ಸಂಜಯ್ ರಾವತ್ 
ದೇಶ

ಮುಂಬಯಿ ಪೊಲೀಸರ ಮಾನಹಾನಿ ಮಾಡಿದವರು ಕ್ಷಮೆ ಕೇಳಬೇಕು: ಶಿವಸೇನಾ

ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣ ಸಂಬಂಧ ಮುಂಬಯಿ ಪೊಲೀಸರ ಮಾನಹಾನಿ ಮಾಡಿದವ ರಾಜಕಾರಣಿಗಳು ಮತ್ತು ನ್ಯೂಸ್ ಚಾನೆಲ್ ಗಳು ಕ್ಷಮೆ ಕೋರಬೇಕೆಂದು ಶಿವಸೇನೆ ಆಗ್ರಹಿಸಿದೆ.

ಮುಂಬಯಿ: ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣ ಸಂಬಂಧ ಮುಂಬಯಿ ಪೊಲೀಸರ ಮಾನಹಾನಿ ಮಾಡಿದವ ರಾಜಕಾರಣಿಗಳು ಮತ್ತು ನ್ಯೂಸ್ ಚಾನೆಲ್ ಗಳು ಕ್ಷಮೆ ಕೋರಬೇಕೆಂದು ಶಿವಸೇನೆ ಆಗ್ರಹಿಸಿದೆ.

ನಟ ಸುಶಾಂತ್ ಸಿಂಗ್ ಸಾವು ಕೊಲೆ ಎಂಬ ಆರೋಪಗಳನ್ನು ಏಮ್ಸ್ ಆಸ್ಪತ್ರೆ ತಳ್ಳಿ ಹಾಕಿದೆ, ಅಂತಿಮವಾಗಿ ನಟನ ಸಾವಿನ ವರದಿ ಬಂದಿದ್ದು, ಮಹಾರಾಷ್ಟ್ರದ ಚಿತ್ರಣಕ್ಕೆ ಧಕ್ಕೆ ತರಲು ನಡೆದ ಪಿತೂರಿ ಇದಾಗಿತ್ತು ಎಂದು ಶಿವಸೇನೆ ಮುಖವಾಣಿ ಸಾಮ್ನಾದಲ್ಲಿ ಬರೆಯಲಾಗಿದೆ. ಪಿತೂರಿಯ ಭಾಗವಾಗಿದ್ದವರ ವಿರುದ್ಧ ಮಹಾರಾಷ್ಟ್ರ ಸರ್ಕಾರ ಮಾನಹಾನಿ ಕೇಸ್ ದಾಖಲಿಸಬೇಕೆಂದು ಸಾಮ್ನಾ ಹೇಳಿದೆ. 

ಸುಶಾಂತ್ ಸಿಂಗ್ ರಜಪೂತ್ ಅವರ ಸಾವು ಕೊಲೆಯಲ್ಲ ಆತ್ಮಹತ್ಯೆ  ಎಂದು ಏಮ್ಸ್ ಆಸ್ಪತ್ರೆ ವರದಿ ನೀಡಿದೆ. ಅಂಧ ಭಕ್ತರು ಈಗಲೂ ಕೂಡ ಏಮ್ಸ್ ಆಸ್ಪತ್ರೆ ವರದಿಯನ್ನು ತಿರಸ್ಕರಿಸಲಿದ್ದಾರೆಯೇ ಎಂದು ಸಾಮ್ನಾ ಪ್ರಶ್ನಿಸಿದೆ.

ರಾಜಕಾರಣಿಗಳು ಮತ್ತು ನ್ಯೂಸ್ ಚಾನೆಲ್ ಗಳು ನಾಯಿಗಳ ರೀತಿ ಬೊಗಳುತ್ತಿದ್ದರು, ಮುಂಬಯಿ ಪೊಲೀಸರ ತನಿಖೆ ಬಗ್ಗೆಯೇ ಪ್ರಶ್ನೆ ಎತ್ತಿದ್ದರು ಹೀಗಾಗಿ ಅವರೆಲ್ಲರೂ ಮುಂಬಯಿ ಪೊಲೀಸರ ಕ್ಷಮೆ ಕೇಳಬೇಕೆಂದು ಆಗ್ರಹಿಸಿದೆ, ಯಾವುದೇ ಪಕ್ಷದ ಹೆಸರು ಹೇಳದೇ ಉತ್ತರ ಪ್ರದೇಶದಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದ ಬಗ್ಗೆ ಸುಮ್ಮನಿರುವ ರಾಜಕಾರಣಿಗಳ ಬಗ್ಗೆ ಕಿಡಿ ಕಾರಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ.50 ರಷ್ಟು ಸುಂಕ ನಾಳೆ ಜಾರಿ: ಕರಡು ಸೂಚನೆ ಹೊರಡಿಸಿದ ಅಮೆರಿಕ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

SCROLL FOR NEXT