ಐಪಿಎಲ್ ಪಟ್ಟಕ್ಕಾಗಿ ಇದೀಗ ಮೂರು ತಂಡಗಳು ಹೋರಾಟ ನಡೆಸಿವೆ. ಇನ್ನು ಐಪಿಎಲ್ ನ ಪ್ಲೇ ಆಫ್ ಪಂದ್ಯ ಮಂಗಳವಾರ ನಡೆದಿತ್ತು. ವಿಶ್ವದ ಅತ್ಯಮೂಲ್ಯ ಕ್ರಿಕೆಟ್ ಪಂದ್ಯಾವಳಿಯಲ್ಲಿ ಈ ಋತುವಿನಲ್ಲಿ ಸದ್ದು ಮಾಡಿದ ಐದು ಆಟಗಾರರು ಯಾರು ಗೊತ್ತ? 
ಕ್ರೀಡೆ

'ಕಿಂಗ್' ಕೊಹ್ಲಿಯಿಂದ 'ಬೇಬಿ ಎಬಿ': ಐಪಿಎಲ್ 2022ರಲ್ಲಿ ಬಿದ್ದವರ್ಯಾರು? ಗೆದ್ದವರ್ಯಾರು?!

ಐಪಿಎಲ್ ಪಟ್ಟಕ್ಕಾಗಿ ಇದೀಗ ಮೂರು ತಂಡಗಳು ಹೋರಾಟ ನಡೆಸಿವೆ. ಇನ್ನು ಐಪಿಎಲ್ ನ ಪ್ಲೇ ಆಫ್ ಪಂದ್ಯ ಮಂಗಳವಾರ ನಡೆದಿತ್ತು. ವಿಶ್ವದ ಅತ್ಯಮೂಲ್ಯ ಕ್ರಿಕೆಟ್ ಪಂದ್ಯಾವಳಿಯಲ್ಲಿ ಈ ಋತುವಿನಲ್ಲಿ ಸದ್ದು ಮಾಡಿದ ಐದು ಆಟಗಾರರು ಯಾರು ಗೊತ್ತ?

