ನಿದ್ದೆ ಮಾಡುತ್ತಿರುವ ರಂಜಿತ್ ಸಿನ್ಹಾ 
ಪ್ರಧಾನ ಸುದ್ದಿ

ಗೃಹ ಸಚಿವರು ಆಂತರಿಕ ಭದ್ರತೆ ಬಗ್ಗೆ ಮಾತಾಡ್ತಿದ್ರೆ, ಸಿಬಿಐ ಮುಖ್ಯಸ್ಥ ನಿದ್ದೆ ಮಾಡಿದ್ರು!

ಗೃಹ ಸಚಿವ ರಾಜ್‌ನಾಥ್ ಸಿಂಗ್ ಭಾರತದ ಮೇಲೆ ಯಾವುದೇ ಕ್ಷಣ ದಾಳಿಯಾಗಬಹುದು ಈ ಬಗ್ಗೆ ನಾವು ಎಚ್ಚರಿಕೆಯಿಂದಿರಬೇಕು...

ನವದೆಹಲಿ: ಗೃಹ ಸಚಿವ ರಾಜ್‌ನಾಥ್ ಸಿಂಗ್ ಭಾರತದ ಮೇಲೆ ಯಾವುದೇ ಕ್ಷಣ ದಾಳಿಯಾಗಬಹುದು ಈ ಬಗ್ಗೆ ನಾವು ಎಚ್ಚರಿಕೆಯಿಂದಿರಬೇಕು ಎಂದು ಹೇಳುತ್ತಿದ್ದರೆ, ಇತ್ತ ಸಿಬಿಐ ಮುಖ್ಯಸ್ಥ ನಿದ್ದೆ ಮಾಡುತ್ತಿದ್ದರು!

ಭಾರತದ ಪೊಲೀಸ್ ಇಲಾಖೆ, ರಕ್ಷಣಾದಳ ಮತ್ತು ತನಿಖಾ ದಳ ಎಲ್ಲವೂ ಸೇರಿರುವ ರಾಷ್ಟ್ರೀಯ ಭದ್ರತಾ ಸಭೆಯವನ್ನುದ್ದೇಶಿಸಿ ರಾಜ್‌ನಾಥ್ ಸಿಂಗ್ ಅವರು ಆಂತರಿಕ ಭದ್ರತೆಯ ಬಗ್ಗೆ ಮಾತನಾಡುತ್ತಿದ್ದರೆ, ಸಭಾವೃಂದದಲ್ಲಿ ಕುಳಿತಿದ್ದ ಸಿಬಿಐ ನಿರ್ದೇಶಕ ರಂಜಿತ್ ಸಿನ್ಹಾ ಅವರು ನಿದ್ದೆ ಮಾಡುತ್ತಿರುವುದು ಕ್ಯಾಮೆರಾಗಳಲ್ಲಿ ಸೆರೆಯಾಗಿದೆ.

ಗೃಹ ಸಚಿವರು ಇಷ್ಟೊಂದು ಗಂಭೀರ ವಿಷಯದ ಬಗ್ಗೆ ಮಾತನಾಡುತ್ತಿದ್ದರೆ, ರಾಷ್ಟ್ರೀಯ ತನಿಖಾ ದಳದ ಮುಖ್ಯಸ್ಥ ನಿದ್ದೆಗೆ ಜಾರಿರುವುದು ಚರ್ಚಾಸ್ಪದ ವಿಷಯವಾಗಿಯೇ ಮಾರ್ಪಟ್ಟಿದೆ.

ರಂಜಿತ್ ಸಿನ್ಹಾ ಅವರು ಡಿಸೆಂಬರ್ 2ನೇ ತಾರೀಖಿಗೆ ವೃತ್ತಿ ಜೀವನಕ್ಕೆ ವಿದಾಯ ಹೇಳಲಿದ್ದು, ಸದ್ಯ ಅವರ ನಿದ್ದೆ  ಹೆಚ್ಚು ಸುದ್ದಿಯಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT