ಶತಕ ಪೂರೈಸಿದ  ಮಂಗಳಯಾನ
ಸೆಪ್ಟೆಂಬರ್ 24, 2014ರಂದು ಭೂಮಿಯಿಂದ 666 ಮಿಲಿಯನ್ ಕಿಮಿ ಸಂಚರಿಸಿಮಂಗಳನ ಅಂಗಳ ಸೇರಿದ ಮಾಮ್  ಮಂಗಳಯಾನ ಜನವರಿ 1, 2015ರಂದು ತನ್ನ ಶತಕ ದಿನವನ್ನು ಪೂರೈಸಿತು.
 
ಹಿನ್ನೋಟ 2015

ಸಾಧನೆ ಮತ್ತು ಗೌರವಗಳು

5 ಬ್ರಿಟಿಷ್  ಉಪಗ್ರಹಗಳ ಉಡ್ಡಯನ

ಜುಲೈ 11, 2015ರಂದು ಶ್ರೀಹರಿ ಕೋಟಾದಿಂದ 5  ಬ್ರಿಟಿಷ್ ಉಪಗ್ರಹಗಳ ಉಡ್ಡಯನ ಮಾಡಲಾಯಿತು.
ಮಾಚ್ 27, 2015 ರಂದು ನ್ಯಾಷನಲ್ ಇನ್ಸಿಟ್ಯೂಟ್ ಆಫ್ ಓಷಿಯನ್ ಟೆಕ್ನಾಲಜಿ  ಮಾನ್ಸೂನ್ ಅಧ್ಯಯನ ನಡೆಸಲು ಬಳಸುವ  ಪೋಲಾರ್ ರಿಮೋಟ್ಲೀ ಅಪರೇಟೆಡ್ ವೆಹಿಕಲ್ (polar remotely operated vehicle) ಅನ್ನು ಲೋಕಾರ್ಪಣೆ ಮಾಡಿತು.
4 ನೇ ನ್ಯಾವಿಗೇಷನಲ್  ಉಪಗ್ರಹ ಉಡ್ಡಯನ

ಮಾಚ್ 28,2015ರಂದು  ಇಸ್ರೋ ಪಿಎಸ್ ಎಲ್ ವಿ ಮೂಲಕ  ತಮ್ಮ 4 ನೇ ನ್ಯಾವಿಗೇಷನಲ್ ಉಪಗ್ರಹವನ್ನುಉಡ್ಡಯನ ಮಾಡಿತು.
ಭಾರತೀಯ ಸೇನೆಗೆ  ಆಕಾಶ್ ಕ್ಷಿಪಣಿ  ಸೇರ್ಪಡೆ

ಬಾಂಗ್ಲಾದೇಶ ಗಡಿ ಸಮಸ್ಯೆ ಇತ್ಯರ್ಥ ಗೊಳಿಸುವ ಸಂವಿಧಾನದ 119ನೇ ತಿದ್ದುಪಡಿ  ಮಸೂದೆ 2013  ಜಾರಿ

ಮಾಚ್ 27, 2015  ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಭಾರತರತ್ನ ಪ್ರಶಸ್ತಿ ನೀಡಿ ಗೌರವ
ಮಾರ್ಚ್ 30,  ಸ್ವಾತಂತ್ರ್ಯ ಹೋರಾಟಗಾರ ಮದನ್ ಮೋಹನ್ ಮಾಲವಿಯಾ ಅವರಿಗೆ ಮರಣೋತ್ತರ ಭಾರತ ರತ್ನ ಪ್ರಶಸ್ತಿ
ಏಪ್ರಿಲ್  8 
ಅಮಿತಾಬ್ ಬಚ್ಚನ್, ಅಣು ಸಂಶೋಧನಾ  ವಿಜ್ಞಾನಿ ಎಂ ಆರ್ ಶ್ರೀನಿವಾಸನ್,  ಗಣಿತ ತಂತ್ರಜ್ಞ ಮಂಜುಲ್ ಭಾರ್ಗವ, ಕಂಪ್ಯೂಟರ್ ವಿಜ್ಞಾನಿ ವಿಜಯ್  ಪಿ ಭಟ್ಕರ್,  ಹಿಂದೂ ಆಧ್ಯಾತ್ಮ ಗುರು ಸ್ವಾಮಿ ಸತ್ಯ ಮಿತ್ರಾನಂದ, ಅಘಾ ಖಾನ್ ಅವರಿಗೆ  ಪದ್ಮ ಪ್

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Pakistan-Taliban Conflicts: ಅಫ್ಘಾನಿಸ್ತಾನದ ಆಸ್ಪತ್ರೆ ಮೇಲೆ ಪಾಕ್ ವಾಯುದಾಳಿ; ಬೆಚ್ಚಿದ ಕಾಬುಲ್, 400 ಜನರು ಸಾವು, 250 ಗಾಯ

ಗ್ಯಾಸ್ ಟ್ರಬಲ್ ಮಧ್ಯೆ ಕೊಂಚ ನಿರಾಳ: ಭಾರತಕ್ಕೆ ಬಂದಿಳಿದ ಎರಡು ತೈಲ ಹಡಗು, ಇಂದು ಮಂಗಳೂರು ತಲುಪಲಿದೆ 26 ಸಾವಿರ ಮೆಟ್ರಿಕ್ ಟನ್

ಉಪಚುನಾವಣೆ ಟಿಕೆಟ್ ಗಾಗಿ ಬಣ ಬಡಿದಾಟ: ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ಕುರುಬ ನಾಯಕನಿಗೆ ಟಿಕೆಟ್: ಸಿಎಂ ಸಿದ್ದರಾಮಯ್ಯಗೆ ಬಿಜೆಪಿ ಚೆಕ್ ಮೇಟ್?

West Asia conflict: ಬಾಗ್ದಾದ್​ನಲ್ಲಿನ ಅಮೆರಿಕ ರಾಯಭಾರ ಕಚೇರಿ ಮೇಲೆ ಡ್ರೋನ್-ಕ್ಷಿಪಣಿ ದಾಳಿ, ಪರಿಸ್ಥಿತಿ ಮತ್ತಷ್ಟು ಉದ್ವಿಗ್ನ

ಸಭಾಧ್ಯಕ್ಷರೇ ಸಭಾತ್ಯಾಗ ಮಾಡುವ ಸನ್ನಿವೇಶವನ್ನು ಕಾಂಗ್ರೆಸ್ ಸರ್ಕಾರ ನಿರ್ಮಾಣ ಮಾಡಿತು: ಬಿಜೆಪಿ ವ್ಯಂಗ್ಯ

SCROLL FOR NEXT