ಆರ್ ಸಿಬಿ ತಂಡದ ಆಟಗಾರ ವಿರಾಟ್ ಕೊಹ್ಲಿ ಈ ಋತುವಿನಲ್ಲಿ ಮೊದಲ ಎಸೆತದಲ್ಲಿ ಮೂರು ಬಾರಿ 'ಗೋಲ್ಡನ್ ಡಕ್' ಔಟ್ ಆದ ಕಾರಣ ಖ್ಯಾತ ಆಟಗಾರನ ಬ್ಯಾಟಿಂಗ್ ಕುಸಿತವು ನಿರಂತರ ಚರ್ಚೆಯ ವಿಷಯವಾಗಿತ್ತು. ಆದರೆ 'ಕಿಂಗ್' ಕೊಹ್ಲಿ ತಮ್ಮ ತಂಡದ ಅಂತಿಮ ಲೀಗ್ ಪಂದ್ಯದ ಸಮಯದಲ್ಲಿ 54 ಎಸೆತಗಳಲ್ಲಿ 73 ರನ್ ಗಳಿಸುವ ಮೂಲಕ ಪಂದ್ಯವನ್
ರಾಜಸ್ತಾನ ರಾಯಲ್ಸ್ ತಂಡದ ಆಟಗಾರ ಜೋಸ್ ಬಟ್ಲರ್ ಈ ಐಪಿಎಲ್‌ನಲ್ಲಿ ಮೂರು ಶತಕಗಳನ್ನು ಬಾರಿಸುವ ಮೂಲಕ ರಾಜಸ್ಥಾನ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನ ಗಳಿಸಲು ಸಹಾಯ ಮಾಡಿದ್ದರು. ಮಂಗಳವಾರ ನಡೆದ ಮೊದಲ ಕ್ವಾಲಿಫೈಯರ್‌ ಪಂದ್ಯದಲ್ಲಿ ಗುಜರಾತ್‌ ವಿರುದ್ಧ ರಾಜಸ್ತಾನ ತಂಡ ಸೋತಿದೆ. ಆದರೆ ನಾಳೆ ನಡೆಯಲಿರುವ ಕ್ವಾಲಿಫೈಯರ್ 2
ಸನ್‌ರೈಸರ್ಸ್ ಹೈದರಾಬಾದ್ ತಂಡದ ಉಮ್ರಾನ್ ಮಲಿಕ್: ಯುವ ವೇಗಿ ಐಪಿಎಲ್ ಅನ್ನು ಬಿರುಗಾಳಿ ಎಬ್ಬಿಸಿದ್ದರು. ಅತೀ ವೇಗದ ಎಸೆತವನ್ನು ಎಸೆಯುವ ಸಾಮರ್ಥ್ಯ ಹೊಂದಿದ್ದಾರೆ. ಇನ್ನು ಐಪಿಎಲ್ ನಲ್ಲಿನ ಅವರ ಪ್ರದರ್ಶನ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಗೆ ಆಯ್ಕೆಯಾಗುವಂತೆ ಮಾಡಿದೆ. ಜಮ್ಮು ಕಾಶ್ಮೀರದ 22 ವರ್ಷದ ಮಲಿಕ್
ರಶೀದ್ ಖಾನ್ (ಗುಜರಾತ್ ಟೈಟಾನ್ಸ್): ರಶೀದ್ ಖಾನ್ ಗುಜರಾತ್ ಟೈಟಾನ್ಸ್ ಪರ ತಮ್ಮ ಚೊಚ್ಚಲ ಋತುವಿನಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದು ತಂಡ ಅಗ್ರಸ್ಥಾನಕ್ಕೇರುವಲ್ಲಿ ಪ್ರಮುಖರಾಗಿದ್ದಾರೆ. ಅಫ್ಘಾನಿಸ್ತಾನದ ಮಾಂತ್ರಿಕ ತನ್ನ ಲೆಗ್-ಸ್ಪಿನ್ ಬೌಲಿಂಗ್‌ನಿಂದ ಬ್ಯಾಟ್ಸ್‌ಮನ್‌ನನ್ನು ಹೆದರಿಸಿದ್ದೂ ಮಾತ್ರವಲ್ಲದೆ ತನ್ನ
ಡೆವಾಲ್ಡ್ ಬ್ರೆವಿಸ್(ಮುಂಬೈ ಇಂಡಿಯನ್ಸ್): ಈ ಬಾರಿಯ ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ ತಂಡ ಉತ್ತಮ ಪ್ರದರ್ಶನ ನೀಡಿಲ್ಲ. ಇನ್ನು ಬೇಬಿ ಎಬಿ ಎಂದೇ ಪ್ರಖ್ಯಾತರಾಗಿರುವ ದಕ್ಷಿಣ ಆಫ್ರಿಕಾದ ಆಟಗಾರ 19 ವರ್ಷ ವರ್ಷದ ಬ್ರೆವಿಸ್ ನನ್ನು ಐದು ಬಾರಿಯ ಚಾಂಪಿಯನ್ ಮುಂಬೈ ತಂಡ 3 ಕೋಟಿ ಬಿಡ್ ಮಾಡಿ ಖರೀದಿಸಿತ್ತು. ಆದರೆ ಬ್ರ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಜ್ಯದಲ್ಲಿ ಮಳೆ ಅಭಾವ: ನಾಲ್ಕು ಕಂದಾಯ ವಿಭಾಗಗಳಲ್ಲಿ ಮೋಡ ಬಿತ್ತನೆ; 27 ಕೋಟಿ ರೂ ವೆಚ್ಚ- ಜಲ ಸಂಪನ್ಮೂಲ ಸಚಿವ ಚಲುವರಾಯಸ್ವಾಮಿ!

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರದೋಶ್ ಮಾಫಿ ಸಾಕ್ಷಿ ಅರ್ಜಿ ಅಂಗೀಕರಿಸಿದ ಕೋರ್ಟ್; 'ದಾಸ'ನಿಗೆ ಬಿಗ್ ಶಾಕ್!

Congress ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್ ಜಾರಿ, ಬಂಧನ ಭೀತಿ!

ಭಾರತದಲ್ಲಿ ಫುಡ್‌ ಕಂಪನಿಗಳ ಲಾಬಿ: ಚಿಪ್ಸ್ ಮತ್ತು ಕೂಲ್ ಡ್ರಿಂಕ್ಸ್ ಮೇಲೆ ‘ರೆಡ್‌ ಅಲರ್ಟ್’ ಪ್ರಸ್ತಾವ ಕೈಬಿಟ್ಟ FSSAI, ಆಗಿದ್ದೇನು?

'ಬ್ರೋ, ನೀವು ಸುಮ್ಮನೆ ಸಮಯ ವ್ಯರ್ಥ ಮಾಡುತ್ತಿದ್ದೀರಿ': ಎರಡನೇ ಟೆಸ್ಟ್ ಪಂದ್ಯದಲ್ಲಿ ಶ್ರೀಲಂಕಾ ನಾಯಕನ ಕಾಲೆಳೆದ ಸರ್ಫರಾಜ್ ಖಾನ್!