ರಣಜಿ ಫೈನಲ್ ಪ್ರವೇಶಿಸಿ ಸಂಭ್ರಮಿಸಿದ ಕರ್ನಾಟಕ ತಂಡ 
ಕ್ರೀಡೆ

ರಣಜಿ ಫೈನಲ್ಸ್: ಕರ್ನಾಟಕದ ಜೊತೆ ಸೆಣಸಲಿರುವ ತಮಿಳು ನಾಡು

ರಣಜಿ ಟ್ರೋಫಿ ಸರಣಿಯಿಂದ ಎಲ್ಲ ಉತ್ತರ ಭಾರತ ರಾಜ್ಯಗಳು ಹೊರಬಿದ್ದಿವೆ. ಭಾನುವಾರ ತಮಿಳು ನಾಡು ಮತ್ತು ಮಹಾರಾಷ್ಟ್ರ ನಡುವಿನ ಸೆಮಿ ಫೈನಲ್ಸ್

ಕೊಲ್ಕೊತ್ತ: ರಣಜಿ ಟ್ರೋಫಿ ಸರಣಿಯಿಂದ ಎಲ್ಲ ಉತ್ತರ ಭಾರತ ರಾಜ್ಯಗಳು ಹೊರಬಿದ್ದಿವೆ. ಭಾನುವಾರ ತಮಿಳು ನಾಡು ಮತ್ತು ಮಹಾರಾಷ್ಟ್ರ ನಡುವಿನ ಸೆಮಿ ಫೈನಲ್ಸ್ ಪಂದ್ಯ ಡ್ರಾ ಆಗಿ ಮೊದಲ ಇನ್ನಿಂಗ್ಸ್ ಮುನ್ನಡೆ ಆಧಾರದ ಮೇಲೆ ತಮಿಳುನಾಡು ಫೈನಲ್ಸ್ ಪ್ರವೇಶಿಸಿದೆ. ಇದಕ್ಕೂ ಮುಂಚೆ ಮುಂಬೈ ತಂಡವನ್ನು ಸದೆಬಡಿದು ಕರ್ನಾಟಕ ತಂಡ ಶನಿವಾರ ಫೈನಲ್ಸ್ ಪ್ರವೇಶಿಸಿತ್ತು.

ಕೊಲ್ಕೋತ್ತಾದ್ದ ಈಡನ್ ಗಾರ್ಡನ್ಸ್ ನಲ್ಲಿ ನಡೆದ ಈ ಸೆಮಿ ಫೈನಲ್ಸ್ ಪಂದ್ಯದಲ್ಲಿ ತಮಿಳುನಾಡಿನ ಮೊದಲ ಇನ್ನಿಂಗ್ಸ್ ನ ಬೃಹತ್ ಮೊತ್ತ ೫೪೯ ರನ್ ಗಳನ್ನೂ ಬೆನ್ನಟ್ಟಿದ್ದ ಮಹಾರಾಷ್ಟ್ರ ಮೊದಲಿಗೆ ಹೋರಾಟನ ಮನೋಭಾವ ತೋರಿದರೂ ಕೂಡ ೪೫೪ ರನ್ ಗಳಿಸುವಷ್ಟರಲ್ಲಿ ಎಲ್ಲ ವಿಕೆಟ್ ಗಳನ್ನೂ ಕಳೆದುಕೊಂಡರು. ಇದರಿಂದಾಗಿ ತಮಿಳುನಾಡು ೧೨ ನೆ ಬಾರಿಗೆ ರಣಜಿ ಫೈನಲ್ಸ್ ಪ್ರವೇಶಿಸಿದೆ.

ಮಾರ್ಚ್ ೮ ರಿಂದ ಮುಂಬೈನಲ್ಲಿ ಕರ್ನಾಟಕ ಮತ್ತು ತಮಿಳುನಾಡಿನ ನಡುವೆ ರಣಜಿ ಫೈನಲ್ಸ್ ಪಂದ್ಯ ನಡೆಯಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನಾವು ಏಕೆ ತಡೆಯಲಿ... ತಾಂತ್ರಿಕ ಸಮಸ್ಯೆ ಹೊರತು ಉದ್ದೇಶಪೂರ್ವಕವಲ್ಲ: ಮಹಿಳಾ ಪತ್ರಕರ್ತರನ್ನು ದೂರವಿಟ್ಟ ಬಗ್ಗೆ ಮುತ್ತಕಿ ಸ್ಪಷ್ಟನೆ

Afghan-Pak War: 'ಅಲ್ಲಾ ಕಾಪಾಡು' ಅಫ್ಘಾನ್ ಪ್ರತೀಕಾರದ ದಾಳಿ; ಆಗಸದೆತ್ತರಕ್ಕೆ ಚಿಮ್ಮಿದ ಪಾಕ್ ಸೈನಿಕರ ಶವಗಳು, ಗಡಿಯಿಂದ ಕಾಲ್ಕಿತ್ತ ಸೇನೆ, Video

ಯಾವುದೇ ಸಿದ್ಧಾಂತ ಅಥವಾ ಅಜೆಂಡಾವನ್ನು ಪ್ರಚಾರ ಮಾಡುತ್ತಿಲ್ಲ; 'ಕಾಂತಾರ: ಚಾಪ್ಟರ್ 1' ಕುರಿತು ರಿಷಬ್ ಶೆಟ್ಟಿ

'ಆಕೆ ಮಧ್ಯರಾತ್ರಿ 12.30ಕ್ಕೆ ಹೇಗೆ ಹೊರಬಂದಳು?': ಗ್ಯಾಂಗ್ ರೇಪ್ ಕುರಿತು ಮಮತಾ ಬ್ಯಾನರ್ಜಿ ಹೇಳಿಕೆ

ಹಾಸನಾಂಬ ದರ್ಶನಕ್ಕೆ ಭಕ್ತರ ಸಂಖ್ಯೆ ಹೆಚ್ಚಳ: ಎರಡೇ ದಿನಗಳಲ್ಲಿ ರೂ. 2.24 ಕೋಟಿ ಆದಾಯ, ಆರು ಸಿಬ್ಬಂದಿ ಅಮಾನತು!

SCROLL FOR NEXT