ಕರ್ನಾಟಕ

ಬೆಂಗಳೂರಿನಲ್ಲಿ ಒಂದು ತಾಸು ಬಿದ್ದ ಭಾರೀ ಮಳೆಗೆ ಜನಜೀವನ ಅಸ್ತವ್ಯಸ್ತ- ಚಿತ್ರಗಳು

Sumana Upadhyaya
ಬಿಬಿಎಂಪಿ ನೌಕರರು ಇಂದು ಬೆಳಗ್ಗೆ ಮಳೆ ನಿಂತ ಮೇಲೆ ಚರಂಡಿಯನ್ನು ತೆರವುಗೊಳಿಸಿ ನೀರು ಹೊರಹೋಗುವಂತೆ ಮಾಡುತ್ತಿದ್ದಾರೆ.
ಬಿಬಿಎಂಪಿ ನೌಕರರು ಇಂದು ಬೆಳಗ್ಗೆ ಮಳೆ ನಿಂತ ಮೇಲೆ ಚರಂಡಿಯನ್ನು ತೆರವುಗೊಳಿಸಿ ನೀರು ಹೊರಹೋಗುವಂತೆ ಮಾಡುತ್ತಿದ್ದಾರೆ.
ಭಾರೀ ಮಳೆಯ ಮಧ್ಯೆ ಗಂಟೆಗಟ್ಟಲೆ ಸಂಚಾರ ದಟ್ಟಣೆ ಅನುಭವಿಸಿ ಟ್ರಾಫಿಕ್ ಕಿರಿಕಿರಿ ಅನುಭವಿಸಿದ ನಾಗರಿಕರು
ದ್ವೀಪದಂತೆ ಆದ ರಸ್ತೆಯಲ್ಲಿ ಕಾರು ಮುಳುಗಿರುವುದು
ಮನೆಗಳ ಮುಂದೆ ನೀರು ನಿಂತು ಜಲದಿಗ್ಬಂಧನ ಸ್ಥಿತಿ ಉಂಟಾಗಿರುವುದು, ಕಳೆದ ರಾತ್ರಿ ಬಹುತೇಕ ಕಡೆ ವಿದ್ಯುತ್ ಸಂಪರ್ಕ ಕೂಡ ಕಳೆದುಕೊಂಡಿತು.
ಮಂಗಳವಾರ ರಾತ್ರಿಯ ಮಳೆಯ ದೃಶ್ಯ
ಸಿಲಿಕಾನ್ ಸಿಟಿ ಎಂದು ಕರೆಸಿಕೊಳ್ಳುವ ಬೆಂಗಳೂರಿನಲ್ಲಿ ಭಾರೀ ಮಳೆಗೆ ಆದ ಜಲಾವೃತ
ಭಾರೀ ಮಳೆಗೆ ರಸ್ತೆ ನದಿಯಂತಾಗಿ ಬಸ್ಸು ನೀರಿನ ಮಧ್ಯೆ ಮುಳುಗಿರುವುದು
ಅಪಾರ್ಟ್ ಮೆಂಟ್ ನ ಬೇಸ್ ಮೆಂಟ್ ಮುಳುಗಿ ನೀರು ತೇಲುತ್ತಿರುವುದು
ಜಲಾವೃತ ಹೊಳೆಯಂತಾಗಿರುವ ರಸ್ತೆ ಮಧ್ಯೆ ಕಾರುಗಳ ಚಾಲನೆ ಸಾಹಸ
ಅಪಾರ್ಟ್ ಮೆಂಟ್ ಬೇಸ್ ಮೆಂಟ್ ಗೆ ನೀರು ನುಗ್ಗಿರುವುದು
SCROLL FOR NEXT