ಪ್ರಧಾನಿ ನರೇಂದ್ರ ಮೋದಿ ಅವರು ಕಾಶಿ ವಿಶ್ವನಾಥ ಧಾಮದ ಉದ್ಘಾಟನೆಗೂ ಮುನ್ನ ಗಂಗಾ ನದಿಯಲ್ಲಿ ಪುಣ್ಯಸ್ನಾನ ಮಾಡಿ, ಸೂರ್ಯದೇವನಿಗೆ ಅರ್ಘ್ಯ ನೀಡಿದರು.ಗಂಗಾನದಿಯಲ್ಲಿ ಸೂರ್ಯದೇವನಿಗೆ ಪ್ರಾರ್ಥನೆ ಸಲ್ಲಿಸಿದ ಪ್ರಧಾನಿ ನರೇಂದ್ರ ಮೋದಿಸೂರ್ಯದೇವನಿಗೆ ಅರ್ಘ್ಯಸೂರ್ಯದೇವನಿಗೆ ಅರ್ಘ್ಯಗಂಗಾನದಿ ಸ್ನಾನಕ್ಕೆ ತೆರಳುತ್ತಿರುವ ಪ್ರಧಾನಿಗಂಗಾನದಿಯಲ್ಲಿ ಸೂರ್ಯನಿಗೆ ಅರ್ಘ್ಯ ಸಲ್ಲಿಸಿ ಪ್ರಸಾದ ಹಾಕಿಕೊಳ್ಳುತ್ತಿರುವುದುಗಂಗಾನದಿಯಲ್ಲಿ ಮಿಂದೇಳುತ್ತಿರುವ ಪ್ರಧಾನಿಲಲತಾ ಘಾಟ್ ನಲ್ಲಿ ಪ್ರಧಾನಿ ಆಗಮನಕ್ಕೆ ರೆಡ್ ಕಾರ್ಪೆಟ್ಲಲಿತಾ ಘಾಟ್ ನಲ್ಲಿ ಡಬಲ್ ಡೆಕ್ಕರ್ ದೋಣಿಯಲ್ಲಿ ಪ್ರಧಾನಿ ನರೇಂದ್ರ ಮೋದಿಡಬಲ್ ಡೆಕ್ಕರ್ ದೋಣಿಯಲ್ಲಿ ಪ್ರಧಾನಿಕಾಶಿ ವಿಶ್ವನಾಥ ದೇಗುಲಕಾಶಿ ವಿಶ್ವನಾಥನ ಸನ್ನಿಧಿಯಲ್ಲಿ ಪೂಜೆ ಸಲ್ಲಿಸುತ್ತಿರುವ ಪ್ರಧಾನಿಕಾಶಿ ವಿಶ್ವನಾಥನ ಸನ್ನಿಧಿಗೆ ಪ್ರಧಾನಿ ಆಗಮನಕಾಶಿ ವಿಶ್ವನಾಥ ದೇಗುಲಕಾಶಿ ವಿಶ್ವನಾಥ ದೇಗುಲದ ಒಳಗಿನ ಸುಂದರ ದೃಶ್ಯವಾರಣಾಸಿಯ ಕಾಲ ಭೈರವ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಪ್ರಧಾನಿಇದಕ್ಕೂ ಮೊದಲು ವಿಮಾನ ನಿಲ್ದಾಣದಲ್ಲಿ ಪ್ರಧಾನಿಯವರನ್ನು ಬರಮಾಡಿಕೊಂಡ ರಾಜ್ಯಪಾಲೆ ಆನಂದಿ ಬೆನ್ ಮತ್ತು ಸಿಎಂ ಯೋಗಿ ಆದಿತ್ಯನಾಥ್