ಸಾಂದರ್ಭಿಕ ಚಿತ್ರ 
ದೇಶ

ನೋಂದಣಿ ಪ್ರಕ್ರಿಯೆ ಕ್ಲಿಷ್ಟಕರ; ವೈದ್ಯರಿಗೆ ತಲೆನೋವಾದ NMR ಪೋರ್ಟಲ್‌!

ಈಗ ಕೇವಲ ಆಧಾರ್ ಮಾತ್ರ ಅಪ್‌ಲೋಡ್ ಮಾಡದೆ, ಅವರ ಹೆಸರುಗಳು ಅಥವಾ ರಾಜ್ಯ ವೈದ್ಯಕೀಯ ಮಂಡಳಿಯ ಹೆಸರುಗಳು ಪ್ರಸ್ತುತ ಡೇಟಾಗೆ ಹೊಂದಿಕೆಯಾಗದಿದ್ದರೆ ಅಫಿಡವಿಟ್ ನ್ನು ಸಹ ಅಪ್‌ಲೋಡ್ ಮಾಡಲು ವೈದ್ಯರಿಗೆ ಕೇಳಲಾಗುತ್ತಿದೆ.

ನವದೆಹಲಿ: ಕೇಂದ್ರ ಆರೋಗ್ಯ ಸಚಿವ ಜೆಪಿ ನಡ್ಡಾ ಅವರು ಆಗಸ್ಟ್‌ನಲ್ಲಿ ಅತ್ಯುತ್ಸಾಹದಿಂದ ಆರಂಭಿಸಿದ ರಾಷ್ಟ್ರೀಯ ವೈದ್ಯಕೀಯ ನೋಂದಣಿ (NMR) ಪೋರ್ಟಲ್‌ನಲ್ಲಿ ನೋಂದಾಯಿಸಲು ಸಾವಿರಾರು ಎಂಬಿಬಿಎಸ್ ವೈದ್ಯರು ಹೆಣಗಾಡುತ್ತಿದ್ದಾರೆ.

ಈಗ ಕೇವಲ ಆಧಾರ್ ಮಾತ್ರ ಅಪ್‌ಲೋಡ್ ಮಾಡದೆ, ಅವರ ಹೆಸರುಗಳು ಅಥವಾ ರಾಜ್ಯ ವೈದ್ಯಕೀಯ ಮಂಡಳಿಯ ಹೆಸರುಗಳು ಪ್ರಸ್ತುತ ಡೇಟಾಗೆ ಹೊಂದಿಕೆಯಾಗದಿದ್ದರೆ ಅಫಿಡವಿಟ್ ನ್ನು ಸಹ ಅಪ್‌ಲೋಡ್ ಮಾಡಲು ವೈದ್ಯರಿಗೆ ಕೇಳಲಾಗುತ್ತಿದೆ.

ಇದು ವಿಶೇಷವಾಗಿ ಕೇರಳಕ್ಕೆ ಅನ್ವಯವಾಗುತ್ತದೆ. ಅಲ್ಲಿ ರಾಜ್ಯ ವೈದ್ಯಕೀಯ ಮಂಡಳಿಯ ಹೆಸರು ಬದಲಾಗಿದೆ. ಇದರ ಪರಿಣಾಮವಾಗಿ ವೈದ್ಯರು ಆರಂಭದಿಂದ ಹಿಡಿದು ಈಗಿರುವ ಹುದ್ದೆಯವರೆಗೆ ಎಲ್ಲಾ ಮಾಹಿತಿಯನ್ನು ಸಮಗ್ರವಾಗಿ NMR ಪೋರ್ಟಲ್ ನಲ್ಲಿ ನೋಂದಾಯಿಸಬೇಕಾಗುತ್ತದೆ. NMR ಪೋರ್ಟಲ್ ಭಾರತದಲ್ಲಿನ ಆಲೋಪಥಿ ವೈದ್ಯರ ಸಮಗ್ರ ಡೇಟಾಬೇಸ್ ಆಗಿದೆ.

ವೈದ್ಯರ ನೋಂದಣಿ ಪ್ರಕ್ರಿಯೆ ಸಾಕಷ್ಟು ಜಟಿಲವಾಗಿದ್ದು, ಈ ವಿಷಯವನ್ನು ರಾಷ್ಟ್ರೀಯ ವೈದ್ಯಕೀಯ ಆಯೋಗದ( NMC) ಗಮನಕ್ಕೆ ತರುತ್ತೇವೆ ಎಂದು ಭಾರತೀಯ ವೈದ್ಯಕೀಯ ಸಂಘದ ರಾಷ್ಟ್ರೀಯ ಅಧ್ಯಕ್ಷ ಡಾ.ಕೆ.ವಿ.ಅಶೋಕನ್ ಹೇಳಿದ್ದಾರೆ.

