ಸಾಂದರ್ಭಿಕ ಚಿತ್ರ 
ದೇಶ

ಯಾಸ್ ಚಂಡ ಮಾರುತ: 25 ರೈಲುಗಳ ಪ್ರಯಾಣ ರದ್ದು

ಕೇವಲ ಎರುಡು ವಾರದ ಅವಧಿಯಲ್ಲಿ ದೇಶ ಎರಡು ಚಂಡಮಾರುತದ ಪರಿಣಾಮ ಎದುರಿಸಬೇಕಾಗಿದೆ.

ನವದೆಹಲಿ: ಕೇವಲ ಎರುಡು ವಾರದ ಅವಧಿಯಲ್ಲಿ ದೇಶ ಎರಡು ಚಂಡಮಾರುತದ ಪರಿಣಾಮ ಎದುರಿಸಬೇಕಾಗಿದೆ. ಕಳೆದವಾರ ತೌಕ್ತೆ  ಚಂಡಮಾರುತ ಸೃಷ್ಟಿ ಮಾಡಿದ ಅನಾಹುತ  ಹಾನಿ,  ಜನರ ಮನಸ್ಸಿನಿಂದ ದೂರವಾಗುವ ಮುನ್ನವೇ ಮತ್ತೊಂದು ಚಂಡಮಾರುತದ ಬೀತಿ  ಎದುರಾಗಿದೆ. 

ಯಾಸ್ ಚಂಡಮಾರುತದಿಂದಾಗಿ ಇಂದಿನಿಂದ ಬರುವ 29ರ ವರೆಗೆ  25 ರೈಲು ಪ್ರಯಾಣ  ರದ್ದು ಗೊಳಿಸಲಾಗಿದೆ ಎಂದು ಪೂರ್ವ ರೈಲ್ವೆ ಹೇಳಿದೆ. ಪೂರ್ವ-ಮಧ್ಯ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತಕ್ಕೆ ನಂತರ ತೀವ್ರ ಚಂಡಮಾರುತವಾಗಿದೆ.
ಎಂದು ಭಾರತ ಹವಾಮಾನ ಇಲಾಖೆ (ಐಎಂಡಿ) ಹವಾಮಾನ ಇಲಾಖೆಯ ಹೇಳಿದೆ. 

ಯಾಸ್ ಚಂಡಮಾರುತ ಇದೇ  26 ರಂದು   ಪಶ್ಚಿಮ ಬಂಗಾಳ ಮತ್ತು ಉತ್ತರ ಒಡಿಶಾ ಕರಾವಳಿಗಳನ್ನು ದಾಟಲಿದೆ.  ಚಂಡಮಾರುತ ಗಾಳಿಯ ವೇಗವು ಗಂಟೆಗೆ ಸುಮಾರು 155-165 ಕಿ.ಮೀ. ಎಂದು ಐಎಂಡಿ ಊಹಿಸಿತ್ತು, ಇದು ಗಂಟೆಗೆ 185 ಕಿ.ಮೀ. ವೇಗದಲ್ಲಿ ಬೀಸಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT