ಐತಿಹಾಸಿಕ ಕೆಂಪುಕೋಟೆಗೆ ನುಗ್ಗಿದ ಅಪಾರ ಸಂಖ್ಯೆಯ ರೈತರುಕೆಂಪು ಕೋಟೆ ಬಳಿ ಹರ್ಷೋದ್ಗಾರ ಮಾಡುತ್ತಿರುವ ರೈತರುಕೈಯಲ್ಲಿ ತ್ರಿವರ್ಣ ಧ್ವಜ ಹಿಡಿದು ಕೆಂಪುಕೋಟೆ ಬಳಿ ನಿಂತಿರುವ ಹೋರಾಟಗಾರಕೆಂಪುಕೋಟೆ ಬಳಿಯ ಧ್ವಂಜಸ್ತಂಭ ಏರಿ ರೈತ ಸಂಘಟನೆಯ ಭಾವುಟ ಹಾರಿಸಲು ಪ್ರಯತ್ನಿಸುತ್ತಿರುವ ರೈತರುದೆಹಲಿ ಸಾರಿಗೆ ಸಂಸ್ಥೆ ಬಸ್ ಮೇಲೆ ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿದ್ದರಿಂದ ಪುಡಿ ಪುಡಿಯಾದ ಗಾಜುಗಳುಬಸ್ ಮೇಲೆ ಕಲ್ಲು ತೂರಾಟ ನಡೆಸಿದ ಸ್ಥಳದಲ್ಲಿ ಪರಿಶೀಲನೆ ನಡೆಸುತ್ತಿರುವ ಪೊಲೀಸರುಸುರಕ್ಷತಾ ಸಾಧನಗಳೊಂದಿಗೆ ಪ್ರತಿಭಟನಾಕಾರರನ್ನು ಚದುರಿಸಲು ಪ್ರಯತ್ನಿಸುತ್ತಿರುವ ಪೊಲೀಸರುರೈತರ ಜೊತೆಗಿನ ಸಂಘರ್ಷದಿಂದಾಗಿ ಅಸ್ವಸ್ಥಗೊಂಡ ಪೊಲೀಸ್ ಸಿಬ್ಬಂದಿಅಸ್ಥಸ್ಥಗೊಂಡ ಪೊಲೀಸ್ ಸಿಬ್ಬಂದಿಗೆ ಉಪಚರಿಸುತ್ತಿರುವ ಸಹೋದ್ಯೋಗಿಗಳುಪೊಲೀಸ್ ಸರ್ಪಗಾವಲಿನಲ್ಲಿ ಪ್ರತಿಭಟನಾಕಾರರುಪರಿಸ್ಥಿತಿ ನಿಯಂತ್ರಿಸಲು ನಿಯೋಜಿತಗೊಂಡಿರುವ ಅಪಾರ ಸಂಖ್ಯೆಯ ಪೊಲೀಸರು