ಶತಕ ಪೂರೈಸಿದ  ಮಂಗಳಯಾನ
ಸೆಪ್ಟೆಂಬರ್ 24, 2014ರಂದು ಭೂಮಿಯಿಂದ 666 ಮಿಲಿಯನ್ ಕಿಮಿ ಸಂಚರಿಸಿಮಂಗಳನ ಅಂಗಳ ಸೇರಿದ ಮಾಮ್  ಮಂಗಳಯಾನ ಜನವರಿ 1, 2015ರಂದು ತನ್ನ ಶತಕ ದಿನವನ್ನು ಪೂರೈಸಿತು.
 
ಹಿನ್ನೋಟ 2015

ಸಾಧನೆ ಮತ್ತು ಗೌರವಗಳು

5 ಬ್ರಿಟಿಷ್  ಉಪಗ್ರಹಗಳ ಉಡ್ಡಯನ

ಜುಲೈ 11, 2015ರಂದು ಶ್ರೀಹರಿ ಕೋಟಾದಿಂದ 5  ಬ್ರಿಟಿಷ್ ಉಪಗ್ರಹಗಳ ಉಡ್ಡಯನ ಮಾಡಲಾಯಿತು.
ಮಾಚ್ 27, 2015 ರಂದು ನ್ಯಾಷನಲ್ ಇನ್ಸಿಟ್ಯೂಟ್ ಆಫ್ ಓಷಿಯನ್ ಟೆಕ್ನಾಲಜಿ  ಮಾನ್ಸೂನ್ ಅಧ್ಯಯನ ನಡೆಸಲು ಬಳಸುವ  ಪೋಲಾರ್ ರಿಮೋಟ್ಲೀ ಅಪರೇಟೆಡ್ ವೆಹಿಕಲ್ (polar remotely operated vehicle) ಅನ್ನು ಲೋಕಾರ್ಪಣೆ ಮಾಡಿತು.
4 ನೇ ನ್ಯಾವಿಗೇಷನಲ್  ಉಪಗ್ರಹ ಉಡ್ಡಯನ

ಮಾಚ್ 28,2015ರಂದು  ಇಸ್ರೋ ಪಿಎಸ್ ಎಲ್ ವಿ ಮೂಲಕ  ತಮ್ಮ 4 ನೇ ನ್ಯಾವಿಗೇಷನಲ್ ಉಪಗ್ರಹವನ್ನುಉಡ್ಡಯನ ಮಾಡಿತು.
ಭಾರತೀಯ ಸೇನೆಗೆ  ಆಕಾಶ್ ಕ್ಷಿಪಣಿ  ಸೇರ್ಪಡೆ

ಬಾಂಗ್ಲಾದೇಶ ಗಡಿ ಸಮಸ್ಯೆ ಇತ್ಯರ್ಥ ಗೊಳಿಸುವ ಸಂವಿಧಾನದ 119ನೇ ತಿದ್ದುಪಡಿ  ಮಸೂದೆ 2013  ಜಾರಿ

ಮಾಚ್ 27, 2015  ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಭಾರತರತ್ನ ಪ್ರಶಸ್ತಿ ನೀಡಿ ಗೌರವ
ಮಾರ್ಚ್ 30,  ಸ್ವಾತಂತ್ರ್ಯ ಹೋರಾಟಗಾರ ಮದನ್ ಮೋಹನ್ ಮಾಲವಿಯಾ ಅವರಿಗೆ ಮರಣೋತ್ತರ ಭಾರತ ರತ್ನ ಪ್ರಶಸ್ತಿ
ಏಪ್ರಿಲ್  8 
ಅಮಿತಾಬ್ ಬಚ್ಚನ್, ಅಣು ಸಂಶೋಧನಾ  ವಿಜ್ಞಾನಿ ಎಂ ಆರ್ ಶ್ರೀನಿವಾಸನ್,  ಗಣಿತ ತಂತ್ರಜ್ಞ ಮಂಜುಲ್ ಭಾರ್ಗವ, ಕಂಪ್ಯೂಟರ್ ವಿಜ್ಞಾನಿ ವಿಜಯ್  ಪಿ ಭಟ್ಕರ್,  ಹಿಂದೂ ಆಧ್ಯಾತ್ಮ ಗುರು ಸ್ವಾಮಿ ಸತ್ಯ ಮಿತ್ರಾನಂದ, ಅಘಾ ಖಾನ್ ಅವರಿಗೆ  ಪದ್ಮ ಪ್

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ದಿನದ ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥರು ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟದ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

Theaterisation: 'ಥಿಯೇಟರ್ ಕಮಾಂಡ್‌' ರಚನೆ: ಪ್ರಯತ್ನದಲ್ಲಿ ಪ್ರಗತಿ ಸಾಧಿಸಲಾಗುತ್ತಿದೆಯೇ? ಆಡ್ಮಿರಲ್ ಡಿಕೆ ತ್ರಿಪಾಠಿ ಹೇಳಿದ್ದು ಹೀಗೆ...

SCROLL FOR NEXT