ಬಿಬಿಎಂಪಿ ನೌಕರರು ಇಂದು ಬೆಳಗ್ಗೆ ಮಳೆ ನಿಂತ ಮೇಲೆ ಚರಂಡಿಯನ್ನು ತೆರವುಗೊಳಿಸಿ ನೀರು ಹೊರಹೋಗುವಂತೆ ಮಾಡುತ್ತಿದ್ದಾರೆ.ಭಾರೀ ಮಳೆಯ ಮಧ್ಯೆ ಗಂಟೆಗಟ್ಟಲೆ ಸಂಚಾರ ದಟ್ಟಣೆ ಅನುಭವಿಸಿ ಟ್ರಾಫಿಕ್ ಕಿರಿಕಿರಿ ಅನುಭವಿಸಿದ ನಾಗರಿಕರುದ್ವೀಪದಂತೆ ಆದ ರಸ್ತೆಯಲ್ಲಿ ಕಾರು ಮುಳುಗಿರುವುದುಮನೆಗಳ ಮುಂದೆ ನೀರು ನಿಂತು ಜಲದಿಗ್ಬಂಧನ ಸ್ಥಿತಿ ಉಂಟಾಗಿರುವುದು, ಕಳೆದ ರಾತ್ರಿ ಬಹುತೇಕ ಕಡೆ ವಿದ್ಯುತ್ ಸಂಪರ್ಕ ಕೂಡ ಕಳೆದುಕೊಂಡಿತು.ಮಂಗಳವಾರ ರಾತ್ರಿಯ ಮಳೆಯ ದೃಶ್ಯಸಿಲಿಕಾನ್ ಸಿಟಿ ಎಂದು ಕರೆಸಿಕೊಳ್ಳುವ ಬೆಂಗಳೂರಿನಲ್ಲಿ ಭಾರೀ ಮಳೆಗೆ ಆದ ಜಲಾವೃತಭಾರೀ ಮಳೆಗೆ ರಸ್ತೆ ನದಿಯಂತಾಗಿ ಬಸ್ಸು ನೀರಿನ ಮಧ್ಯೆ ಮುಳುಗಿರುವುದುಅಪಾರ್ಟ್ ಮೆಂಟ್ ನ ಬೇಸ್ ಮೆಂಟ್ ಮುಳುಗಿ ನೀರು ತೇಲುತ್ತಿರುವುದುಜಲಾವೃತ ಹೊಳೆಯಂತಾಗಿರುವ ರಸ್ತೆ ಮಧ್ಯೆ ಕಾರುಗಳ ಚಾಲನೆ ಸಾಹಸಅಪಾರ್ಟ್ ಮೆಂಟ್ ಬೇಸ್ ಮೆಂಟ್ ಗೆ ನೀರು ನುಗ್ಗಿರುವುದು