2015ರ ಇಸ್ರೋದ ಪ್ರಮುಖ ಬಾಹ್ಯಾಕಾಶ ಯೋಜನೆಗಳು
2015ರಲ್ಲಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಸಾಕಷ್ಟು ಬೆಳವಣಿಗೆಗಳಾಗಿದ್ದು, ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಸಾಕಷ್ಟು ಸಾಧನೆಗಳನ್ನು ಮಾಡಿದೆ. 2015ರಲ್ಲಿ ಇಸ್ರೋದ ಪ್ರಮುಖ ಯಶಸ್ವಿ ಯೋಜನೆಗಳು ಇಂತಿವೆ. 
ಹಿನ್ನೋಟ 2015

2015ರ ಇಸ್ರೋದ ಪ್ರಮುಖ ಬಾಹ್ಯಾಕಾಶ ಯೋಜನೆಗಳು

ಆಸ್ಟ್ರೋ ಸ್ಯಾಟ್ ಮಿಷನ್
ಭಾರತದ ಬಹುನಿರೀಕ್ಷಿತ ಬಹು ತರಂಗಾಂತರ ಖಗೋಳ ವೀಕ್ಷಣಾ ಸ್ಯಾಟಲೈಟ್ ಆಸ್ಟ್ರೋಸ್ಯಾಟ್ ಅನ್ನು 2015ರಲ್ಲಿ ಉಡಾಯಿಸಲಾಗಿತ್ತು. ಕಳೆದ ಸೆಪ್ಟೆಂಬರ್ 28ರಂದು ಪಿಎಸ್ ಎಲ್ ವಿ-ಸಿ30 ಉಪಗ್ರಹ ಉಡಾವಣಾ ವಾಹಕದ ಮೂಲಕ ಆಸ್ಟ್ರೋ ಸ್ಯಾಟ್ ಉಪಗ್ರಹವನ್ನು ಉಡಾಯಿಸಲಾಗಿತ್ತು. ಇದರೊಂದಿಗೆ ಇ
ಐಆರ್ ಎನ್ಎಸ್ಎಸ್-1ಡಿ ಉಪಗ್ರಹ ಉಡಾವಣೆ
ಭಾರತದ ಪ್ರಾದೇಶಿಕ ಮಾಹಿತಿ ನೀಡುವ ಉದ್ದೇಶದಿಂದ ಕಳೆದ ಮಾರ್ಚ್ 8ರಂದು ಐಆರ್ ಎನ್ಎಸ್ಎಸ್-1ಡಿ (Indian Regional Navigation Satellite System) ಉಪಗ್ರಹ ವನ್ನು ಉಡಾವಣೆ ಮಾಡಲಾಗಿತ್ತು. ಐಆರ್ ಎನ್ಎಸ್ಎಸ್ ಸರಣಿಯ ನಾಲ್ಕನೇ ಉಪಗ್ರಹ ಇದಾಗಿದ್ದು, ಆಂಧ್ರ ಪ್ರ
ಜಿ-ಸ್ಯಾಟ್ 6 ಸಂವಹನ ಉಪಗ್ರಹ
ಭಾರತದ ಅತ್ಯಾಧುನಿಕ ಶೈಕ್ಷಣಿಕ ಉಪಗ್ರಹವಾದ ಜಿ-ಸ್ಯಾಟ್ ಉಪಗ್ರಹವನ್ನು ಆಗಸ್ಟ್ 27ರಂದು ಉಡಾವಣೆ ಮಾಡಲಾಗಿತ್ತು. ಐದು ಟ್ರಾನ್ಸ್‌ಪಾಂಡರ್‌ಗಳನ್ನು ಒಳಗೊಂಡ ಬಹೂಪ ಯೋಗಿ ಸೇವೆಗಳನ್ನು ಒಳಗೊಂಡ ಜಿ-ಸ್ಯಾಟ್‌ 6 ಉಪಗ್ರಹ ನಭಕ್ಕೆ ನೆಗೆದಿತ್ತು. ಉಪಗ್ರಹದಲ್ಲಿ ಸಣ್ಣ ಡಿವೈಸ್‌ಗ
ಜಿ-ಸ್ಯಾಟ್ 15 ಸಂವಹನ ಉಪಗ್ರಹ
ಭಾರತದ ಸುಧಾರಿತ ಸಂಪರ್ಕ ಉಪಗ್ರಹ ಜಿಸ್ಯಾಟ್‌-15  ಅನ್ನು ದಕ್ಷಿಣ ಅಮೇರಿಕಾದ ಈಶಾನ್ಯ ಕರಾವಳಿಯಲ್ಲಿರುವ ಫ್ರೆಂಚ್‌ ಗಯಾನ ದಲ್ಲಿರುವ ಕೌರು ಬಾಹ್ಯಾಕಾಶ ನೆಲೆಯಿಂದ ಕಳೆದ ನವೆಂಬರ್ 11ರಂದು ಯಶಸ್ವಿಯಾಗಿ ಉಡಾವಣೆ ಮಾಡಲಾಗಿತ್ತು. 3,164 ಕಿಲೋ ತೂಕದ ಜಿ ಸ್ಯಾಟ್‌ 15
ಅತಿ ಹೆಚ್ಚು ಭಾರದ ಉಪಗ್ರಹಗಳನ್ನು ಯಶಸ್ವಿಯಾಗಿ ನಭಕ್ಕೆ ಸೇರಿಸಿದ ಪಿಎಸ್ಎಲ್ ವಿ-ಸಿ28
2015ರಲ್ಲಿ ಭಾರತದ ಬಾಹ್ಯಾಕಾಶ ಸಂಸ್ಥೆ ನಡೆಸಿದ ಯೋಜನೆಗಳಲ್ಲಿಯೇ ಪಿಎಸ್ಎಲ್ ವಿ-ಸಿ28 ಅತ್ಯಂತ ಮಹತ್ವದ ಉಡಾವಣೆಯಾಗಿತ್ತು. ಅತ್ಯಂತ ಹೆಚ್ಚು ಭಾರದ ಉಪಗ್ರಹಗಳನ್ನು ಭಾರತದ ಉಡಾವಣಾ ವಾಹಕಗಳು ಹೊರಬಲ್ಲವೇ ಎಂಬ ವಿಶ್ವ
ಮಂಗಳಯಾನಕ್ಕೆ ಒಂದು ವರ್ಷ
ಅತ್ಯಂತ ಕಡಿಮೆ ವೆಚ್ಚದಲ್ಲಿ ಮಂಗಳಯಾನ ಎಂಬ ಮಹಾನ್ ಯೋಜನೆಗೆ ಕೈಹಾಕಿದ್ದ ಭಾರತದ ಬಾಹ್ಯಾಕಾಶ ಸಂಸ್ಥೆ ಅದರಲ್ಲಿ ಯಶಸ್ವಿ ಕೂಡ ಆಗಿತ್ತು. ನಾಸಾ ಸೇರಿದಂತೆ ತಂತ್ರಜ್ಞಾನದಲ್ಲಿ ಮುಂದುವರೆದ ವಿಶ್ವದ ಯಾವುದೇ ರಾಷ್ಟ್ರ ಮಾಡಿರದ ಸಾಧನೆಯನ್ನು ಭಾರತೀಯ ವಿಜ್ಞಾನಿಗಳು ಮಾಡಿ ಮುಗಿಸಿದ್

