ದೇಶ

ಮಾನಸ ಸರೋವರ ಯಾತ್ರೆ; ಆಂಧ್ರಪ್ರದೇಶ, ಕೇರಳ ಮೂಲದ ಇಬ್ಬರು ಯಾತ್ರಾರ್ಥಿಗಳು ಸಾವು

Manjula VN
ನವದೆಹಲಿ; ಮಾನಸ ಸರೋವರ ಯಾತ್ರೆಗೆ ತೆರಳಿದ್ದ ಆಂಧ್ರಪ್ರದೇಶ ಮತ್ತು ಕೇರಳ ಮೂಲದ ಇಬ್ಬರು ಯಾತ್ರಾರ್ಥಿಗಳು ಸಾವನ್ನಪ್ಪಿದ್ದಾರೆಂದು ಮಂಗಳವಾರ ತಿಳಿದುಬಂದಿದೆ. 
ಆಂಧ್ರಪ್ರದೇಶದ ಪೂರ್ವ ಗೋದಾವರಿಯ ನಿರವಾಗಿ ಗ್ರಾಂಥಿ ಸುಬ್ಬರಾವ್ ಎಂಬುವವರು ನೇಪಾಳದ ಹಿಲ್ಸಾದಲ್ಲಿ ಸಾವನ್ನಪ್ಪಿದ್ದಾರೆ. ಇದರಂತೆ ಕೇರಳ ಮೂಲಕ ವ್ಯಕ್ತಿಯೊಬ್ಬರೂ ಕೂಡ ಸಾವನ್ನಪ್ಪಿದ್ದಾರೆಂದು ವರದಿಗಳು ತಿಳಿಸಿವೆ.
ಸುಬ್ಬರಾಮ್ ಅವರ ಮೃತದೇಹವನ್ನು ನೇಪಾಳ್ಗಂಜ್'ಗೆ ಕರೆ ತರಲಾಗಿದ್ದು, ಇಲ್ಲಿಯೇ ಮರಣೋತ್ತರ ನಡೆಸಿದ ಬಳಿಕ ಆಂಧ್ರಪ್ರದೇಶಕ್ಕೆ ರವಾನಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಾವಿಗೆ ಕಾರಣಗಳು ತಿಳಿದುಬಂದಿಲ್ಲ. 
SCROLL FOR NEXT