ದೇಶ

ಕಿಡ್ನಿ ಕಸಿ ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಂಡಿರುವ ಅರುಣ್ ಜೇಟ್ಲಿ ಐಸಿಯುನಿಂದ ಸ್ಥಳಾಂತರ

Nagaraja AB

ನವದೆಹಲಿ : ಮೇ 14 ರಂದು ಏಮ್ಸ್ ಆಸ್ಪತ್ರೆಯಲ್ಲಿ  ಕಿಡ್ನಿ ಕಸಿ ಶಸ್ತ್ರಚಿಕಿತ್ಸೆಗೊಳಗಾಗಿದ್ದ ಹಣಕಾಸು ಸಚಿವ ಅರುಣ್ ಜೇಟ್ಲಿ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದು, ಅವರನ್ನು ತುರ್ತು ನಿಗಾ ಘಟಕದಿಂದ ಸ್ಥಳಾಂತರ ಮಾಡಲಾಗುತ್ತಿದೆ

ಕಿಡ್ನಿ ಕಸಿ ಸರ್ಜನ್, ಅಂತಃಸ್ರಾವಶಾಸ್ತ್ರಜ್ಞ, ಮೂತ್ರಪಿಂಡ ಶಾಸ್ತ್ರಜ್ಞ, ಮತ್ತಿತರ ತಜ್ಞ ರನ್ನೊಳಗೊಂಡ  ತಂಡದ ಮುತುವರ್ಜಿಯಿಂದಾಗಿ  ಜೇಟ್ಲಿ ಅವರು ಕ್ಷಿಪ್ರ ರೀತಿಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.
SCROLL FOR NEXT