ದೇವೇಗೌಡ-ಕುಮಾರಸ್ವಾಮಿ 
ರಾಜಕೀಯ

ಉಪ ಚುನಾವಣಾ ಫಲಿತಾಂಶ: ಜೆಡಿಎಸ್‌ ನಡುಕಕ್ಕೆ ಕಾರಣವಾಗಿರುವುದೇನು?

ಸೋಮವಾರ ಹೊರಬೀಳಲಿರುವ ಉಪಚುನಾವಣೆಯ ಫಲಿತಾಂಶದತ್ತ ರಾಷ್ಟ್ರೀಯ ಪಕ್ಷಗಳ ಚಿತ್ತ ನೆಟ್ಟಿದ್ದರೆ ಪ್ರಾದೇಶಿಕ ಪಕ್ಷ‌ ಜೆಡಿಎಸ್‌ಗೆ ಮಾತ್ರ ನಡುಕ ಹೆಚ್ಚಿದೆ.

ಬೆಂಗಳೂರು: ಸೋಮವಾರ ಹೊರಬೀಳಲಿರುವ ಉಪಚುನಾವಣೆಯ ಫಲಿತಾಂಶದತ್ತ ರಾಷ್ಟ್ರೀಯ ಪಕ್ಷಗಳ ಚಿತ್ತ ನೆಟ್ಟಿದ್ದರೆ ಪ್ರಾದೇಶಿಕ ಪಕ್ಷ‌ ಜೆಡಿಎಸ್‌ಗೆ ಮಾತ್ರ ನಡುಕ ಹೆಚ್ಚಿದೆ.

ಸೀ-ವೋಟರ್ಸ್ ಸೇರಿದಂತೆ  ಹೊರಬಿದ್ದಿರುವ ಚುನಾವಣೋತ್ತರ ಸಮೀಕ್ಷೆಗಳಲ್ಲಿ ಬಿಜೆಪಿಗೆ 10 ರಿಂದ 12, ಕಾಂಗ್ರೆಸ್‌ಗೆ 5-6 ಸ್ಥಾನಗಳು ಲಭ್ಯವಾಗಿದ್ದು ಜೆಡಿಎಸ್ ಮಾತ್ರ 1-2 ಎಂದು ಹೇಳಿವೆ. ಚುನಾವಣೋತ್ತರ ಸಮೀಕ್ಷೆಗಳು ಉಪಚುನಾವಣಾ ಫಲಿತಾಂಶದಲ್ಲಿ ಕಿಂಗ್ ಮೇಕರ್  ಆಗುತ್ತೇವೆ ಎಂದು ಬೀಗುತ್ತಿದ್ದ ತೆನೆಹೊತ್ತ ನಾಯಕರಿಗೆ ನಡುಕ ಉಂಟುಮಾಡಿದೆ.

ಬಿಜೆಪಿ  ಸರ್ಕಾರ ಭದ್ರವಾಗಲು 7 ಸ್ಥಾನಗಳು ಸಿಗಲೇಬೇಕು. ಇನ್ನು ಜೆಡಿಎಸ್ ಜೊತೆ ಮೈತ್ರಿ  ಮಾಡಿಕೊಳ್ಳಲು ಕಾಂಗ್ರೆಸ್‌ಗೂ 10ರ ಮೇಲೆ ಬರಬೇಕು. 5-6 ಸ್ಥಾನಗಳ ನಿರೀಕ್ಷೆಯಲ್ಲಿದ್ದ  ಜೆಡಿಎಸ್ ಯಾವುದಾದರೊಂದು ಪಕ್ಷಕ್ಕೆ ಬೆಂಬಲ‌ ನೀಡುವ ಆಸೆಯಲ್ಲಿತ್ತು. ಆದರೆ ಜೆಡಿಎಸ್  ನಾಯಕರ ಲೆಕ್ಕಾಚಾರವನ್ನೆಲ್ಲ ಚುನಾವಣೋತ್ತರ ಫಲಿತಾಂಶಗಳು ಬುಡಮೇಲು ಮಾಡಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

SCROLL FOR NEXT