ಹಮೀದ್ ಅನ್ಸಾರಿ 
ಪ್ರಧಾನ ಸುದ್ದಿ

"ಏಕರೂಪ" ದೇಶದ ಪರಿಕಲ್ಪನೆ ಅಪಾಯಕಾರಿ: ಹಮೀದ್ ಅನ್ಸಾರಿ

ಸಂಘ ಪರಿವಾರದ ಹಿಂದುತ್ವ ಅಜೆಂಡಾದಿಂದ ದೇಶದಲ್ಲಿ ಹೆಚ್ಚಿರುವ ಉದ್ವೇಗದ...

ನವದೆಹಲಿ: ಸಂಘ ಪರಿವಾರದ ಹಿಂದುತ್ವ ಅಜೆಂಡಾದಿಂದ ದೇಶದಲ್ಲಿ ಹೆಚ್ಚಿರುವ ಉದ್ವೇಗದ ನಡುವೆ, ನಂಬಿಕೆ ಮತ್ತು ಇತಿಹಾಸವನ್ನು ಬೆಸೆಯುವುದು ಸರಿಯಾದ ನಡೆಯಲ್ಲ ಎಂದು ಎಚ್ಚರಿಸಿರುವ ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿ ದೇಶಲ್ಲಿ ೪೬೦೦ ಬಗೆಯ ಸಮುದಾಯಗಳು ಇರುವಾಗ, "ಏಕರೂಪ" ರಾಷ್ಟ್ರದ ಕಲ್ಪನೆಯ ಪ್ರಚಾರ ಅಪಾಯಕಾರಿ ಎಂದಿದ್ದಾರೆ.

"ಭಾರತದ ಮಾನವಶಾಸ್ತ್ರ ಸರ್ವೇಕ್ಷಣೆಯ ಪ್ರಕಾರ ನಮ್ಮಲ್ಲಿ ೪೬೩೫ ಸಮುದಾಯಗಳಿವೆ. ಆದುದರಿಂದ ಏಕರೂಪ ರಾಷ್ಟ್ರವನ್ನು ಕಟ್ಟುತ್ತೇವೆ ಎಂದು ಹೇಳುವಾಗ ಎಚ್ಚರಿಕೆಯಿಂದರಬೇಕು" ಎಂದು ೭೫ನೆ ಭಾರತೀಯ ಇತಿಹಾಸ ಕಾಂಗ್ರೆಸ್ ಉದ್ಘಾಟನಾ ಸಮಯದಲ್ಲಿ ಅನ್ಸಾರಿ ಹೇಳಿದ್ದಾರೆ.

ಇತಿಹಾಸವನ್ನು ನಂಬಿಕೆ ಆಧಾರದ ಮೇಲೆ ಸೃಷ್ಟಿಸಲು ಸಾಧ್ಯವಿಲ್ಲ ಎಂದಿರುವ ಹಮೀದ್ ಅನ್ಸಾರಿ, ಭಾರತದ ವೈವಿಧ್ಯತೆ ಆರು ದಶಕಗಳಿಂದ ಹಲವಾರು ದಾಳಿಗಳನ್ನು ತಡೆದುಕೊಂಡಿದೆ ಎಂದಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 13 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

SCROLL FOR NEXT