತೆ ವರ್ತಿಸಿದ್ದಾರೆ ಈ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು ವಿಡಿಯೋ ವೈರಲ್ ಆಗಿದೆ.

ಪೊಲೀಸರ ಈ ವರ್ತನೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹಲವರ ಟೀಕೆಗೆ ಗುರಿಯಾಗಿದೆ.

SCROLL FOR NEXT