ಇದು ತಾಂತ್ರಿಕ ಸಮಸ್ಯೆಯಾಗಿದ್ದರೆ ಕೂಡಲೇ ಸರಿಪಡಿಸಬೇಕು. ಇದನ್ನು ಸುಲಭವಾಗಿ ಪರಿಹರಿಸಬಹುದು. NMC ಕಾರ್ಯವಿಧಾನವನ್ನು ಸರಳಗೊಳಿಸಬೇಕು ಮತ್ತು ಸ್ವರೂಪವನ್ನು ಬದಲಾಯಿಸಬೇಕು. ಅವರು ನೋಂದಣಿಯನ್ನು ಆಧಾರ್‌ನೊಂದಿಗೆ ಡಿಲಿಂಕ್ ಮಾಡಬೇಕು ಎಂದು ಒತ್ತಾಯಿಸಿದರು. ಎನ್‌ಎಂಆರ್ ಪೋರ್ಟಲ್ ಕುರಿತು ಎನ್‌ಎಂಸಿ ಅಧ್ಯಕ್ಷ ಡಾ ಬಿ.ಎನ್. ಗಂಗಾಧರ್ ಅವರೊಂದಿಗೆ ಚರ್ಚೆ ನಡೆಸಿದ್ದೇವೆ ಎಂದು ಅವರು ತಿಳಿಸಿದರು.

ಇದು ತಾಂತ್ರಿಕ ಸಮಸ್ಯೆಯಾಗಿದ್ದರೆ ಕೂಡಲೇ ಸರಿಪಡಿಸಬೇಕು. ಇದನ್ನು ಸುಲಭವಾಗಿ ಪರಿಹರಿಸಬಹುದು. NMC ಕಾರ್ಯವಿಧಾನವನ್ನು ಸರಳಗೊಳಿಸಬೇಕು ಮತ್ತು ಸ್ವರೂಪವನ್ನು ಬದಲಾಯಿಸಬೇಕು. ಅವರು ನೋಂದಣಿಯನ್ನು ಆಧಾರ್‌ನೊಂದಿಗೆ ಡಿಲಿಂಕ್ ಮಾಡಬೇಕು ಎಂದು ಒತ್ತಾಯಿಸಿದರು. ಎನ್‌ಎಂಆರ್ ಪೋರ್ಟಲ್ ಕುರಿತು ಎನ್‌ಎಂಸಿ ಅಧ್ಯಕ್ಷ ಡಾ ಬಿ.ಎನ್. ಗಂಗಾಧರ್ ಅವರೊಂದಿಗೆ ಚರ್ಚೆ ನಡೆಸಿದ್ದೇವೆ ಎಂದು ಅವರು ತಿಳಿಸಿದರು.

ಇದು ತಾಂತ್ರಿಕ ಸಮಸ್ಯೆಯಾಗಿದ್ದರೆ ಕೂಡಲೇ ಸರಿಪಡಿಸಬೇಕು. ಇದನ್ನು ಸುಲಭವಾಗಿ ಪರಿಹರಿಸಬಹುದು. NMC ಕಾರ್ಯವಿಧಾನವನ್ನು ಸರಳಗೊಳಿಸಬೇಕು ಮತ್ತು ಸ್ವರೂಪವನ್ನು ಬದಲಾಯಿಸಬೇಕು. ಅವರು ನೋಂದಣಿಯನ್ನು ಆಧಾರ್‌ನೊಂದಿಗೆ ಡಿಲಿಂಕ್ ಮಾಡಬೇಕು ಎಂದು ಒತ್ತಾಯಿಸಿದರು. ಎನ್‌ಎಂಆರ್ ಪೋರ್ಟಲ್ ಕುರಿತು ಎನ್‌ಎಂಸಿ ಅಧ್ಯಕ್ಷ ಡಾ ಬಿ.ಎನ್. ಗಂಗಾಧರ್ ಅವರೊಂದಿಗೆ ಚರ್ಚೆ ನಡೆಸಿದ್ದೇವೆ ಎಂದು ಅವರು ತಿಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT