ದೇಶ

ಭಾರತದಲ್ಲಿ ಮುಸ್ಲಿಮರಾಗಿರುವುದಕ್ಕಿಂತ ಹಸುವಾಗಿದ್ದರೇನೇ ಸುರಕ್ಷಿತ: ಶಶಿ ತರೂರ್

Srinivas Rao BV
ಇತ್ತೀಚಿನ ದಿನಗಳಲ್ಲಿ ತಮ್ಮ ಹೇಳಿಕೆಗಳಿಂದಲೇ ಸುದ್ದಿಯಲ್ಲಿರುವ ಕಾಂಗ್ರೆಸ್ ಸಂಸದ ಶಶಿ ತರೂರ್, ಬಿಜೆಪಿ ವಿರುದ್ಧ ಮತ್ತೊಮ್ಮೆ ವಾಗ್ದಾಳಿ ನಡೆಸಿದ್ದಾರೆ. 
ಈ ಬಾರಿ ಅಲ್ವಾರ್ ಜನಸಮೂಹ ಹಲ್ಲೆ ಪ್ರಕರಾಣದ ಬಗ್ಗೆ ಮಾತನಾಡಿರುವ ಶಶಿ ತರೂರ್, ಕಾಂಗ್ರೆಸ್ ಹಲವು ಜಾಗಗಳಲ್ಲಿ ಮುಸ್ಲಿಮರಾಗಿರುವುದಕ್ಕಿಂತಲೂ ಹಸುವಾಗಿದ್ದರೇನೇ ಸುರಕ್ಷಿತ ಎನಿಸುತ್ತದೆ ಎಂದಿದ್ದಾರೆ. ಕಾಂಗ್ರೆಸ್ ನಾಯಕನ ಹೇಳಿಕೆಯನ್ನು ಸಿಪಿಐ(ಎಂ) ನ ನಾಯಕ ಸೀತಾರಾಮ್ ಯೆಚೂರಿ ಬೆಂಬಲಿಸಿದ್ದಾರೆ. 
SCROLL FOR NEXT