ಶೇಷ ಭಾರತ 
ಕ್ರೀಡೆ

ಇರಾನಿ ಕಪ್: 480 ರನ್ ಬೆನ್ನಟ್ಟಿ ಜಯಗಳಿಸಿದ ಶೇಷ ಭಾರತ

ಕರ್ನಾಟಕದ ಕರುಣ್ ನಾಯರ್ ಮತ್ತು ಫೈಯಾಜ್ ಫಜಲ್ ಅಬ್ಬರದ ಬ್ಯಾಟಿಂಗ್‌ ನಿಂದಾಗಿ ರಣಜಿ ಚಾಂಪಿಯನ್ ಮುಂಬೈ ನೀಡಿದ್ದ 480 ರನ್ ಗಳ ಬೃಹತ್ ಗುರಿಯನ್ನು ಶೇಷ ...

ಮುಂಬೈ: ಕರ್ನಾಟಕದ ಕರುಣ್ ನಾಯರ್ ಮತ್ತು ಫೈಯಾಜ್ ಫಜಲ್ ಅಬ್ಬರದ ಬ್ಯಾಟಿಂಗ್‌ ನಿಂದಾಗಿ ರಣಜಿ ಚಾಂಪಿಯನ್ ಮುಂಬೈ ನೀಡಿದ್ದ 480 ರನ್ ಗಳ ಬೃಹತ್ ಗುರಿಯನ್ನು  ಶೇಷ  ಭಾರತ ತಂಡ ಮುಟ್ಟಿ ಇರಾನಿ ಟ್ರೋಫಿಯನ್ನು ಗೆದ್ದುಕೊಂಡಿತು.

ಬ್ರೆಬೊರ್ನ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ  ಶೇಷ  ಭಾರತ ಪರ ಫೈಯಾಜ್‌ ಫಜಲ್ 127, ಸುದೀಪ್ ಚಟರ್ಜಿ 54, ಕರುಣ್ ನಾಯರ್ 94, ಸ್ಟುವರ್ಟ್ ಬಿನ್ನಿ 54 ಮತ್ತು ಶೆಲ್ಡನ್ ಜಾಕ್ಸನ್ 59 ರನ್ ಗಳ ಕೊಡುಗೆ ಪಂದ್ಯ ಗೆಲ್ಲಲು ನೆರವಾಯಿತು.

ಬುಧವಾರ ದಿನದಾಟದ ಕೊನೆಗೆ  ಶೇಷ  ಭಾರತ ತಂಡವು 1 ವಿಕೆಟ್‌ ನಷ್ಟಕ್ಕೆ 100 ರನ್ ಗಳಿಸಿತ್ತು. ಇನ್ನು 380 ರನ್‌ ಗಳಿಸುವ ಸವಾಲು ತಂಡದ ಮುಂದಿತ್ತು. ದಿನದಾಟದ ಕೋಟಾದಲ್ಲಿ ಇನ್ನು 20 ಎಸೆತಗಳು ಬಾಕಿಯಿರುವಾಗಲೇ ಗೆಲುವು ಒಲಿಯಿತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

ಶಿಬು ಸೊರೇನ್ 'ರಾಜ್ಯದ ಪಿತಾಮಹ' ಎಂದು ಘೋಷಿಸುವಂತೆ ಜೆಎಂಎಂ ಆಗ್ರಹ

SCROLL FOR NEXT