ನಮ್ಮ ಹನಿಮೂನ್ ಅರ್ಧಕ್ಕೆ ನಿಂತಿದ್ದಕ್ಕೆ ನನಗೆ ಬೇಸರ ಇಲ್ಲ. ನಮ್ಮ ಪ್ರವಾಸ ಚೆನ್ನಾಗಿತ್ತು. ಏಕೆಂದರೆ ನಾವು ಹೋಗಿದ್ದಾಗ ಅಲ್ಲಿ ಯಾವುದೇ ಆತಂಕದ ವಾತಾವರಣ ಇರಲಿಲ್ಲ. ನಾವು ತುಂಬಾ ಚೆನ್ನಾಗಿ ಕಾಲ ಕಳೆದಿದ್ದೇವೆ. ಯಾವಾಗ ಪ್ಯಾರಿಸ್ ಲಾಕ್ ಡೌನ್ ಆಯ್ತೋ ಆಗ ನಾವು ಹಿಂದಕ್ಕೆ ಬರುವ ನಿರ್ಧಾರ ಮಾಡಿದೇವು ಎಂದು ಹೇಳಿದರುಕೊರೋನಾ ಎಲ್ಲಾ ದೇಶಗಳಲ್ಲಿಯೂ ಹರಡುತ್ತಿದ್ದರಿಂದ ನಾವು ಮುಂದೆ ಎಲ್ಲಿಗೆ ಹೋಗಬೇಕು ಎಂದು ತಿಳಿಯಲಿಲ್ಲ. ಹೀಗಾಗಿ ನಾವು ಮತ್ತೆ ಭಾರತಕ್ಕೆ ವಾಪಸ್ ಬರುವ ನಿರ್ಧಾರ ಮಾಡಿದೆವು ಎಂದು ನಿವೇದಿತ ಗೌಡ ಹೇಳಿದ್ದಾರೆ.ಇದೇ ವೇಳೆ ಮಾತನಾಡಿದ ಚಂದನ್ ಶೆಟ್ಟಿ ನಾವು ಇಟಲಿಗೆ ಹೋಗಿಲ್ಲ. ಪ್ಯಾರಿಸ್ ಪ್ರವಾಸ ಅರ್ಧಕ್ಕೆ ಮುಟುಕುಗೊಳಿಸಿ ವಾಪಸಾಗಿದ್ದೇವೆ ಎಂದರು.ನಿವೇದಿತಾ ಗೌಡನಿವೇದಿತಾ ಗೌಡನಿವೇದಿತಾ ಗೌಡನಿವೇದಿತಾ ಗೌಡನಿವೇದಿತಾ ಗೌಡನಿವೇದಿತಾ ಗೌಡ-ಚಂದನ್ ಶೆಟ್ಟಿನಿವೇದಿತಾ ಗೌಡ-ಚಂದನ್ ಶೆಟ್ಟಿನಿವೇದಿತಾ ಗೌಡ-ಚಂದನ್ ಶೆಟ್ಟಿನಿವೇದಿತಾ ಗೌಡ-ಚಂದನ್ ಶೆಟ್ಟಿಚಂದನ್ ಶೆಟ್ಟಿ