ಇತ್ತೀಚೆಗೆ ಬೆಂಗಳೂರಿನಲ್ಲಿ ಗ್ರೀನ್ ಥೀಮ್ ನಲ್ಲಿ ವಿನ್ಯಾಸಗೊಳಿಸಿದ ವೇದಿಕೆ ಮಧ್ಯೆ ಸುಂದರ ಅಲಂಕಾರ ಮಾಡಿ ಅಮೂಲ್ಯ ಸೀಮಂತರ ಕಾರ್ಯಕ್ರಮ ಸಂಭ್ರಮದಿಂದ ನೆರವೇರಿತು.(ಫೋಟೋ ಕೃಪೆ-ಅಮೂಲ್ಯ ಫೇಸ್ ಬುಕ್ ಪೇಜ್)ಕನ್ನಡ ಚಿತ್ರರಂಗಕ್ಕೆ ಬಾಲ ನಟಿಯಾಗಿ ಪದಾರ್ಪಣೆ ಮಾಡಿ ನಂತರ ನಾಯಕಿಯಾಗಿ ಹಲವು ಚಿತ್ರಗಳಲ್ಲಿ ಬಣ್ಣಹಚ್ಚಿ ಯಶಸ್ಸು ಕಂಡವರು ಅಮೂಲ್ಯ. (ಫೋಟೋ ಕೃಪೆ-ಅಮೂಲ್ಯ ಫೇಸ್ ಬುಕ್ ಪೇಜ್)ಗೋಲ್ಡನ್ ಸ್ಟಾರ್ ಗಣೇಶ್ ಜೊತೆಗಿನ ಸಿನಿಮಾಗಳು ಅಮೂಲ್ಯಗೆ ಒಳ್ಳೆ ಹೆಸರು-ಯಶಸ್ಸು ತಂದುಕೊಟ್ಟವು.(ಫೋಟೋ ಕೃಪೆ-ಅಮೂಲ್ಯ ಫೇಸ್ ಬುಕ್ ಪೇಜ್)ನಾಯಕಿಯಾಗಿ ಬಣ್ಣ ಹಚ್ಚುತ್ತಿರುವಾಗಲೇ ಬೆಂಗಳೂರು ಮೂಲದ ಉದ್ಯಮಿ, ರಾಜಕಾರಣಿ ಸತ್ಯನಾರಾಯಣ ಅವರ ಮಗ ಜಗದೀಶ್ ಆರ್ ಚಂದ್ರ ಅವರನ್ನು 5 ವರ್ಷಗಳ ಹಿಂದೆ ಮದುವೆಯಾಗಿದ್ದರು.ನಂತರ ಚಿತ್ರರಂಗದಿಂದ ದೂರ ಸರಿದರು.(ಫೋಟೋ ಕೃಪೆ-ಅಮೂಲ್ಯ ಫೇಸ್ ಬುಕ್ ಪೇಜ್)ಇತ್ತೀಚೆಗೆ ಕುಟುಂಬಸ್ಥರು ಮತ್ತು ಆಪ್ತರ ಸಮ್ಮುಖದಲ್ಲಿ ಅಮೂಲ್ಯ ಸೀಮಂತ ನೆರವೇರಿದೆ.ಮೊದಲ ಕುಡಿಯ ಖುಷಿಯಲ್ಲಿರುವ ಅಮೂಲ್ಯ ಥೇಟ್ ಮದುವಣಗಿತ್ತಿಯಂತೆ ಶೃಂಗಾರವಾಗಿರುವುದನ್ನು ಕಂಡು ಅಭಿಮಾನಿಗಳು ಪುಳಕಿತರಾಗಿದ್ದಾರೆ.(ಫೋಟೋ ಕೃಪೆ-ಅಮೂಲ್ಯ ಫೇಸ್ ಬುಕ್ ಪೇಜ್)ಕಾರ್ಯಕ್ರಮಕ್ಕೆ ಗೋಲ್ಡನ್ ಸ್ಟಾರ್ ಗಣೇಶ್-ಶಿಲ್ಪಾ ದಂಪತಿ ಸೇರಿದಂತೆ ಹಲವು ಆಪ್ತರು, ಸ್ನೇಹಿತರು ಆಗಮಿಸಿದ್ದರು.(ಫೋಟೋ ಕೃಪೆ-ಅಮೂಲ್ಯ ಫೇಸ್ ಬುಕ್ ಪೇಜ್)ವೇದಿಕೆಯಲ್ಲಿ ಹಸಿರು ಮತ್ತು ಕೇಸರಿ ಬಣ್ಣದ ಗಿಣಿಗಳ ವಿನ್ಯಾಸ ಮಾಡಿದ್ದು ಬಹಳ ಸುಂದರವಾಗಿ ಕಾಣುತ್ತಿದೆ. (ಫೋಟೋ ಕೃಪೆ-ಅಮೂಲ್ಯ ಫೇಸ್ ಬುಕ್ ಪೇಜ್)ಅಮೂಲ್ಯ-ಜಗದೀಶ್ ದಂಪತಿ (ಫೋಟೋ ಕೃಪೆ-ಅಮೂಲ್ಯ ಫೇಸ್ ಬುಕ್ ಪೇಜ್)ಗರ್ಭಿಣಿ ಅಮೂಲ್ಯ(ಫೋಟೋ ಕೃಪೆ-ಅಮೂಲ್ಯ ಫೇಸ್ ಬುಕ್ ಪೇಜ್)ಫೋಟೋಶೂಟ್ ಮಾಡಿಸಿಕೊಂಡಿದ್ದ ಅಮೂಲ್ಯ ದಂಪತಿ(ಫೋಟೋ ಕೃಪೆ-ಅಮೂಲ್ಯ ಫೇಸ್ ಬುಕ್ ಪೇಜ್)ಬೇಬಿಬಂಪ್ ನ ಫೋಟೋಶೂಟ್ ನಲ್ಲಿ ಅಮೂಲ್ಯ ದಂಪತಿ(ಫೋಟೋ ಕೃಪೆ-ಅಮೂಲ್ಯ ಫೇಸ್ ಬುಕ್ ಪೇಜ್)