ಸ್ಯಾಂಡಲ್ ವುಡ್ ಗೋಲ್ಡನ್ ಕ್ವೀನ್, ಮುದ್ದು ಮುಖದ ಚೆಲುವೆ, ಚೆಲುವಿನ ಚಿತ್ತಾರೆ, ಐಶು ಬೇಬಿ ಅಮೂಲ್ಯಗೆ ಸೀಮಂತದ ಸಂಭ್ರಮ. (ಫೋಟೋ ಕೃಪೆ-ಅಮೂಲ್ಯ ಫೇಸ್ ಬುಕ್ ಪೇಜ್) 
ಸಿನಿಮಾ

ನಟಿ ಅಮೂಲ್ಯ ಸೀಮಂತ ಫೋಟೋಗಳು 

ಸ್ಯಾಂಡಲ್ ವುಡ್ ಗೋಲ್ಡನ್ ಕ್ವೀನ್, ಮುದ್ದು ಮುಖದ ಚೆಲುವೆ, ಚೆಲುವಿನ ಚಿತ್ತಾರೆ, ಐಶು ಬೇಬಿ ಅಮೂಲ್ಯಗೆ ಸೀಮಂತದ ಸಂಭ್ರಮ

ಇತ್ತೀಚೆಗೆ ಬೆಂಗಳೂರಿನಲ್ಲಿ ಗ್ರೀನ್ ಥೀಮ್ ನಲ್ಲಿ ವಿನ್ಯಾಸಗೊಳಿಸಿದ ವೇದಿಕೆ ಮಧ್ಯೆ ಸುಂದರ ಅಲಂಕಾರ ಮಾಡಿ ಅಮೂಲ್ಯ ಸೀಮಂತರ ಕಾರ್ಯಕ್ರಮ ಸಂಭ್ರಮದಿಂದ ನೆರವೇರಿತು.(ಫೋಟೋ ಕೃಪೆ-ಅಮೂಲ್ಯ ಫೇಸ್ ಬುಕ್ ಪೇಜ್)
ಕನ್ನಡ ಚಿತ್ರರಂಗಕ್ಕೆ ಬಾಲ ನಟಿಯಾಗಿ ಪದಾರ್ಪಣೆ ಮಾಡಿ ನಂತರ ನಾಯಕಿಯಾಗಿ ಹಲವು ಚಿತ್ರಗಳಲ್ಲಿ ಬಣ್ಣಹಚ್ಚಿ ಯಶಸ್ಸು ಕಂಡವರು ಅಮೂಲ್ಯ. (ಫೋಟೋ ಕೃಪೆ-ಅಮೂಲ್ಯ ಫೇಸ್ ಬುಕ್ ಪೇಜ್)
ಗೋಲ್ಡನ್ ಸ್ಟಾರ್ ಗಣೇಶ್ ಜೊತೆಗಿನ ಸಿನಿಮಾಗಳು ಅಮೂಲ್ಯಗೆ ಒಳ್ಳೆ ಹೆಸರು-ಯಶಸ್ಸು ತಂದುಕೊಟ್ಟವು.(ಫೋಟೋ ಕೃಪೆ-ಅಮೂಲ್ಯ ಫೇಸ್ ಬುಕ್ ಪೇಜ್)
ನಾಯಕಿಯಾಗಿ ಬಣ್ಣ ಹಚ್ಚುತ್ತಿರುವಾಗಲೇ ಬೆಂಗಳೂರು ಮೂಲದ ಉದ್ಯಮಿ, ರಾಜಕಾರಣಿ ಸತ್ಯನಾರಾಯಣ ಅವರ ಮಗ ಜಗದೀಶ್ ಆರ್ ಚಂದ್ರ ಅವರನ್ನು 5 ವರ್ಷಗಳ ಹಿಂದೆ ಮದುವೆಯಾಗಿದ್ದರು.ನಂತರ ಚಿತ್ರರಂಗದಿಂದ ದೂರ ಸರಿದರು.(ಫೋಟೋ ಕೃಪೆ-ಅಮೂಲ್ಯ ಫೇಸ್ ಬುಕ್ ಪೇಜ್)
