ಕುಸಮಾವತಿ ಶಿವಳ್ಳಿ ಮತ್ತು ಅವಿನಾಶ್ ಜಾಧವ್ 
ರಾಜಕೀಯ

ವಿಧಾನಸಭೆ ಉಪ ಚುನಾವಣೆ: ಕುಂದಗೋಳದಲ್ಲಿ ಕುಸಮಾ ಶಿವಳ್ಳಿ ಓಟ; ಚಿಂಚೋಳಿಯಲ್ಲಿ ಜಾಧವ್ ನಾಗಾಲೋಟ

ಕುಂದಗೋಳ ವಿಧಾನಸಭೆ ಉಪಚುನಾವಣೆ ಮೊದಲ ಹಂತದ ಮತ ಎಣಿಕೆ ನಡೆಯುತ್ತಿದ್ದು ಈವರೆಗಿನ ಎಣಿಕೆಯಲ್ಲಿ ಮೈತ್ರಿ ಅಭ್ಯರ್ಥಿ ಕುಸುಮಾ ಶಿವಳ್ಳಿ ಮುನ್ನಡೆ ...

ಬೆಂಗಳೂರು:  ಕುಂದಗೋಳ ವಿಧಾನಸಭೆ ಉಪಚುನಾವಣೆ ಮೊದಲ ಹಂತದ ಮತ ಎಣಿಕೆ ನಡೆಯುತ್ತಿದ್ದು ಈವರೆಗಿನ ಎಣಿಕೆಯಲ್ಲಿ ಮೈತ್ರಿ ಅಭ್ಯರ್ಥಿ ಕುಸುಮಾ ಶಿವಳ್ಳಿ ಮುನ್ನಡೆ ಕಾಯ್ದುಕೊಂಡಿದ್ದಾರೆ.
ಒಟ್ಟು 17 ಸುತ್ತುಗಳಲ್ಲಿ ಎಣಿಕೆ ಕಾರ್ಯ ನಡೆಯಲಿದೆ. ಆದರೆ, ವಿದ್ಯುತ್​ಸ್ಥಗಿತಗೊಂಡು ತಾತ್ಕಾಲಿಕವಾಗಿ ಎಣಿಕೆ ಕಾರ್ಯವೂ ನಿಂತುಹೋಗಿದೆ.
ಕಲಬುರಗಿಯ ಚಿಂಚೋಳಿ ಉಪಚುನಾವಣೆಯ ಮತ ಎಣಿಕೆಯೂ ಪ್ರಾರಂಭವಾಗಿದ್ದು ಮೊದಲ ಸುತ್ತಿನಲ್ಲಿ ಬಿಜೆಪಿ ಅಭ್ಯರ್ಥಿ ಡಾ. ಅವಿನಾಶ್ ಜಾಧವ್​ 2291 ಮತಗಳಿಂದ ಮುನ್ನಡೆಯಲ್ಲಿದ್ದಾರೆ.
ಒಟ್ಟು 14 ಅಂಚೆ ಮತಗಳಲ್ಲಿ 7 ಮತಗಳು ತಿರಸ್ಕೃತಗೊಂಡಿವೆ. ಬಿಜೆಪಿಗೆ 5 ಮತ, ಕಾಂಗ್ರೆಸ್​ಗೆ 2 ಮತಗಳು ದೊರೆತಿವೆ. ಚಿಂಚೋಳಿ  ಮತ್ತು ಕುಂದಗೋಳ ವಿಧಾನಸಭೆ ಉಪ ಚುನಾವಣೆ ಫಲಿತಾಂಶ ಮೈತ್ರಿ ಪಕ್ಷಗಳಿಗೆ ಪ್ರತಿಷ್ಠೆಯ ವಿಷಯವಾಗಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

ಶಿಬು ಸೊರೇನ್ 'ರಾಜ್ಯದ ಪಿತಾಮಹ' ಎಂದು ಘೋಷಿಸುವಂತೆ ಜೆಎಂಎಂ ಆಗ್ರಹ

Indian Stock Market: ಸತತ ಕುಸಿತ, ಬರೊಬ್ಬರಿ ಶೇ.1ರಷ್ಟು ಕುಸಿದ Sensex, Nifty 50, ರೂಪಾಯಿ ಮೌಲ್ಯ ಇಳಿಕೆ!

SCROLL FOR NEXT