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

PSLV-C62 ಮಿಷನ್ ವಿಫಲ: ಕೊನೆಯ ಹಂತದಲ್ಲಿ ಎದುರಾದ ಸಮಸ್ಯೆ, ISROಗೆ ಹಿನ್ನಡೆ

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

Positive Vibes ಗಾಗಿ ಮನೆಯಲ್ಲಿ ಯಾವ ಗಿಡ ಬೆಳಸಬೇಕು: ಮುಳ್ಳಿನ ಗಿಡಗಳಲ್ಲಿದೆಯೇ ನಕರಾತ್ಮಕ ಶಕ್ತಿ; ಮಲ್ಲಿಗೆ ಮತ್ತು ತುಳಸಿಗೆ ಸೂಕ್ತ ಸ್ಥಳ ಯಾವುದು?

ಬೆಂಗಳೂರು: 6 ವರ್ಷದ ಬಾಲಕಿ ಅಪಹರಿಸಿ ಹತ್ಯೆ ; ಕೊಲೆಗೂ ಮುನ್ನ ಲೈಂಗಿಕ ದೌರ್ಜನ್ಯ - ಶವ ಪರೀಕ್ಷೆ ವೇಳೆ ಸತ್ಯ ಬಹಿರಂಗ!

SCROLL FOR NEXT