ಇತ್ತೀಚೆಗೆ ಕುಟುಂಬಸ್ಥರು ಮತ್ತು ಆಪ್ತರ ಸಮ್ಮುಖದಲ್ಲಿ ಅಮೂಲ್ಯ ಸೀಮಂತ ನೆರವೇರಿದೆ.
ಮೊದಲ ಕುಡಿಯ ಖುಷಿಯಲ್ಲಿರುವ ಅಮೂಲ್ಯ ಥೇಟ್ ಮದುವಣಗಿತ್ತಿಯಂತೆ ಶೃಂಗಾರವಾಗಿರುವುದನ್ನು ಕಂಡು ಅಭಿಮಾನಿಗಳು ಪುಳಕಿತರಾಗಿದ್ದಾರೆ.(ಫೋಟೋ ಕೃಪೆ-ಅಮೂಲ್ಯ ಫೇಸ್ ಬುಕ್ ಪೇಜ್)
ಕಾರ್ಯಕ್ರಮಕ್ಕೆ ಗೋಲ್ಡನ್ ಸ್ಟಾರ್ ಗಣೇಶ್-ಶಿಲ್ಪಾ ದಂಪತಿ ಸೇರಿದಂತೆ ಹಲವು ಆಪ್ತರು, ಸ್ನೇಹಿತರು ಆಗಮಿಸಿದ್ದರು.(ಫೋಟೋ ಕೃಪೆ-ಅಮೂಲ್ಯ ಫೇಸ್ ಬುಕ್ ಪೇಜ್)
ವೇದಿಕೆಯಲ್ಲಿ ಹಸಿರು ಮತ್ತು ಕೇಸರಿ ಬಣ್ಣದ ಗಿಣಿಗಳ ವಿನ್ಯಾಸ ಮಾಡಿದ್ದು ಬಹಳ ಸುಂದರವಾಗಿ ಕಾಣುತ್ತಿದೆ. (ಫೋಟೋ ಕೃಪೆ-ಅಮೂಲ್ಯ ಫೇಸ್ ಬುಕ್ ಪೇಜ್)
ಅಮೂಲ್ಯ-ಜಗದೀಶ್ ದಂಪತಿ (ಫೋಟೋ ಕೃಪೆ-ಅಮೂಲ್ಯ ಫೇಸ್ ಬುಕ್ ಪೇಜ್)
ಗರ್ಭಿಣಿ ಅಮೂಲ್ಯ(ಫೋಟೋ ಕೃಪೆ-ಅಮೂಲ್ಯ ಫೇಸ್ ಬುಕ್ ಪೇಜ್)
ಫೋಟೋಶೂಟ್ ಮಾಡಿಸಿಕೊಂಡಿದ್ದ ಅಮೂಲ್ಯ ದಂಪತಿ(ಫೋಟೋ ಕೃಪೆ-ಅಮೂಲ್ಯ ಫೇಸ್ ಬುಕ್ ಪೇಜ್)
ಬೇಬಿಬಂಪ್ ನ ಫೋಟೋಶೂಟ್ ನಲ್ಲಿ ಅಮೂಲ್ಯ ದಂಪತಿ(ಫೋಟೋ ಕೃಪೆ-ಅಮೂಲ್ಯ ಫೇಸ್ ಬುಕ್ ಪೇಜ್)

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

ಸಂಭಾಲ್ ದೇವಸ್ಥಾನದಿಂದ ಸಾಯಿಬಾಬಾ ವಿಗ್ರಹಕ್ಕೆ ಗೇಟ್ ಪಾಸ್! ಗಂಗಾ ನದಿಯಲ್ಲಿ ವಿಸರ್ಜನೆ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

SCROLL FOR NEXT