ಸ್ಯಾಂಡಲ್ ವುಡ್ ನಟ ರಮೇಶ್ ಅರವಿಂದ್ ಪುತ್ರಿ ನಿಹಾರಿಕಾ ಮತ್ತು ಅಕ್ಷಯ್ ವಿವಾಹ ಆರತಕ್ಷತೆ ಇತ್ತೀಚೆಗೆ ಬೆಂಗಳೂರಿನಲ್ಲಿ ನೆರವೇರಿತು. ಇಲ್ಲಿ ರಾಜಕೀಯ ನಾಯಕರು-ಸಿನೆಮಾ ಕಲಾವಿದರ ಸಮಾಗಮವಾಗಿದೆ.
ಒಂದೇ ಫ್ರೇಮ್ ನಲ್ಲಿ ಬಹಳ ದಿನಗಳ ನಂತರ ಯಶ್-ಸುದೀಪ್ ಮತ್ತು ಸಂಸದೆ ಸುಮಲತಾಸ್ಯಾಂಡಲ್ ವುಡ್ ನ ಜನಪ್ರಿಯ ಜೋಡಿ ಯಶ್-ರಾಧಿಕಾ ಜೊತೆ ರಮೇಶ್ ಅರವಿಂದ್ ಮತ್ತು ಅವರ ಪುತ್ರಿ ನಿಹಾರಿಕಾಕಂದಾಯ ಸಚಿವ ಆರ್ ಅಶೋಕ್ ಆಗಮಿಸಿ ನೂತನ ವಧೂ ವರರಿಗೆ ಶುಭ ಹಾರೈಸಿದರುನಿಹಾರಿಕಾ ಜೊತೆ ನಟಿಯರ ನೃತ್ಯಗಣ್ಯರ ಆಗಮನಉಪ ಮುಖ್ಯಮಂತ್ರಿ ಡಾ ಸಿ ಎನ್ ಅಶ್ವಥ ನಾರಾಯಣ ಅವರ ಜೊತೆ ರಮೇಶ್ ಅರವಿಂದ್ ಕುಟುಂಬಪ್ರಾಥಮಿಕ ಶಿಕ್ಷಣ ಸಚಿವ ಸುರೇಶ್ ಕುಮಾರ್ ಕುಟುಂಬದ ಜೊತೆ ರಮೇಶ್ ಅರವಿಂದ್ ಕುಟುಂಬಕ್ರೇಜಿ ಸ್ಟಾರ್ ರವಿಚಂದ್ರನ್ ಕುಟುಂಬಸಂಗೀತ ನಿರ್ದೇಶಕ ಗುರುಕಿರಣ್ ದಂಪತಿಗಳ ಜೊತೆಒಂದೇ ಫ್ರೇಮ್ ನಲ್ಲಿ ರಮೇಶ್ ಅರವಿಂದ್ ದಂಪತಿ ತಮ್ಮ ಪುತ್ರಿ ಮತ್ತು ಅಳಿಯನ ಜೊತೆಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಜೊತೆನಟ ಶ್ರೀಮುರಳಿ ಜೊತೆಗಣ್ಯರುವೈದ್ಯಕೀಯ ಶಿಕ್ಷಣ ಸಚಿವ ಡಾ ಸುಧಾಕರ್ ಜೊತೆಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ಜೊತೆಗೆ ರಮೇಶ್ ಅರವಿಂದ್ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಆಗಮನಆರತಕ್ಷತೆಯಲ್ಲಿ ಕುಣಿದು ಕುಪ್ಪಳಿಸಿದ ನಟ ಯಶನಟ ಶಿವರಾಜ್ ಕುಮಾರ್ ಜೊತೆ ರಮೇಶ್ ಅರವಿಂದ್ಪಬ್ಲಿಕ್ ಟಿವಿ ಮುಖ್ಯಸ್ಥ ರಂಗನಾಥ್ ಮತ್ತು ನಟ ರಾಘವೇಂದ್ರ ರಾಜ್ ಕುಮಾರ್ ಅವರ ಜೊತೆಗೆ ರಮೇಶ್ ಅರವಿಂದ್ನಟ ಉಪೇಂದ್ರಸಂಸದ ತೇಜಸ್ವಿ ಸೂರ್ಯಶಾಸಕ ಮುನಿರತ್ನರಾಕ್ ಲೈನ್ ವೆಂಕಟೇಶ್ ಮೊದಲಾದವರುಗಾಯಕ ವಿಜಯ್ ಪ್ರಕಾಶ್ ದಂಪತಿFollow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos