ರಮಾಕಾಂತ್ ಅಚ್ರೇಕರ್ ಅವರ ಮನೆಗೆ ತೆರಳಿದ ಸಚಿನ್, ಅವರಿಗೆ ನಮಸ್ಕರಿಸಿ ಆಶೀರ್ವಾದ ಪಡೆದ ಸಚಿನ್ (ಕೃಪೆ: ಫೇಸ್ ಬುಕ್ ) 
ಕ್ರೀಡೆ

ಸಚಿನ್ ಗುರುವಂದನೆ

ಸಾಧನೆಯ ತುಟ್ಟತುದಿಯನ್ನು ಮುಟ್ಟಿದ ಬಳಿಕ ತಾವು ಏರಿ ಬಂದ ಏಣಿಯನ್ನು ನೆನೆಯುವವರಿಗಿಂತ ಮರೆಯುವವರೇ ಹೆಚ್ಚು. ಕ್ರಿಕೆಟ್ ಲೋಕದ...

ಮುಂಬೈ: ಸಾಧನೆಯ ತುಟ್ಟತುದಿಯನ್ನು ಮುಟ್ಟಿದ ಬಳಿಕ ತಾವು ಏರಿ ಬಂದ ಏಣಿಯನ್ನು ನೆನೆಯುವವರಿಗಿಂತ ಮರೆಯುವವರೇ ಹೆಚ್ಚು. ಕ್ರಿಕೆಟ್ ಲೋಕದ ದಿಗ್ಗಜ ಸಚಿನ್ ತೆಂಡೂಲ್ಕರ್ ಅಂಥವರ ಪಟ್ಟಿಗೆ ತಾವು ಸೇರಿಲ್ಲ ಎಂಬುದನ್ನು ಸಾಬೀತುಪಡಿಸಿದ್ದಾರೆ. ಶುಕ್ರವಾರ ಗುರುಪೌರ್ಣಿಮೆಯ ಶುಭದಿನದಂದು ತಮ್ಮ ಬಾಲ್ಯದ ಕ್ರಿಕೆಟ್ ಗುರುವಾದ ರಮಾಕಾಂತ್ ಅಚ್ರೇಕರ್ ಅವರ ಮನೆಗೆ ತೆರಳಿದ ಸಚಿನ್, ಅವರಿಗೆ ನಮಸ್ಕರಿಸಿ ಆಶೀರ್ವಾದ ಪಡೆದಿದ್ದಾರೆ. ತಮ್ಮ ಪ್ರಿಯ ಶಿಷ್ಯ ಮನೆಗೆ ಆಗಮಿಸಿದ್ದು 83 ವರ್ಷದ ಅಚ್ರೇಕರ್‍ಗೆ ಭಾರಿ ಸಂತಸ ತಂದಿತ್ತು. ತುಂಬು ಹೃದಯದಿಂದ ಸಚಿನ್ ಅವರನ್ನು ಅವರು ಆಶೀರ್ವದಿಸಿದರು. ನಂತರ, ಸಚಿನ್ ಅವರು, ತಮ್ಮ ಗುರುಗಳ ಸಹಿತ ಅವರ ಕುಟುಂಬ ಸದಸ್ಯರೊಡನೆ ಫೋಟೊ ಕ್ಲಿಕ್ಕಿಸಿಕೊಂಡು ಖುಷಿಪಟ್ಟರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

SCROLL FOR NEXT